ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ವಡಗೇರಾ | ಬಿಡಿಸಿಟ್ಟ ಹತ್ತಿ ಕಳವು: ರೈತರ ಆತಂಕ

ವಡಗೇರಾ ಪಟ್ಟಣದ ವಿವಿಧೆಡೆ ಘಟನೆ
ವಾಟ್ಕರ್ ನಾಮದೇವ
Published : 17 ಡಿಸೆಂಬರ್ 2024, 5:24 IST
Last Updated : 17 ಡಿಸೆಂಬರ್ 2024, 5:24 IST
ಫಾಲೋ ಮಾಡಿ
Comments
ಜಮೀನುಗಳಲ್ಲಿ ಹತ್ತಿ ಕಳುವಾದ ಬಗ್ಗೆ ಯಾರೂ ದೂರು ಕೊಟ್ಟಿಲ್ಲ . ದೂರು ಬಂದರೆ ಕ್ರಮ ಕೈಗೊಳ್ಳಲಾಗುವುದು. ರಾತ್ರಿ ಗಸ್ತು ಹೆಚ್ಚಿಸಲಾಗುವುದು
ಮೆಹಬೂಬ ಅಲಿ ಪಿಎಸ್‌ಐ ವಡಗೇರಾ
ಕಳೆದ ಎರಡು ಮೂರು ದಿನಗಳಿಂದ ವಿಪರೀತ ಚಳಿ ಇರುವುದರಿಂದ ರಾತ್ರಿ ಸಮಯದಲ್ಲಿ ಜಮೀನಿಗೆ ಹೋಗಲು ಆಗಿರಲಿಲ್ಲ. ಆ ಸಮಯದಲ್ಲಿ ಕಳ್ಳರು ಹತ್ತಿಯನ್ನು ಕಳವು ಮಾಡಿದ್ದಾರೆ.
ಮಲ್ಲಪ್ಪ ಮಾಗನೂರ ಹತ್ತಿ ಕಳವು ಆದ ಜಮೀನಿನ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT