ಬುಧವಾರ, 22 ಅಕ್ಟೋಬರ್ 2025
×
ADVERTISEMENT
ADVERTISEMENT

ಯಾದಗಿರಿ | ಕೊಚ್ಚಿ ಹೋದ ರಸ್ತೆ, ಗುಂಡಿಗಳಿಂದ ಜನಸಾಮಾನ್ಯರು ಹೈರಾಣು 

Published : 22 ಅಕ್ಟೋಬರ್ 2025, 3:54 IST
Last Updated : 22 ಅಕ್ಟೋಬರ್ 2025, 3:54 IST
ಫಾಲೋ ಮಾಡಿ
Comments
ಸೈದಾಪುರ ಸಮೀಪದ ಸಾವೂರು ಗ್ರಾಮದಿಂದ ಆನೂರು.ಕೆ ಮತ್ತು ಆನೂರು.ಬಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ತಗ್ಗು ಗುಂಡಿಗಳಿಂದ ಕೂಡಿರುವುದು  
ಸೈದಾಪುರ ಸಮೀಪದ ಸಾವೂರು ಗ್ರಾಮದಿಂದ ಆನೂರು.ಕೆ ಮತ್ತು ಆನೂರು.ಬಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ತಗ್ಗು ಗುಂಡಿಗಳಿಂದ ಕೂಡಿರುವುದು  
ರಸ್ತೆ ಸಂಪರ್ಕ ಕಡಿತಗೊಂಡಿದ್ದು ರೈತರಿಗೆ ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಶೀಘ್ರ ಸಂಬಂಧಿಸಿದ ಅಧಿಕಾರಿಗಳು ಜನಪ್ರತಿನಿಧಿಗಳು ರಸ್ತೆ ದುರಸ್ತಿಗೊಳಿಸಿ ಅನುಕೂಲ ಮಾಡಬೇಕು
ಫಕೀರಸಾಬ್ ಆನೂರು.ಕೆ ಗ್ರಾಮಸ್ಥ
ಪ್ರವಾಹ ಬಂದು ಹೋಗಿ ಸುಮಾರು ಹದಿನೈದು ದಿನಗಳು ಕಳೆದರೂ ಕೂಡ ರಸ್ತೆ ದುರಸ್ತಿಗೆ ಅಧಿಕಾರಿಗಳು ಮುಂದಾಗಿಲ್ಲ. ಶೀಘ್ರ ಸಂಬಂಧಿಸಿದ ಅಧಿಕಾರಿಗಳು ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು
ಬಸವರಾಜ ಹೊಸಮನಿ ಗ್ರಾ.ಪಂ ಸದಸ್ಯ ಆನೂರು.ಬಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT