ಈ ಸಂದರ್ಭದಲ್ಲಿ ನಿವೃತ್ತ ನೌಕರರಾದ ಕೋಟೆ ಸುಶೀಲಮ್ಮ ಸದಾಶಿವಮೂರ್ತಿ, ಶ್ರೀಕಂಠಯ್ಯ, ಜಯಮ್ಮ, ನರಸಿಂಹಜಟ್ಟಿ ಪಟ್ಟಣದ ಮಹಮದ್ ಆಸಿಮ್, ಕೆಲಗೆರೆ ಟಿ. ಮಂಚಯ್ಯ, ಕೂರಣಗೆರೆ ಎಂ. ಲಿಂಗಯ್ಯ ಬೇವೂರು ಮಂಡ್ಯ ಎಂ. ತಿಮ್ಮೇಗೌಡ, ಚಿಕ್ಕಮಳೂರು ಸಿ.ಎಸ್. ಚೌಡೇಗೌಡ ಅವರನ್ನು ಸಂದರ್ಭದಲ್ಲಿ ಸನ್ಮಾನಿಸಲಾಯಿತು. ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ. ಲಿಂಗೇಗೌಡ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.