ಮಂಗಳವಾರ, 2 ಸೆಪ್ಟೆಂಬರ್ 2025
×
ADVERTISEMENT

ಸಂಪಾದಕೀಯ

ADVERTISEMENT

ಸಂಪಾದಕೀಯ: ಭಾರತ–ಚೀನಾ ಮಾತುಕತೆ ಎಚ್ಚರಿಕೆಯೊಂದಿಗೆ ಆಶಾವಾದ

India China Talks: ಭಾರತ ಮತ್ತು ಚೀನಾ ಮೈತ್ರಿಯಲ್ಲಿ ಹೊಸ ಶಕೆ ಆರಂಭವಾದಂತಿದೆ. ಆದರೆ, ಹಳೆಯ ಅನುಭವಗಳ ಹಿನ್ನೆಲೆಯಲ್ಲಿ, ಚೀನಾ ಜೊತೆಗಿನ ನಡಿಗೆಯಲ್ಲಿ ಆಶಾವಾದದೊಂದಿಗೆ ಎಚ್ಚರವೂ ಭಾರತಕ್ಕೆ ಅಗತ್ಯ.
Last Updated 1 ಸೆಪ್ಟೆಂಬರ್ 2025, 23:30 IST
ಸಂಪಾದಕೀಯ: ಭಾರತ–ಚೀನಾ ಮಾತುಕತೆ ಎಚ್ಚರಿಕೆಯೊಂದಿಗೆ ಆಶಾವಾದ

ಸಂಪಾದಕೀಯ | ಶಿಕ್ಷಣ ವ್ಯವಸ್ಥೆಯಲ್ಲಿ ಪಲ್ಲಟ: ಹೆಚ್ಚುತ್ತಿರುವ ಮನೆಪಾಠದ ಪ್ರವೃತ್ತಿ

Education System:ಟ್ಯೂಷನ್‌ ಮತ್ತು ಕೋಚಿಂಗ್‌ ವ್ಯವಸ್ಥೆ ದೇಶದಲ್ಲಿ ವ್ಯಾಪಕವಾಗಿ ಬೆಳೆದಿದ್ದು, ಶಾಲಾ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
Last Updated 31 ಆಗಸ್ಟ್ 2025, 23:30 IST
ಸಂಪಾದಕೀಯ | ಶಿಕ್ಷಣ ವ್ಯವಸ್ಥೆಯಲ್ಲಿ ಪಲ್ಲಟ: ಹೆಚ್ಚುತ್ತಿರುವ ಮನೆಪಾಠದ ಪ್ರವೃತ್ತಿ

ಸಂಪಾದಕೀಯ | ಸಾರ್ವಭೌಮತ್ವಕ್ಕೆ ಸುಂಕದ ಪರೀಕ್ಷೆ: ದೇಶದ ಹಿತಾಸಕ್ತಿಯಲ್ಲಿ ರಾಜಿ ಬೇಡ

India Trade War: ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಲು ಅಮೆರಿಕ ಹೊರಡಿಸಿರುವ ಆದೇಶದಿಂದ ಭಾರತವು ಕಠಿಣ ಸನ್ನಿವೇಶವನ್ನು ಎದುರಿಸುತ್ತಿದ್ದು, ಸುಂಕದ ಪರಿಣಾಮ ಭಾರೀ ಆಗಿದೆ
Last Updated 29 ಆಗಸ್ಟ್ 2025, 23:30 IST
ಸಂಪಾದಕೀಯ | ಸಾರ್ವಭೌಮತ್ವಕ್ಕೆ ಸುಂಕದ ಪರೀಕ್ಷೆ:
ದೇಶದ ಹಿತಾಸಕ್ತಿಯಲ್ಲಿ ರಾಜಿ ಬೇಡ

ಸಂಪಾದಕೀಯ | ಬಾಲ ಗರ್ಭಿಣಿ ಪ್ರಕರಣಗಳ ಹೆಚ್ಚಳ: ಮಕ್ಕಳ ಸುರಕ್ಷತೆಗೆ ಆದ್ಯತೆ ಸಿಗಲಿ

Teenage Pregnancy India: ಹೆಣ್ಣುಮಕ್ಕಳ ಸಬಲೀಕರಣಕ್ಕೆ ಒತ್ತು ನೀಡುವ ಹತ್ತಾರು ಸರ್ಕಾರಿ ಕಾರ್ಯಕ್ರಮಗಳ ನಡುವೆಯೂ ಹದಿನೆಂಟು ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಬಾಲಕಿಯರು ಗರ್ಭ ಧರಿಸುತ್ತಿರುವ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವುದು ಕಳವಳಕಾರಿ.
Last Updated 28 ಆಗಸ್ಟ್ 2025, 23:51 IST
ಸಂಪಾದಕೀಯ | ಬಾಲ ಗರ್ಭಿಣಿ ಪ್ರಕರಣಗಳ ಹೆಚ್ಚಳ:
ಮಕ್ಕಳ ಸುರಕ್ಷತೆಗೆ ಆದ್ಯತೆ ಸಿಗಲಿ

ಸಂಪಾದಕೀಯ | ಅಪಘಾತ ಮತ್ತು ಸಾವುಗಳ ಹೆಚ್ಚಳ; ಬಿಎಂಟಿಸಿಗೆ ಅವಲೋಕನದ ಕಾಲ

Public Transport Safety: ಗುಣಮಟ್ಟ ಹಾಗೂ ಸೇವೆಯಲ್ಲಿನ ದಕ್ಷತೆಯ ಕಾರಣದಿಂದಾಗಿ ದೇಶದಲ್ಲೇ ಹೆಸರು ಮಾಡಿರುವ ‘ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ’ಯ (ಬಿಎಂಟಿಸಿ) ಬಸ್‌ಗಳು, ಈಗ ಅಪಘಾತ ಮತ್ತು ಜೀವಹಾನಿ ಕಾರಣದಿಂದಾಗಿ...
Last Updated 27 ಆಗಸ್ಟ್ 2025, 0:13 IST
ಸಂಪಾದಕೀಯ | ಅಪಘಾತ ಮತ್ತು ಸಾವುಗಳ ಹೆಚ್ಚಳ; ಬಿಎಂಟಿಸಿಗೆ ಅವಲೋಕನದ ಕಾಲ

ಸಂಪಾದಕೀಯ | ಬೀದಿ ನಾಯಿಗಳ ನಿಯಂತ್ರಣ; ಸಹಾನುಭೂತಿಯ ನಿರ್ದೇಶನ

Supreme Court of India: ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ಈ ಹಿಂದೆ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ಮಾರ್ಪಾಡು ಮಾಡಿರುವುದು ಸ್ವಾಗತಾರ್ಹ. ಹಿಂದಿನ ಆದೇಶವು ಅಮಾನವೀಯ, ಅವಾಸ್ತವಿಕ ಎ...
Last Updated 25 ಆಗಸ್ಟ್ 2025, 23:39 IST
ಸಂಪಾದಕೀಯ | ಬೀದಿ ನಾಯಿಗಳ ನಿಯಂತ್ರಣ;
ಸಹಾನುಭೂತಿಯ ನಿರ್ದೇಶನ

ಸಂಪಾದಕೀಯ | ದೇಶದ್ರೋಹ ಕಾನೂನಿನ ಅಪಬಳಕೆ; ಪತ್ರಿಕಾ ಸ್ವಾತಂತ್ರ್ಯದ ಮೇಲೆ ‍ಪ್ರಹಾರ

Press Freedom: ಇಬ್ಬರು ಪತ್ರಕರ್ತರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿರುವ ಅಸ್ಸಾಂ ಪೊಲೀಸರ ಕ್ರಮ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಸಿರುವ ದಾಳಿ ಹಾಗೂ ನ್ಯಾಯಾಂಗಕ್ಕೆ ವಿರುದ್ಧವಾದುದು. ‘ದಿ ವೈರ್‌’ ಪತ್ರಿಕೆಯ ಸಿದ್ಧಾರ್ಥ್‌ ವರದರಾಜನ್‌ ಹಾಗೂ ಕರಣ್‌ ಥಾಪರ್‌...
Last Updated 24 ಆಗಸ್ಟ್ 2025, 20:18 IST
ಸಂಪಾದಕೀಯ | ದೇಶದ್ರೋಹ ಕಾನೂನಿನ ಅಪಬಳಕೆ; ಪತ್ರಿಕಾ ಸ್ವಾತಂತ್ರ್ಯದ ಮೇಲೆ ‍ಪ್ರಹಾರ
ADVERTISEMENT

ಸಂಪಾದಕೀಯ: ವಿವಿಗಳಲ್ಲಿ ನಾಯಕತ್ವದ ಕೊರತೆ– ಆಮೂಲಾಗ್ರ ಬದಲಾವಣೆ ಅಗತ್ಯ

Higher Education Karnataka: ರಾಜ್ಯದ ವಿಶ್ವವಿದ್ಯಾಲಯಗಳು ನಾಯಕತ್ವದ ಕೊರತೆಯಿಂದ ಬಳಲುತ್ತಿವೆ. ಪಾರದರ್ಶಕತೆ ಹಾಗೂ ಅರ್ಹತೆಯ ಕೊರತೆಯಿಂದ ಉನ್ನತ ಶಿಕ್ಷಣ ಕ್ಷೇತ್ರ ಕುಸಿತ ಕಾಣುತ್ತಿದೆ. ನೇಮಕಾತಿಯಲ್ಲಿ ವಿಶ್ವಾಸಾರ್ಹತೆ ಮರಳಿ ತರಬೇಕು...
Last Updated 22 ಆಗಸ್ಟ್ 2025, 23:31 IST
ಸಂಪಾದಕೀಯ: ವಿವಿಗಳಲ್ಲಿ ನಾಯಕತ್ವದ ಕೊರತೆ– ಆಮೂಲಾಗ್ರ ಬದಲಾವಣೆ ಅಗತ್ಯ

ಸಂಪಾದಕೀಯ: ಸಂವಿಧಾನ ತಿದ್ದುಪಡಿ ಮಸೂದೆ– ಒಕ್ಕೂಟ ವ್ಯವಸ್ಥೆಗೆ ಒಳಪೆಟ್ಟು

Indian Politics: ಕೇಂದ್ರ ಸರ್ಕಾರ ಮಂಡಿಸಿರುವ ಸಂವಿಧಾನದ 130ನೇ ತಿದ್ದುಪಡಿ ಮಸೂದೆ ಹಾಗೂ ಸಂಬಂಧಿತ ಪ್ರಸ್ತಾವನೆಗಳು ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ವಿರುದ್ಧವಾಗಿ, ಒಕ್ಕೂಟ ವ್ಯವಸ್ಥೆಗೆ ಪೆಟ್ಟುಕೊಡುವಂತಿವೆ ಎಂದು ಚರ್ಚೆ.
Last Updated 21 ಆಗಸ್ಟ್ 2025, 23:37 IST
ಸಂಪಾದಕೀಯ: ಸಂವಿಧಾನ ತಿದ್ದುಪಡಿ ಮಸೂದೆ– ಒಕ್ಕೂಟ ವ್ಯವಸ್ಥೆಗೆ ಒಳಪೆಟ್ಟು

ಸಂಪಾದಕೀಯ: ಒಳಮೀಸಲು ಚಾರಿತ್ರಿಕ ನಿರ್ಣಯ– ಜಾರಿಗೊಳಿಸುವ ಬದ್ಧತೆ ಅಗತ್ಯ

Social Justice: ಒಳಮೀಸಲು ಜಾರಿಗೊಳಿಸುವ ಚಾರಿತ್ರಿಕ ನಿರ್ಣಯವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಆದರೆ, ಜನಪದರಿಗೆ ನ್ಯಾಯ ದೊರಕಿಸಿಕೊಡುವ ಕೆಲಸವಿನ್ನೂ ಅಪೂರ್ಣವಾಗಿ ಉಳಿದಿದೆ. ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿ ಕಲ್ಪಿಸಬೇಕೆ...
Last Updated 20 ಆಗಸ್ಟ್ 2025, 23:30 IST
ಸಂಪಾದಕೀಯ: ಒಳಮೀಸಲು ಚಾರಿತ್ರಿಕ ನಿರ್ಣಯ– ಜಾರಿಗೊಳಿಸುವ ಬದ್ಧತೆ ಅಗತ್ಯ
ADVERTISEMENT
ADVERTISEMENT
ADVERTISEMENT