ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಂಪಾದಕೀಯ

ADVERTISEMENT

ಸಂಪಾದಕೀಯ | ಕಾಲದ ಅಗ್ನಿಪರೀಕ್ಷೆ ಮೀರಿ ನಿಂತ ಭಾರತ–ಫ್ರಾನ್ಸ್‌ ಗಾಢ ಸಂಬಂಧ

ರಕ್ಷಣೆ, ವ್ಯಾಪಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಸಹಕಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಫ್ರಾನ್ಸ್‌ ಮಾಡಿಕೊಂಡಿರುವ ಒಪ್ಪಂದಗಳು ಎರಡೂ ದೇಶಗಳ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನಗಳಾಗಿವೆ.
Last Updated 20 ಫೆಬ್ರುವರಿ 2026, 23:30 IST
ಸಂಪಾದಕೀಯ | ಕಾಲದ ಅಗ್ನಿಪರೀಕ್ಷೆ ಮೀರಿ ನಿಂತ ಭಾರತ–ಫ್ರಾನ್ಸ್‌ ಗಾಢ ಸಂಬಂಧ

ಸಂಪಾದಕೀಯ | ಅಣೆಕಟ್ಟುಗಳ ಸುರಕ್ಷತೆಗೆ ಆದ್ಯತೆ: ಕೇಂದ್ರ–ರಾಜ್ಯಗಳ ಸಮನ್ವಯ ಅಗತ್ಯ

Infrastructure Risk: ಹಳತಾಗುತ್ತಿರುವ ಅಣೆಕಟ್ಟುಗಳ ರಾಚನಿಕ, ಹವಾಮಾನ ಮತ್ತು ಸೈಬರ್ ಅಪಾಯಗಳನ್ನು ಎದುರಿಸಲು ಕೇಂದ್ರ–ರಾಜ್ಯಗಳ ಸಮನ್ವಯದಿಂದ ಸಮಗ್ರ ಸುರಕ್ಷತಾ ಕ್ರಮಗಳು ಅಗತ್ಯವೆಂದು ಒತ್ತಿ ಹೇಳಲಾಗಿದೆ.
Last Updated 19 ಫೆಬ್ರುವರಿ 2026, 23:30 IST
ಸಂಪಾದಕೀಯ | ಅಣೆಕಟ್ಟುಗಳ ಸುರಕ್ಷತೆಗೆ ಆದ್ಯತೆ: ಕೇಂದ್ರ–ರಾಜ್ಯಗಳ ಸಮನ್ವಯ ಅಗತ್ಯ

ಸಂಪಾದಕೀಯ| ಸ್ಮಾರ್ಟ್ ಕಾರ್ಡ್ ಹೆಸರಿನಲ್ಲಿ ಕುಚೇಷ್ಟೆ: 'ಶಕ್ತಿ' ದುರ್ಬಲಗೊಳಿಸಬೇಡಿ

Shakti Scheme Karnataka: ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆಗೆ ಸ್ಮಾರ್ಟ್ ಕಾರ್ಡ್ ಕಡ್ಡಾಯಗೊಳಿಸುವ ಕ್ರಮ ಅನಗತ್ಯ ವೆಚ್ಚ ಹಾಗೂ ಫಲಾನುಭವಿಗಳ ಶೋಷಣೆಗೆ ಕಾರಣವಾಗಬಹುದು ಎಂಬ ಸಂಪಾದಕೀಯ ಎಚ್ಚರಿಕೆ.
Last Updated 18 ಫೆಬ್ರುವರಿ 2026, 23:30 IST
ಸಂಪಾದಕೀಯ| ಸ್ಮಾರ್ಟ್ ಕಾರ್ಡ್ ಹೆಸರಿನಲ್ಲಿ ಕುಚೇಷ್ಟೆ:
'ಶಕ್ತಿ' ದುರ್ಬಲಗೊಳಿಸಬೇಡಿ

ಸಂಪಾದಕೀಯ | ‘ವಂದೇ ಮಾತರಂ’ ರಾಜಕೀಯ: ‘ಬಹುತ್ವ ಭಾರತ’ದ ಆಶಯಕ್ಕೆ ಧಕ್ಕೆ

National Song Debate: ‘ವಂದೇ ಮಾತರಂ’ ಸಂಪೂರ್ಣ ಪಠ್ಯ ಕಡ್ಡಾಯಗೊಳಿಸುವ ಕ್ರಮವು ಬಹುತ್ವ ಭಾರತ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಹೇಗೆ ಸವಾಲಾಗುತ್ತಿದೆ ಎಂಬುದರ ಸಂಪಾದಕೀಯ ವಿಶ್ಲೇಷಣೆ.
Last Updated 17 ಫೆಬ್ರುವರಿ 2026, 22:30 IST
ಸಂಪಾದಕೀಯ | ‘ವಂದೇ ಮಾತರಂ’ ರಾಜಕೀಯ: ‘ಬಹುತ್ವ ಭಾರತ’ದ ಆಶಯಕ್ಕೆ ಧಕ್ಕೆ

ಸಂಪಾದಕೀಯ | ನಕಲಿ ಪ್ರಮಾಣಪತ್ರಗಳ ಹಾವಳಿ: ಶಿಕ್ಷಣ ವ್ಯವಸ್ಥೆಗೆ ಕಾಯಕಲ್ಪ ಅಗತ್ಯ

Education Reform: ನಕಲಿ ಪಿಎಚ್‌ಡಿ ಪ್ರಮಾಣಪತ್ರ ಹಗರಣದ ಹಿನ್ನೆಲೆ ಸರ್ಕಾರದ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಡಿಜಿಟೈಸ್ ವ್ಯವಸ್ಥೆ ಅಗತ್ಯವಿದೆ ಎಂದು ಸಂಪಾದಕೀಯ ಒತ್ತಿ ಹೇಳುತ್ತದೆ.
Last Updated 16 ಫೆಬ್ರುವರಿ 2026, 22:30 IST
ಸಂಪಾದಕೀಯ | ನಕಲಿ ಪ್ರಮಾಣಪತ್ರಗಳ ಹಾವಳಿ: ಶಿಕ್ಷಣ ವ್ಯವಸ್ಥೆಗೆ ಕಾಯಕಲ್ಪ ಅಗತ್ಯ

ಸಂಪಾದಕೀಯ | ಆಸ್ಪತ್ರೆಗಳಲ್ಲಿ ಔಷಧ ಬರ: ಸರ್ಕಾರದ ನಿರ್ಲಕ್ಷ್ಯಕ್ಕೆ ಜನ ತತ್ತರ

Karnataka Health Crisis: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವರಕ್ಷಕ ಔಷಧಗಳ ಕೊರತೆಯಿಂದ ರೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಡಳಿತ ವೈಫಲ್ಯದಿಂದ ಆರೋಗ್ಯ ಹಕ್ಕು ಹಾನಿಯಾಗುತ್ತಿದೆ.
Last Updated 15 ಫೆಬ್ರುವರಿ 2026, 23:30 IST
ಸಂಪಾದಕೀಯ | ಆಸ್ಪತ್ರೆಗಳಲ್ಲಿ ಔಷಧ ಬರ: ಸರ್ಕಾರದ ನಿರ್ಲಕ್ಷ್ಯಕ್ಕೆ ಜನ ತತ್ತರ

ಸಂಪಾದಕೀಯ: ಸಂಸತ್ ಕಲಾಪದ ಮಹತ್ವ–ಘನತೆ ಸಂರಕ್ಷಿಸಲು ಸಭಾಧ್ಯಕ್ಷಪೀಠ ವಿಫಲ

Om Birla No Confidence: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಕಾರ್ಯವಿಧಾನ ಸದನದ ಅತ್ಯುತ್ತಮ ಮಾನದಂಡಗಳಿಗೆ ಹಾಗೂ ಸಭಾಧ್ಯಕ್ಷರ ಪ್ರೌಢಿಮೆಯ ಪೂರ್ವ ನಿದರ್ಶನಗಳ ಮೇಲ್ಪಂಕ್ತಿಗೆ ತಕ್ಕನಾಗಿಲ್ಲ.
Last Updated 14 ಫೆಬ್ರುವರಿ 2026, 0:30 IST
ಸಂಪಾದಕೀಯ: ಸಂಸತ್ ಕಲಾಪದ ಮಹತ್ವ–ಘನತೆ ಸಂರಕ್ಷಿಸಲು ಸಭಾಧ್ಯಕ್ಷಪೀಠ ವಿಫಲ
ADVERTISEMENT

ಸಂಪಾದಕೀಯ: ಮಾಸ್ಟರ್‌ ಪ್ಲಾನ್‌ಗಳ ಭಾರ; ದಿಕ್ಕು ತಪ್ಪಿದ ಮಹಾನಗರ

Bengaluru: ಬೆಂಗಳೂರು ಮಹಾನಗರಕ್ಕೆ ನವೀಕೃತ ಯೋಜನಾ ನಕ್ಷೆ ಇಲ್ಲದಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಆಡಳಿತ ವೈಫಲ್ಯದ ಸಂಕೇತ.
Last Updated 13 ಫೆಬ್ರುವರಿ 2026, 0:30 IST
ಸಂಪಾದಕೀಯ: ಮಾಸ್ಟರ್‌ ಪ್ಲಾನ್‌ಗಳ ಭಾರ; ದಿಕ್ಕು ತಪ್ಪಿದ ಮಹಾನಗರ

ಸಂಪಾದಕೀಯ: ಸಚಿವ ಸ್ಥಾನ ಬೇಕಾಬಿಟ್ಟಿ ಹಂಚಿಕೆ; ಸಾರ್ವಜನಿಕ ಹಣದ ದುಂದು ಸಲ್ಲ

Karnataka Politics:ನಿಗಮ, ಮಂಡಳಿ, ಪ್ರಾಧಿಕಾರ ಗಳ ಅಧ್ಯಕ್ಷರಿಗೆ ಸಚಿವ ಸ್ಥಾನ ನೀಡಿರುವ ಸರ್ಕಾರದ ನಿರ್ಧಾರ ಜನರ ತೆರಿಗೆ ಹಣದ ಅಪಬಳಕೆ ಹಾಗೂ ಓಲೈಕೆ ರಾಜ್ಯಕಾರಣದ ಫಲಶ್ರುತಿಯಾಗಿದೆ.
Last Updated 12 ಫೆಬ್ರುವರಿ 2026, 0:30 IST
ಸಂಪಾದಕೀಯ: ಸಚಿವ ಸ್ಥಾನ ಬೇಕಾಬಿಟ್ಟಿ ಹಂಚಿಕೆ; ಸಾರ್ವಜನಿಕ ಹಣದ ದುಂದು ಸಲ್ಲ

ಸಂಪಾದಕೀಯ: ಬೀದಿಬದಿ ವ್ಯಾಪಾರಿಗಳ ಎತ್ತಂಗಡಿ; ನ್ಯಾಯ, ಸಹಾನುಭೂತಿ ನಿರಾಕರಣೆ?

Street Vendor Rights: ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಲು ಬೆಂಗಳೂರಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯು, ದುರ್ಬಲ ವರ್ಗಕ್ಕೆ ಆಡಳಿತ ವ್ಯವಸ್ಥೆಯು ನ್ಯಾಯ ಹಾಗೂ ಸಹಾನುಭೂತಿ ನಿರಾಕರಿಸುತ್ತಿರುವುದರ ಸಂಕೇತ.
Last Updated 11 ಫೆಬ್ರುವರಿ 2026, 0:30 IST
ಸಂಪಾದಕೀಯ: ಬೀದಿಬದಿ ವ್ಯಾಪಾರಿಗಳ ಎತ್ತಂಗಡಿ; ನ್ಯಾಯ, ಸಹಾನುಭೂತಿ ನಿರಾಕರಣೆ?
ADVERTISEMENT
ADVERTISEMENT
ADVERTISEMENT