<p>1.ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ<br>ಎ. ಭಾರತದ ಮೂರು ಪರ್ವತ ರೈಲುಮಾರ್ಗಗಳನ್ನು ಮೌಂಟೇನ್ ರೈಲ್ವೇಸ್ ಆಫ್ ಇಂಡಿಯಾ ಎಂಬ ಹೆಸರಿನಲ್ಲಿ UNESCO ವಿಶ್ವ ಪರಂಪರೆಯ ತಾಣವೆಂದು ಒಟ್ಟಾರೆಯಾಗಿ ಹೆಸರಿಸಲಾಗಿದೆ.</p><p>ಬಿ. ನಾಲ್ಕನೇ ರೈಲುಮಾರ್ಗ, ಮಾಥೆರಾನ್ ಹಿಲ್ ರೈಲ್ವೇ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿದೆ.</p><p>ಮೇಲಿನ ಹೇಳಿಕೆಗಳಲ್ಲಿ ಸರಿಯಾದ/ವುಗಳನ್ನು ಗುರುತಿಸಿ</p><p>1.ಹೇಳಿಕೆ ಎ ಸರಿಯಾಗಿದೆ</p><p>2.ಹೇಳಿಕೆ ಬಿ ಸರಿಯಾಗಿದೆ</p><p>3. ಎರಡೂ ಹೇಳಿಕೆಗಳು ತಪ್ಪಾಗಿವೆ</p><p>4. ಎರಡೂ ಹೇಳಿಕೆಗಳು ಸರಿಯಾಗಿವೆ</p><p>⇒ಉತ್ತರ: (4)</p><p>2. ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ</p><p>ಎ. ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೇ ಪರ್ವತಪ್ರದೇಶದ ಮೊದಲ ಪ್ರಯಾಣಿಕ ರೈಲುಮಾರ್ಗವಾಗಿದೆ.</p><p>ಬಿ. ಇದನ್ನು ಡಾರ್ಜಿಲಿಂಗ್ ಸ್ಟೀಮ್ ಟ್ರಾಮ್ವೇ ಕಂಪನಿಯು 1881 ರಲ್ಲಿ ನಿರ್ಮಿಸಿತು.</p><p>ಮೇಲಿನ ಹೇಳಿಕೆಗಳಲ್ಲಿ ಸರಿಯಾದ/ವುಗಳನ್ನು ಗುರುತಿಸಿ<br>1. ಹೇಳಿಕೆ ಎ ಸರಿಯಾಗಿದೆ<br>2. ಹೇಳಿಕೆ ಬಿ ಸರಿಯಾಗಿದೆ<br>3. ಎರಡೂ ಹೇಳಿಕೆಗಳು ತಪ್ಪಾಗಿವೆ<br>4. ಎರಡೂ ಹೇಳಿಕೆಗಳು ಸರಿಯಾಗಿವೆ<br>⇒ಉತ್ತರ: (4)</p> <p>3.ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ</p><p>ಎ. ಡಾರ್ಜಿಲಿಂಗ್ ಹಿಮಾಲಯನ್ ರೈಲುಮಾರ್ಗವು ಟಾಯ್ ಟ್ರೈನ್ ಎಂದು ಜನಪ್ರಿಯವಾಗಿದೆ.</p><p>ಬಿ. ಈ ಮಾರ್ಗವನ್ನು ಭಾರತೀಯ ರೈಲ್ವೇ ನಿರ್ವಹಿಸುತ್ತದೆ.</p><p>ಮೇಲಿನ ಹೇಳಿಕೆಗಳಲ್ಲಿ ಸರಿಯಾದ/ವುಗಳನ್ನು ಗುರುತಿಸಿ</p><p>1.ಹೇಳಿಕೆ ಎ ಸರಿಯಾಗಿದೆ</p><p>2.ಹೇಳಿಕೆ ಬಿ ಸರಿಯಾಗಿದೆ</p><p>3. ಎರಡೂ ಹೇಳಿಕೆಗಳು ತಪ್ಪಾಗಿವೆ</p><p>4. ಎರಡೂ ಹೇಳಿಕೆಗಳು ಸರಿಯಾಗಿವೆ</p><p>⇒ಉತ್ತರ: (4)</p><p>4.ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ</p><p>ಎ. ಮಾಥೆರಾನ್ ಹಿಲ್ ರೈಲ್ವೆಯು 2 ಅಡಿ (610 ಮಿಮೀ) ನ್ಯಾರೋ-ಗೇಜ್ ರೈಲುಮಾರ್ಗವಾಗಿದೆ ಮತ್ತು ಪಶ್ಚಿಮ ಘಟ್ಟಗಳಲ್ಲಿನ ನೆರಲ್ ಮತ್ತು ಮಾಥೆರಾನ್ ನಡುವೆ 21 ಕಿಮೀ<br>(13 ಮೈಲಿ) ದೂರ ಸಾಗುತ್ತದೆ.</p><p>ಬಿ.ಇದರ ನಿರ್ಮಾಣದ ನೇತೃತ್ವ ವನ್ನು ಅಬ್ದುಲ್ ಪೀರ್ಭಾಯ್ ವಹಿಸಿದ್ದರು.</p><p>ಮೇಲಿನ ಹೇಳಿಕೆಗಳಲ್ಲಿ ಸರಿಯಾದ/ವುಗಳನ್ನು ಗುರುತಿಸಿ</p><p>1.ಹೇಳಿಕೆ ಎ ಸರಿಯಾಗಿದೆ</p><p>2.ಹೇಳಿಕೆ ಬಿ ಸರಿಯಾಗಿದೆ</p><p>3. ಎರಡೂ ಹೇಳಿಕೆಗಳು ತಪ್ಪಾಗಿವೆ</p><p>4. ಎರಡೂ ಹೇಳಿಕೆಗಳು ಸರಿಯಾಗಿವೆ</p><p>⇒ಉತ್ತರ: (4)</p><p>4. ವಡ್ಡಾರಾಧನೆಯು ಕನ್ನಡದ ಪ್ರಥಮ ಕಥಾಗುಚ್ಛವಾಗಿದ್ದು<br>ಶಿವಕೋಟ್ಯಾಚಾರ್ಯನು ಇದರ ಕರ್ತೃ.</p><p>ಎ. ಶಬ್ದಮಣಿದರ್ಪಣವು ವ್ಯಾಕರಣ ಸಂಬಂಧಿಕೃತಿಯಾಗಿದ್ದು<br>ಕೇಶೀರಾಜನು ಇದನ್ನು ಬರೆದನು.</p><p>ಈ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸರಿಯಾದ ಉತ್ತರ ಯಾವುದು.</p><p>1 )ಹೇಳಿಕೆ a ಸರಿ ಮತ್ತು b ತಪ್ಪಾಗಿವೆ.<br>2 ) ಹೇಳಿಕೆ b ಸರಿ ಮತ್ತು a ತಪ್ಪಾಗಿವೆ.<br>3) ಎರಡೂ ಹೇಳಿಕೆಗಳು ಸರಿಯಾಗಿವೆ.<br>4) ಎರಡೂ ಹೇಳಿಕೆಗಳು ತಪ್ಪಾಗಿವೆ.</p><p>⇒ಉತ್ತರ (3)</p> <p>5.ಕನ್ನಡದಲ್ಲಿ ರತ್ನತ್ರಯರು ಎಂದು ಈ ಕೆಳಗಿನವರಲ್ಲಿ ಯಾರನ್ನು ಕರೆಯಲಾಗುತ್ತದೆ ?</p><p>a ) ಪಂಪ,ಪೊನ್ನ,ರನ್ನ</p><p>b ) ಪೊನ್ನ,ರನ್ನ,ಜನ್ನ</p><p>c ) ಪಂಪ,ರನ್ನ,ಜನ್ನ</p><p>d ) ಪಂಪ,ಪೊನ್ನ,ಜನ್ನ</p><p>⇒ಉತ್ತರ : a</p> <p>6.ಕನ್ನಡದ ಕವಿ ಚಕ್ರವರ್ತಿಗಳು ಎಂದು ಯಾರನ್ನು ಕರೆಯಲಾಗುತ್ತದೆ ?</p><p>a)ರನ್ನ ,ಪೊನ್ನ,ಪಂಪ</p><p>b ) ಪೊನ್ನ,ರನ್ನ,ಜನ್ನ</p><p>c ) ಪಂಪ,ರನ್ನ,ಜನ್ನ</p><p>d ) ಪಂಪ,ಪೊನ್ನ,ಜನ್ನ</p><p>⇒ಉತ್ತರ : b</p> <p>7.ಗ್ರೀನಿಂಗ್ ಅಂಡ್ ರಿಸ್ಟೋರೇಶನ್ ಆಫ್ ವೇಸ್ಟ್ ಲ್ಯಾಂಡ್ ವಿತ್ ಆಗ್ರೋಫಾರೆಸ್ಟ್ರಿ (GROW) ವರದಿಯನ್ನು ಈ ಕೆಳಗಿನ</p><p>ಯಾವ ಸಂಸ್ಥೆಯು ಬಿಡುಗಡೆ ಮಾಡಿತು ?</p><p>(1) ಭಾರತೀಯ ವನ್ಯಜೀವಿ ಸಂಸ್ಥೆ</p><p>(2) ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ</p><p>(3) NITI ಆಯೋಗ</p><p>(4) ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ</p><p>⇒ಉತ್ತರ: (3)</p> <p>8. ಭಾರತದಲ್ಲಿ ರಾಷ್ಟ್ರೀಯ ಕೃಷಿ ಅರಣ್ಯ ನೀತಿಯನ್ನು ಯಾವಾಗ ಪರಿಚಯಿಸಲಾಯಿತು ?</p><p>(1) 2005 (2) 2010</p><p>(3) 2014 (4) 2018</p><p>⇒ಉತ್ತರ: (3)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>1.ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ<br>ಎ. ಭಾರತದ ಮೂರು ಪರ್ವತ ರೈಲುಮಾರ್ಗಗಳನ್ನು ಮೌಂಟೇನ್ ರೈಲ್ವೇಸ್ ಆಫ್ ಇಂಡಿಯಾ ಎಂಬ ಹೆಸರಿನಲ್ಲಿ UNESCO ವಿಶ್ವ ಪರಂಪರೆಯ ತಾಣವೆಂದು ಒಟ್ಟಾರೆಯಾಗಿ ಹೆಸರಿಸಲಾಗಿದೆ.</p><p>ಬಿ. ನಾಲ್ಕನೇ ರೈಲುಮಾರ್ಗ, ಮಾಥೆರಾನ್ ಹಿಲ್ ರೈಲ್ವೇ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿದೆ.</p><p>ಮೇಲಿನ ಹೇಳಿಕೆಗಳಲ್ಲಿ ಸರಿಯಾದ/ವುಗಳನ್ನು ಗುರುತಿಸಿ</p><p>1.ಹೇಳಿಕೆ ಎ ಸರಿಯಾಗಿದೆ</p><p>2.ಹೇಳಿಕೆ ಬಿ ಸರಿಯಾಗಿದೆ</p><p>3. ಎರಡೂ ಹೇಳಿಕೆಗಳು ತಪ್ಪಾಗಿವೆ</p><p>4. ಎರಡೂ ಹೇಳಿಕೆಗಳು ಸರಿಯಾಗಿವೆ</p><p>⇒ಉತ್ತರ: (4)</p><p>2. ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ</p><p>ಎ. ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೇ ಪರ್ವತಪ್ರದೇಶದ ಮೊದಲ ಪ್ರಯಾಣಿಕ ರೈಲುಮಾರ್ಗವಾಗಿದೆ.</p><p>ಬಿ. ಇದನ್ನು ಡಾರ್ಜಿಲಿಂಗ್ ಸ್ಟೀಮ್ ಟ್ರಾಮ್ವೇ ಕಂಪನಿಯು 1881 ರಲ್ಲಿ ನಿರ್ಮಿಸಿತು.</p><p>ಮೇಲಿನ ಹೇಳಿಕೆಗಳಲ್ಲಿ ಸರಿಯಾದ/ವುಗಳನ್ನು ಗುರುತಿಸಿ<br>1. ಹೇಳಿಕೆ ಎ ಸರಿಯಾಗಿದೆ<br>2. ಹೇಳಿಕೆ ಬಿ ಸರಿಯಾಗಿದೆ<br>3. ಎರಡೂ ಹೇಳಿಕೆಗಳು ತಪ್ಪಾಗಿವೆ<br>4. ಎರಡೂ ಹೇಳಿಕೆಗಳು ಸರಿಯಾಗಿವೆ<br>⇒ಉತ್ತರ: (4)</p> <p>3.ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ</p><p>ಎ. ಡಾರ್ಜಿಲಿಂಗ್ ಹಿಮಾಲಯನ್ ರೈಲುಮಾರ್ಗವು ಟಾಯ್ ಟ್ರೈನ್ ಎಂದು ಜನಪ್ರಿಯವಾಗಿದೆ.</p><p>ಬಿ. ಈ ಮಾರ್ಗವನ್ನು ಭಾರತೀಯ ರೈಲ್ವೇ ನಿರ್ವಹಿಸುತ್ತದೆ.</p><p>ಮೇಲಿನ ಹೇಳಿಕೆಗಳಲ್ಲಿ ಸರಿಯಾದ/ವುಗಳನ್ನು ಗುರುತಿಸಿ</p><p>1.ಹೇಳಿಕೆ ಎ ಸರಿಯಾಗಿದೆ</p><p>2.ಹೇಳಿಕೆ ಬಿ ಸರಿಯಾಗಿದೆ</p><p>3. ಎರಡೂ ಹೇಳಿಕೆಗಳು ತಪ್ಪಾಗಿವೆ</p><p>4. ಎರಡೂ ಹೇಳಿಕೆಗಳು ಸರಿಯಾಗಿವೆ</p><p>⇒ಉತ್ತರ: (4)</p><p>4.ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ</p><p>ಎ. ಮಾಥೆರಾನ್ ಹಿಲ್ ರೈಲ್ವೆಯು 2 ಅಡಿ (610 ಮಿಮೀ) ನ್ಯಾರೋ-ಗೇಜ್ ರೈಲುಮಾರ್ಗವಾಗಿದೆ ಮತ್ತು ಪಶ್ಚಿಮ ಘಟ್ಟಗಳಲ್ಲಿನ ನೆರಲ್ ಮತ್ತು ಮಾಥೆರಾನ್ ನಡುವೆ 21 ಕಿಮೀ<br>(13 ಮೈಲಿ) ದೂರ ಸಾಗುತ್ತದೆ.</p><p>ಬಿ.ಇದರ ನಿರ್ಮಾಣದ ನೇತೃತ್ವ ವನ್ನು ಅಬ್ದುಲ್ ಪೀರ್ಭಾಯ್ ವಹಿಸಿದ್ದರು.</p><p>ಮೇಲಿನ ಹೇಳಿಕೆಗಳಲ್ಲಿ ಸರಿಯಾದ/ವುಗಳನ್ನು ಗುರುತಿಸಿ</p><p>1.ಹೇಳಿಕೆ ಎ ಸರಿಯಾಗಿದೆ</p><p>2.ಹೇಳಿಕೆ ಬಿ ಸರಿಯಾಗಿದೆ</p><p>3. ಎರಡೂ ಹೇಳಿಕೆಗಳು ತಪ್ಪಾಗಿವೆ</p><p>4. ಎರಡೂ ಹೇಳಿಕೆಗಳು ಸರಿಯಾಗಿವೆ</p><p>⇒ಉತ್ತರ: (4)</p><p>4. ವಡ್ಡಾರಾಧನೆಯು ಕನ್ನಡದ ಪ್ರಥಮ ಕಥಾಗುಚ್ಛವಾಗಿದ್ದು<br>ಶಿವಕೋಟ್ಯಾಚಾರ್ಯನು ಇದರ ಕರ್ತೃ.</p><p>ಎ. ಶಬ್ದಮಣಿದರ್ಪಣವು ವ್ಯಾಕರಣ ಸಂಬಂಧಿಕೃತಿಯಾಗಿದ್ದು<br>ಕೇಶೀರಾಜನು ಇದನ್ನು ಬರೆದನು.</p><p>ಈ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸರಿಯಾದ ಉತ್ತರ ಯಾವುದು.</p><p>1 )ಹೇಳಿಕೆ a ಸರಿ ಮತ್ತು b ತಪ್ಪಾಗಿವೆ.<br>2 ) ಹೇಳಿಕೆ b ಸರಿ ಮತ್ತು a ತಪ್ಪಾಗಿವೆ.<br>3) ಎರಡೂ ಹೇಳಿಕೆಗಳು ಸರಿಯಾಗಿವೆ.<br>4) ಎರಡೂ ಹೇಳಿಕೆಗಳು ತಪ್ಪಾಗಿವೆ.</p><p>⇒ಉತ್ತರ (3)</p> <p>5.ಕನ್ನಡದಲ್ಲಿ ರತ್ನತ್ರಯರು ಎಂದು ಈ ಕೆಳಗಿನವರಲ್ಲಿ ಯಾರನ್ನು ಕರೆಯಲಾಗುತ್ತದೆ ?</p><p>a ) ಪಂಪ,ಪೊನ್ನ,ರನ್ನ</p><p>b ) ಪೊನ್ನ,ರನ್ನ,ಜನ್ನ</p><p>c ) ಪಂಪ,ರನ್ನ,ಜನ್ನ</p><p>d ) ಪಂಪ,ಪೊನ್ನ,ಜನ್ನ</p><p>⇒ಉತ್ತರ : a</p> <p>6.ಕನ್ನಡದ ಕವಿ ಚಕ್ರವರ್ತಿಗಳು ಎಂದು ಯಾರನ್ನು ಕರೆಯಲಾಗುತ್ತದೆ ?</p><p>a)ರನ್ನ ,ಪೊನ್ನ,ಪಂಪ</p><p>b ) ಪೊನ್ನ,ರನ್ನ,ಜನ್ನ</p><p>c ) ಪಂಪ,ರನ್ನ,ಜನ್ನ</p><p>d ) ಪಂಪ,ಪೊನ್ನ,ಜನ್ನ</p><p>⇒ಉತ್ತರ : b</p> <p>7.ಗ್ರೀನಿಂಗ್ ಅಂಡ್ ರಿಸ್ಟೋರೇಶನ್ ಆಫ್ ವೇಸ್ಟ್ ಲ್ಯಾಂಡ್ ವಿತ್ ಆಗ್ರೋಫಾರೆಸ್ಟ್ರಿ (GROW) ವರದಿಯನ್ನು ಈ ಕೆಳಗಿನ</p><p>ಯಾವ ಸಂಸ್ಥೆಯು ಬಿಡುಗಡೆ ಮಾಡಿತು ?</p><p>(1) ಭಾರತೀಯ ವನ್ಯಜೀವಿ ಸಂಸ್ಥೆ</p><p>(2) ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ</p><p>(3) NITI ಆಯೋಗ</p><p>(4) ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ</p><p>⇒ಉತ್ತರ: (3)</p> <p>8. ಭಾರತದಲ್ಲಿ ರಾಷ್ಟ್ರೀಯ ಕೃಷಿ ಅರಣ್ಯ ನೀತಿಯನ್ನು ಯಾವಾಗ ಪರಿಚಯಿಸಲಾಯಿತು ?</p><p>(1) 2005 (2) 2010</p><p>(3) 2014 (4) 2018</p><p>⇒ಉತ್ತರ: (3)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>