<p><strong>1. ‘ಆಪರೇಶನ್ ಫ್ಲಡ್’ ಯೋಜನೆ ಯಾವುದಕ್ಕೆ ಸಂಬಂಧಿಸಿದ್ದು?</strong><br />ಅ) ನೀರಾವರಿ<br />ಆ) ಹೈನುಗಾರಿಕೆ<br />ಇ) ಕೃಷಿ<br />ಈ) ಪ್ರವಾಹ ನಿರ್ವಹಣೆ</p>.<p><strong>2. ನೇರ ತೆರಿಗೆಯನ್ನು ಯಾವುದರ ಮೇಲೆ ವಿಧಿಸಲಾಗುತ್ತದೆ?</strong><br />ಅ) ಜನರ ಆದಾಯ, ಸಂಪತ್ತು<br />ಆ) ಕಂಪನಿಗಳು ಸರ್ಕಾರಕ್ಕೆ ಕೊಡುವ ದೇಣಿಗೆ<br />ಇ) ಸರಕು ಮತ್ತು ಸೇವೆ<br />ಈ) ದಂಡದ ಮೊತ್ತ</p>.<p><strong>3. ‘ಟೈಲರ್ ಮೇಡ್’ ಎಂಬ ಆಂಗ್ಲ ನುಡಿಕಟ್ಟಿನ ಅರ್ಥವೇನು?</strong><br />ಅ) ಹೊಲಿದ ಬಟ್ಟೆ<br />ಆ) ಹೊಲಿಯದ ಬಟ್ಟೆ<br />ಇ) ಟೈಲರ್ಗಳಿಗೆ ತರಬೇತಿ<br />ಈ) ಅಗತ್ಯಕ್ಕೆ ತಕ್ಕಂತೆ ಸಿದ್ಧವಾದ ವಸ್ತು</p>.<p><strong>5. ಕಥೆಗಾರ ವಸುಧೇಂದ್ರ ಅವರ ಮಾಲೀಕತ್ವದ ಪ್ರಕಾಶನ ಸಂಸ್ಥೆಯ ಹೆಸರೇನು?</strong><br />ಅ) ಅಂಕಿತ ಪುಸ್ತಕ<br />ಆ) ಸಾಹಿತ್ಯ ಭಂಡಾರ<br />ಇ) ಛಂದ ಪುಸ್ತಕ<br />ಈ) ನವ ಕರ್ನಾಟಕ</p>.<p><strong>5. ಗೋದಾವರಿ ನದಿ ತೀರದ ಪೈಠಾಣ್ ಯಾವ ರಾಜವಂಶದ ರಾಜಧಾನಿಯಾಗಿತ್ತು?</strong><br />ಅ) ವಾಕಟಕ<br />ಆ) ಶಾತವಾಹನ<br />ಇ) ಗುಪ್ತ<br />ಈ) ಕರಾಡ</p>.<p><strong>6. ‘ದ ಫಾಲ್ ಆಫ್ ಎ ಸ್ಪ್ಯಾರೋ’ ಯಾರ ಆತ್ಮಚರಿತ್ರೆ?</strong><br />ಅ) ಎಂ. ವೈ.ಘೋರ್ಪಡೆ<br />ಆ) ಸಲೀಂ ಆಲಿ<br />ಇ) ಎಲ್ಲಪ್ಪ ರೆಡ್ಡಿ<br />ಈ) ಕೆ. ಪುಟ್ಟಸ್ವಾಮಿ</p>.<p><strong>7. ಬೇಡಿಕೆ ನಿಯಮದ ಪ್ರಕಾರ ಬೆಲೆ ಹೆಚ್ಚಾದಾಗ ಬೇಡಿಕೆ ಏನಾಗುತ್ತದೆ?</strong><br />ಅ) ಕುಸಿಯುತ್ತದೆ<br />ಆ) ಏರುತ್ತದೆ<br />ಇ) ಬದಲಾಗುವುದಿಲ್ಲ<br />ಈ) ಎರಡಕ್ಕೂ ಸಂಬಂಧವಿಲ್ಲ</p>.<p><strong>8. ‘ಮಾನವ ಕಂಪ್ಯೂಟರ್’ ಎಂದು ಪ್ರಸಿದ್ಧರಾಗಿದ್ದ ವ್ಯಕ್ತಿ ಯಾರು?</strong><br />ಅ) ಪಿ.ಟಿ. ಉಷಾ<br />ಆ) ಎಂ. ಎಸ್. ಸುಬ್ಬಲಕ್ಷ್ಮಿ<br />ಇ) ಶಕುಂತಲಾ ದೇವಿ<br />ಈ) ಇಂದಿರಾಗಾಂಧಿ</p>.<p><strong>9. ಬಾಬಾ ಅಣು ಸಂಶೋಧನ ಕೇಂದ್ರದ ಪ್ರಧಾನ ಕಚೇರಿ ಎಲ್ಲಿದೆ?</strong><br />ಅ) ಬೆಂಗಳೂರು<br />ಆ) ದೆಹಲಿ<br />ಇ) ಮುಂಬೈ<br />ಈ) ಕೊಲ್ಕತ್ತಾ</p>.<p><strong>10. ರಾಜ್ಯದ ಮಂತ್ರಿಗಳನ್ನು ಯಾರು ನೇಮಕ ಮಾಡುತ್ತಾರೆ?</strong><br />ಅ) ರಾಜ್ಯಪಾಲರು<br />ಆ) ರಾಷ್ಟ್ರಪತಿ<br />ಇ) ಮುಖ್ಯ ನ್ಯಾಯಾಧೀಶರು<br />ಈ) ಮುಖ್ಯಮಂತ್ರಿ ಸೂಚನೆ ಮೇರೆಗೆ ರಾಜ್ಯಪಾಲರು</p>.<p class="Briefhead"><strong>ಹಿಂದಿನ ಸಂಚಿಕೆಯ ಸರಿ ಉತ್ತರಗಳು</strong><br />1. ಕಾರ್ಮಿಕ<br />2. ರಘುವಂಶ ಸುಧಾಂಬುಧಿ<br />3. ಸುರಿನಾಮ್<br />4. ಆಡಳಿತ<br />5. ಮಂಗಳ<br />6. ಚಂಬಲ್<br />7. ಜಲಜನಕ<br />8. ಎಂ. ಚಿದಾನಂದ ಮೂರ್ತಿ<br />9. 1975 10. ಭರತ</p>.<p><strong>ಎಸ್. ಎಲ್. ಶ್ರೀನಿವಾಸ ಮೂರ್ತಿ</strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>1. ‘ಆಪರೇಶನ್ ಫ್ಲಡ್’ ಯೋಜನೆ ಯಾವುದಕ್ಕೆ ಸಂಬಂಧಿಸಿದ್ದು?</strong><br />ಅ) ನೀರಾವರಿ<br />ಆ) ಹೈನುಗಾರಿಕೆ<br />ಇ) ಕೃಷಿ<br />ಈ) ಪ್ರವಾಹ ನಿರ್ವಹಣೆ</p>.<p><strong>2. ನೇರ ತೆರಿಗೆಯನ್ನು ಯಾವುದರ ಮೇಲೆ ವಿಧಿಸಲಾಗುತ್ತದೆ?</strong><br />ಅ) ಜನರ ಆದಾಯ, ಸಂಪತ್ತು<br />ಆ) ಕಂಪನಿಗಳು ಸರ್ಕಾರಕ್ಕೆ ಕೊಡುವ ದೇಣಿಗೆ<br />ಇ) ಸರಕು ಮತ್ತು ಸೇವೆ<br />ಈ) ದಂಡದ ಮೊತ್ತ</p>.<p><strong>3. ‘ಟೈಲರ್ ಮೇಡ್’ ಎಂಬ ಆಂಗ್ಲ ನುಡಿಕಟ್ಟಿನ ಅರ್ಥವೇನು?</strong><br />ಅ) ಹೊಲಿದ ಬಟ್ಟೆ<br />ಆ) ಹೊಲಿಯದ ಬಟ್ಟೆ<br />ಇ) ಟೈಲರ್ಗಳಿಗೆ ತರಬೇತಿ<br />ಈ) ಅಗತ್ಯಕ್ಕೆ ತಕ್ಕಂತೆ ಸಿದ್ಧವಾದ ವಸ್ತು</p>.<p><strong>5. ಕಥೆಗಾರ ವಸುಧೇಂದ್ರ ಅವರ ಮಾಲೀಕತ್ವದ ಪ್ರಕಾಶನ ಸಂಸ್ಥೆಯ ಹೆಸರೇನು?</strong><br />ಅ) ಅಂಕಿತ ಪುಸ್ತಕ<br />ಆ) ಸಾಹಿತ್ಯ ಭಂಡಾರ<br />ಇ) ಛಂದ ಪುಸ್ತಕ<br />ಈ) ನವ ಕರ್ನಾಟಕ</p>.<p><strong>5. ಗೋದಾವರಿ ನದಿ ತೀರದ ಪೈಠಾಣ್ ಯಾವ ರಾಜವಂಶದ ರಾಜಧಾನಿಯಾಗಿತ್ತು?</strong><br />ಅ) ವಾಕಟಕ<br />ಆ) ಶಾತವಾಹನ<br />ಇ) ಗುಪ್ತ<br />ಈ) ಕರಾಡ</p>.<p><strong>6. ‘ದ ಫಾಲ್ ಆಫ್ ಎ ಸ್ಪ್ಯಾರೋ’ ಯಾರ ಆತ್ಮಚರಿತ್ರೆ?</strong><br />ಅ) ಎಂ. ವೈ.ಘೋರ್ಪಡೆ<br />ಆ) ಸಲೀಂ ಆಲಿ<br />ಇ) ಎಲ್ಲಪ್ಪ ರೆಡ್ಡಿ<br />ಈ) ಕೆ. ಪುಟ್ಟಸ್ವಾಮಿ</p>.<p><strong>7. ಬೇಡಿಕೆ ನಿಯಮದ ಪ್ರಕಾರ ಬೆಲೆ ಹೆಚ್ಚಾದಾಗ ಬೇಡಿಕೆ ಏನಾಗುತ್ತದೆ?</strong><br />ಅ) ಕುಸಿಯುತ್ತದೆ<br />ಆ) ಏರುತ್ತದೆ<br />ಇ) ಬದಲಾಗುವುದಿಲ್ಲ<br />ಈ) ಎರಡಕ್ಕೂ ಸಂಬಂಧವಿಲ್ಲ</p>.<p><strong>8. ‘ಮಾನವ ಕಂಪ್ಯೂಟರ್’ ಎಂದು ಪ್ರಸಿದ್ಧರಾಗಿದ್ದ ವ್ಯಕ್ತಿ ಯಾರು?</strong><br />ಅ) ಪಿ.ಟಿ. ಉಷಾ<br />ಆ) ಎಂ. ಎಸ್. ಸುಬ್ಬಲಕ್ಷ್ಮಿ<br />ಇ) ಶಕುಂತಲಾ ದೇವಿ<br />ಈ) ಇಂದಿರಾಗಾಂಧಿ</p>.<p><strong>9. ಬಾಬಾ ಅಣು ಸಂಶೋಧನ ಕೇಂದ್ರದ ಪ್ರಧಾನ ಕಚೇರಿ ಎಲ್ಲಿದೆ?</strong><br />ಅ) ಬೆಂಗಳೂರು<br />ಆ) ದೆಹಲಿ<br />ಇ) ಮುಂಬೈ<br />ಈ) ಕೊಲ್ಕತ್ತಾ</p>.<p><strong>10. ರಾಜ್ಯದ ಮಂತ್ರಿಗಳನ್ನು ಯಾರು ನೇಮಕ ಮಾಡುತ್ತಾರೆ?</strong><br />ಅ) ರಾಜ್ಯಪಾಲರು<br />ಆ) ರಾಷ್ಟ್ರಪತಿ<br />ಇ) ಮುಖ್ಯ ನ್ಯಾಯಾಧೀಶರು<br />ಈ) ಮುಖ್ಯಮಂತ್ರಿ ಸೂಚನೆ ಮೇರೆಗೆ ರಾಜ್ಯಪಾಲರು</p>.<p class="Briefhead"><strong>ಹಿಂದಿನ ಸಂಚಿಕೆಯ ಸರಿ ಉತ್ತರಗಳು</strong><br />1. ಕಾರ್ಮಿಕ<br />2. ರಘುವಂಶ ಸುಧಾಂಬುಧಿ<br />3. ಸುರಿನಾಮ್<br />4. ಆಡಳಿತ<br />5. ಮಂಗಳ<br />6. ಚಂಬಲ್<br />7. ಜಲಜನಕ<br />8. ಎಂ. ಚಿದಾನಂದ ಮೂರ್ತಿ<br />9. 1975 10. ಭರತ</p>.<p><strong>ಎಸ್. ಎಲ್. ಶ್ರೀನಿವಾಸ ಮೂರ್ತಿ</strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>