ಲೋಕಸಭೆಯಲ್ಲಿ 15 ವರ್ಷಗಳಿಂದ ತಿರುವನಂತಪುರವನ್ನು ಪ್ರತಿನಿಧಿಸುತ್ತಿರುವ ತರೂರ್, ನಾಲ್ಕನೇ ಅವಧಿಯ ಮೇಲೆ ದೃಷ್ಟಿಯಿಟ್ಟಿದ್ದಾರೆ. ಅವರ ಎದುರು ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸ್ಪರ್ಧಿಸಲಿದ್ದಾರೆ. ಅಲ್ಲದೆ ಈ ಕ್ಷೇತ್ರದಿಂದ ಸಿಪಿಐ, ಪನ್ನಿಯನ್ ರವೀಂದ್ರನ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ.