ರಾಮ ಪ್ರಾಣ ಪ್ರತಿಷ್ಠಾಪನೆಗೆ ರಾಷ್ಟ್ರಪತಿ ಹಾಜರಾಗದೇ ಇದ್ದುದರ ಬಗ್ಗೆ ಮಾತನಾಡಿದ ರಾಹುಲ್, ‘ಅವರಿಗೆ ಬುಡಕಟ್ಟು ಮಹಿಳೆಯಾದ ನೀವು ಬರಬಾರದು, ನಿಮ್ಮ ಮುಖ ಕಾಣಬಾರದು’ ಎಂದು ಹೇಳಲಾಗುತ್ತು. ಆ ಸಮಾರಂಭದಲ್ಲಿ ಒಬ್ಬನೇ ಒಬ್ಬ ಹಿಂದುಳಿದ, ದಲಿತ, ಕಾರ್ಮಿಕ ಅಥವಾ ರೈತ ಕಾಣಲಿಲ್ಲ. ಆದರೆ, ಅಲ್ಲಿ ಅಂಬಾನಿ, ಅದಾನಿ ಇದ್ದರು’ ಎಂದು ಟೀಕಿಸಿದರು.