ಇದೀಗ ಬಿಜೆಪಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡು ರಾಜ್ಯ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದೆ.
‘ದಿವಾಳಿ ಬ್ರದರ್ಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರು ಕರ್ನಾಟಕಕ್ಕೆ ಕೊಟ್ಟ ದಿವಾಳಿ ಗ್ಯಾರಂಟಿಗಳು: ಕಾವೇರಿ ದಿವಾಳಿ, ರೈತರ ದಿವಾಳಿ, ಆರ್ಥಿಕತೆ ದಿವಾಳಿ, ಕನ್ನಡಿಗರ ತೆರಿಗೆ ದಿವಾಳಿ, ಎಸ್ ಸಿ/ ಎಸ್.ಟಿ ಫಂಡ್ ದಿವಾಳಿ, ಕಾನೂನು ಸುವ್ಯವಸ್ಥೆ ದಿವಾಳಿ ಇದಿನ್ನೂ ಟ್ರೇಲರ್ ಅಷ್ಟೇ’ ಎಂದು ಬಿಜೆಪಿ ಪೋಸ್ಟ್ನಲ್ಲಿ ಬರೆದುಕೊಂಡಿದೆ.