ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಸುರಪುರ: ಅಭ್ಯರ್ಥಿಗಳ ಗೆಲುವಿಗೆ ಹರಕೆ ಹೊತ್ತ ಅಭಿಮಾನಿಗಳು

Published : 1 ಮೇ 2024, 4:52 IST
Last Updated : 1 ಮೇ 2024, 4:52 IST
ಫಾಲೋ ಮಾಡಿ
Comments
ಕಾರ್ಯಕರ್ತರ ಅಭಿಮಾನಕ್ಕೆ ಬೆಲೆ ಕಟ್ಟಲಾಗದು. ಅವರು ಹರಕೆ ತೀರಿಸುವ ಸಮಯದಲ್ಲಿ ಸಾಧ್ಯವಾದರೆ ಅಭ್ಯರ್ಥಿ ಜೊತೆಗೆ ಇರುತ್ತೇವೆ. ಇಂತಹ ಹರಕೆಗಳು ನಮ್ಮಲ್ಲಿ ಉತ್ಸಾಹ ಮೂಡಿಸುತ್ತವೆ.
ರಾಜಾ ಹನುಮಪ್ಪನಾಯಕ ತಾತಾ, ಬಿಜೆಪಿ ಮುಖಂಡ
ನಮ್ಮ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಅವರ ಗೆಲುವಿಗೆ ಹರಕೆ ಹೊತ್ತುಕೊಂಡ ಅಭಿಮಾನಿಗಳಿಗೆ ಚಿರಋಣಿಯಾಗಿದ್ದೇವೆ. ನಮ್ಮ ಅಭ್ಯರ್ಥಿ ಗೆಲುವಿನ ನಂತರ ಅಂತವರೆಲ್ಲರನ್ನೂ ಗೌರವಿಸುವ ಉದ್ದೇಶ ಇದೆ.
ಎಸ್. ನಿಂಗರಾಜ ಬಾಚಿಮಟ್ಟಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ
ಸುರಪುರದ ವಿಧಾನಸಭಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಗೆಲುವಿಗೆ ಅಭಿಮಾನಿ ಮಹಾದೇವಪ್ಪ ಚನ್ನೂರ ದೀಡ್ ನಮಸ್ಕಾರ ಹಾಕುತ್ತ ಹೊರಟ ದೃಶ್ಯ
ಸುರಪುರದ ವಿಧಾನಸಭಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಗೆಲುವಿಗೆ ಅಭಿಮಾನಿ ಮಹಾದೇವಪ್ಪ ಚನ್ನೂರ ದೀಡ್ ನಮಸ್ಕಾರ ಹಾಕುತ್ತ ಹೊರಟ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT