ಕಲಬುರಗಿ ಲೋಕಸಭಾ | ಕಮಲ ಕಟ್ಟಿಹಾಕಲು ಕೈಗೆ ಒಕ್ಕಟ್ಟು ಅಗತ್ಯ
ಬಿಜೆಪಿಗೆ ಕಾರ್ಯಕರ್ತರ ಬಲ: ಕಾಂಗ್ರೆಸ್ಗೆ ನಾಯಕರ ತಲೆನೋವು
ತೀರ್ಥಕುಮಾರ ಬೆಳಕೋಟಾ
Published : 14 ಏಪ್ರಿಲ್ 2024, 6:28 IST
Last Updated : 14 ಏಪ್ರಿಲ್ 2024, 6:28 IST
ಫಾಲೋ ಮಾಡಿ
Comments
ರಾಧಾಕೃಷ್ಣ ದೊಡ್ಡಮನಿ
ಡಾ. ಉಮೇಶ್ ಜಾಧವ
ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಬಲಿಷ್ಠಗೊಂಡಿದೆ. ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಮತದಾರರನ್ನು ಸೆಳೆಯುತ್ತಿವೆ. ಕಾರ್ಯಕರ್ತರೇ ಬಿಜೆಪಿ ಬೆನ್ನೆಲುಬಾಗಿದ್ದು ಬಿಜೆಪಿ ಗೆಲುವು ಖಚಿತ
ಬಸವರಾಜ ಮತ್ತಿಮಡು ಶಾಸಕ
ವೈಜನಾಥ ತಡಕಲ್
ಕಳೆದ ಚುನಾವಣೆಯಿಂದ ಪಾಠ ಕಲಿತಿದ್ದು ಈ ಬಾರಿ ಒಮ್ಮತ ಮೂಡಲಿದೆ. ಮೋದಿ ಜಾಧವ್ ಕೊಡುಗೆ ಶೂನ್ಯ ಜನ ಬೇಸತ್ತಿದ್ದಾರೆ. ರಾಧಾಕೃಷ್ಣ ಅವರ ವ್ಯಕ್ತಿತ್ವ ಪ್ರಭಾವ ಬೀರುತ್ತಿದೆ. ಕಾಂಗ್ರೆಸ್ ಗೆಲುವು ನಿಶ್ಚಿತ