‘ತುಮಕೂರಿನಲ್ಲಿ ಮಾತನಾಡುವಾಗ ನಾನು ಮಹಿಳೆ ಎನ್ನುವ ಪದ ಬಳಸಿಯೇ ಇಲ್ಲ, ತಾಯಂದಿರು ಎಂದಿದ್ದೇನೆ. ಕಾಂಗ್ರೆಸ್ನವರು ನನ್ನ ಮೇಲೆ ಗೂಬೆ ಕೂರಿಸಲೆತ್ನಿಸುತ್ತಿದ್ದಾರೆ. ನನಗೆ ಆದ ಶಸ್ತ್ರಚಿಕಿತ್ಸೆ ಬಗ್ಗೆಯೂ ಕೆಟ್ಟದಾಗಿ ಮಾತನಾಡುತ್ತಾರೆ, ಈಗಿನ ತಂತ್ರಜ್ಞಾನದಲ್ಲಿ ಕೇವಲ 28 ನಿಮಿಷದಲ್ಲಿ ನನಗೆ ಶಸ್ತ್ರಚಿಕಿತ್ಸೆಯಾಗಿದೆ’ ಎಂದರು.