ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬಾಗಲಕೋಟೆ ಲೋಕಸಭಾ: ಸಿದ್ದು ನ್ಯಾಮಗೌಡರ ವಿರುದ್ಧ ಸೋಲಿನ ಕಹಿಯುಂಡ ಮಾಜಿ CM ಹೆಗಡೆ

ಅನುಕಂಪದ ಅಲೆಗೆ ಕೊಚ್ಚಿಹೋದ ರಾಮಕೃಷ್ಣ ಹೆಗಡೆ
Published : 14 ಏಪ್ರಿಲ್ 2024, 5:31 IST
Last Updated : 14 ಏಪ್ರಿಲ್ 2024, 5:31 IST
ಫಾಲೋ ಮಾಡಿ
Comments
ರಾಮಕೃಷ್ಣ ಹೆಗಡೆ
ರಾಮಕೃಷ್ಣ ಹೆಗಡೆ
ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿದ್ದು ನ್ಯಾಮಗೌಡ
ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿದ್ದು ನ್ಯಾಮಗೌಡ
ಬ್ಯಾರೇಜ್‌ ನಿರ್ಮಾಣದ ಸಾಧನೆ
ಬಾಗಲಕೋಟೆ: ಚಿಕ್ಕಪಡಸಲಗಿ ಬಳಿ ಶ್ರಮಬಿಂದು ಸಾಗರ ಬ್ಯಾರೇಜ್‌ ನಿರ್ಮಾಣದ ಮೂಲಕ ಜಮೀನು ಹಾಗೂ ಕುಡಿಯುವ ನೀರು ಒದಗಿಸುವ ಯೋಜನೆಯನ್ನು ಸಿದ್ದು ನ್ಯಾಮಗೌಡ ಕೈಗೆತ್ತಿಕೊಂಡಿದ್ದರು. ಸರ್ಕಾರ ಆರ್ಥಿಕ ನೆರವು ನೀಡಲು ನಿರಾಕರಿಸಿದ್ದರಿಂದ ರೈತರೆಲ್ಲರೂ ಸೇರಿ ಹಣ ಬಾಕಿ ಬ್ಯಾರೇಜ್‌ ನಿರ್ಮಾಣ ಮಾಡಿದರು. ರೈತರೇ ನಿರ್ಮಿಸಿದ ಮೊದಲ ಬ್ಯಾರೇಜ್‌ ಎಂಬ ಹೆಗ್ಗಳಿಕೆ ಇದಾಗಿತ್ತು. ಇಂದಿಗೂ ಬ್ಯಾರೇಜ್‌ ನೀರಿನ ಲಾಭ ರೈತರಿಗೆ ದೊರೆಯುತ್ತಿದೆ. ಆ ನಂತರ ಜಿಲ್ಲೆಯಲ್ಲಿ ಬಹಳಷ್ಟು ಬ್ಯಾರೇಜ್‌ಗಳು ಸರ್ಕಾರದಿಂದಲೇ ನಿರ್ಮಾಣವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT