ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕ ಚರಿತ್ರೆ

ADVERTISEMENT

ಧಾರವಾಡ ಲೋಕಸಭಾ ಕ್ಷೇತ್ರ: ಐವರು ಸಂಸದರ ಪೈಕಿ ಮೂವರಿಗೆ ಸಚಿವ ಸ್ಥಾನ

ಮೊದಲ ಬಾರಿ ಸಚಿವರಾದ ಕರ್ಮಾಕರ
Last Updated 20 ಏಪ್ರಿಲ್ 2024, 6:00 IST
ಧಾರವಾಡ ಲೋಕಸಭಾ ಕ್ಷೇತ್ರ: ಐವರು ಸಂಸದರ ಪೈಕಿ ಮೂವರಿಗೆ ಸಚಿವ ಸ್ಥಾನ

ಚಿಕ್ಕಮಗಳೂರು ಲೋಕಸಭೆ: ಎರಡು ಬಾರಿ ಗೆದ್ದು ಸಚಿವರಾದ ಡಿ.ಕೆ.ತಾರಾದೇವಿ

ಜಿಲ್ಲೆಯ ಲೋಕಸಭೆ ಚುನಾವಣೆ ಇತಿಹಾಸದಲ್ಲಿ ಡಿ.ಕೆ.ತಾರಾದೇವಿ ಅವರ ಹೆಸರು ಕೂಡ ಅಚ್ಚಳಿಯದೆ ಉಳಿದುಕೊಂಡಿದೆ. ಎರಡು ಬಾರಿ ಗೆದ್ದು ಕೇಂದ್ರದ ಸಚಿವರಾಗಿದ್ದ ಡಿ.ಕೆ.ತಾರಾದೇವಿ, ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
Last Updated 19 ಏಪ್ರಿಲ್ 2024, 4:50 IST
ಚಿಕ್ಕಮಗಳೂರು ಲೋಕಸಭೆ: ಎರಡು ಬಾರಿ ಗೆದ್ದು ಸಚಿವರಾದ ಡಿ.ಕೆ.ತಾರಾದೇವಿ

ದಾವಣಗೆರೆ ಲೋಕಸಭಾ ಕ್ಷೇತ್ರ | ಕಾಂಗ್ರೆಸ್‌, ಬಿಜೆಪಿಗೆ ತಲಾ 6 ಗೆಲುವು

ದಿನೇದಿನೇ ಬಿಸಿಲ ಬೇಗೆಯಂತೆಯೇ ಚುನಾವಣಾ ಕಾವು ಏರುತ್ತಲಿದೆ. ದಾವಣಗೆರೆ ಲೋಕಸಭಾ ಕ್ಷೇತ್ರದ ಇತಿಹಾಸವನ್ನು ಒಮ್ಮೆ ಅವಲೋಕಿಸಿದರೆ ಈವರೆಗೆ 12 ಚುನಾವಣೆಗಳು ನಡೆದಿದ್ದು, 13ನೇ ಚುನಾವಣೆಗೆ ಸಿದ್ಧತೆ ನಡೆಯುತ್ತಿದೆ.
Last Updated 18 ಏಪ್ರಿಲ್ 2024, 5:23 IST
ದಾವಣಗೆರೆ ಲೋಕಸಭಾ ಕ್ಷೇತ್ರ | ಕಾಂಗ್ರೆಸ್‌, ಬಿಜೆಪಿಗೆ ತಲಾ 6 ಗೆಲುವು

ಲೋಕಕ್ಕೆ ‘ಶಕ್ತಿ’ ಪರಿಚಯಿಸಿದ ಅಜಯಕುಮಾರ ಸರನಾಯಕ

ರಾಮಕೃಷ್ಣ ಹೆಗಡೆ ಅವರು ಕಟ್ಟಿದ್ದ ಲೋಕಶಕ್ತಿ ಅಭ್ಯರ್ಥಿಯಾಗಿ ಕಣಕ್ಕೆ
Last Updated 16 ಏಪ್ರಿಲ್ 2024, 4:36 IST
ಲೋಕಕ್ಕೆ ‘ಶಕ್ತಿ’ ಪರಿಚಯಿಸಿದ ಅಜಯಕುಮಾರ ಸರನಾಯಕ

ಲೋಕಸಭಾ ಚುನಾವಣೆ | ದೇಶ–ವಿದೇಶಗಳ ಗಮನ ಸೆಳೆದಿದ್ದ ಚಿಕ್ಕಮಗಳೂರು ಕ್ಷೇತ್ರ

1978ರಲ್ಲಿ ಇಂದಿರಾ ಗಾಂಧಿ ಸ್ಪರ್ಧೆ: ಚಿಕ್ಕಮಗಳೂರಿನತ್ತ ರಾಷ್ಟ್ರ ನಾಯಕರ ದಂಡು
Last Updated 14 ಏಪ್ರಿಲ್ 2024, 7:00 IST
ಲೋಕಸಭಾ ಚುನಾವಣೆ | ದೇಶ–ವಿದೇಶಗಳ ಗಮನ ಸೆಳೆದಿದ್ದ ಚಿಕ್ಕಮಗಳೂರು ಕ್ಷೇತ್ರ

ರಾಯಚೂರು ಲೋಕಸಭೆ ಚುನಾವಣೆ: ಇತಿಹಾಸ ಸೃಷ್ಟಿಸಿದ್ದ ಸುರಪುರ ರಾಜರು

ಶಹಾಪುರ ಮತ್ತು ಸುರಪುರ ರಾಯಚೂರು ಲೋಕಸಭೆ ಕ್ಷೇತ್ರದ ವ್ಯಾಪ್ತಿಯಗೆ ಒಳಪಟ್ಟಿದೆ. ಕ್ಷೇತ್ರದ ಇತಿಹಾಸದಲ್ಲಿ ಕಾಂಗ್ರೆಸ್, ಬಿಜೆಪಿ ಗೆಲುವು ಹೊರತುಪಡಿಸಿ ಸುರಪುರದ ಬ್ಯಾರಿಸ್ಟರ್ ರಾಜಾ ವೆಂಕಟಪ್ಪ ನಾಯಕ ಹಾಗೂ ಹತ್ತಿರದ ಸಂಬಂಧಿ ರಾಜಾ ರಂಗಪ್ಪ ನಾಯಕ ಗೆಲವು ಸಾಧಿಸಿರುವುದು ಕ್ಷೇತ್ರದಲ್ಲಿ ಇತಿಹಾಸದ ಮೈಲುಗಲ್ಲು.
Last Updated 14 ಏಪ್ರಿಲ್ 2024, 6:14 IST
ರಾಯಚೂರು ಲೋಕಸಭೆ ಚುನಾವಣೆ: ಇತಿಹಾಸ ಸೃಷ್ಟಿಸಿದ್ದ ಸುರಪುರ ರಾಜರು

ಲೋಕಸಭಾ ಚುನಾವಣೆ: ಬಳ್ಳಾರಿಯ ಹ್ಯಾಟ್ರಿಕ್‌ ಹೀರೊ ಟೇಕೂರು ಸುಬ್ರಮಣ್ಯಂ

ಆದರ್ಶವಾದಿ ರಾಜಕಾರಣ ಮಾಡಿ ಕೈ ಬರಿದು ಮಾಡಿಕೊಂಡಿದ್ದ ನಾಯಕ
Last Updated 14 ಏಪ್ರಿಲ್ 2024, 5:51 IST
ಲೋಕಸಭಾ ಚುನಾವಣೆ: ಬಳ್ಳಾರಿಯ ಹ್ಯಾಟ್ರಿಕ್‌ ಹೀರೊ  ಟೇಕೂರು ಸುಬ್ರಮಣ್ಯಂ
ADVERTISEMENT

ಬಾಗಲಕೋಟೆ ಲೋಕಸಭಾ: ಸಿದ್ದು ನ್ಯಾಮಗೌಡರ ವಿರುದ್ಧ ಸೋಲಿನ ಕಹಿಯುಂಡ ಮಾಜಿ CM ಹೆಗಡೆ

ಅನುಕಂಪದ ಅಲೆಗೆ ಕೊಚ್ಚಿಹೋದ ರಾಮಕೃಷ್ಣ ಹೆಗಡೆ
Last Updated 14 ಏಪ್ರಿಲ್ 2024, 5:31 IST
ಬಾಗಲಕೋಟೆ ಲೋಕಸಭಾ: ಸಿದ್ದು ನ್ಯಾಮಗೌಡರ ವಿರುದ್ಧ ಸೋಲಿನ ಕಹಿಯುಂಡ ಮಾಜಿ CM ಹೆಗಡೆ

LS Polls | ಚಿತ್ರದುರ್ಗ: ಡಬಲ್‌ ಬ್ಯಾಲೆಟ್‌ ಮತಯಂತ್ರಕ್ಕೆ ಸಿದ್ಧತೆ

ಕಣದಲ್ಲಿ ಉಳಿದ ಹೆಚ್ಚು ಅಭ್ಯರ್ಥಿಗಳು l 1957ರಲ್ಲಿ ಇಬ್ಬರೇ ಉಮೇದುವಾರರು
Last Updated 12 ಏಪ್ರಿಲ್ 2024, 6:49 IST
LS Polls | ಚಿತ್ರದುರ್ಗ: ಡಬಲ್‌ ಬ್ಯಾಲೆಟ್‌ ಮತಯಂತ್ರಕ್ಕೆ ಸಿದ್ಧತೆ

ಲೋಕ ಚರಿತ್ರೆ | ಕಲಬುರಗಿ: ಪಾಟೀಲರ ‘ಅರ್ಹತೆ’ಗೆ ಮನಸೋತ ‘ಇಂದಿರಾ’

ಇಂದಿರಾ ವಿರುದ್ಧ ಸ್ಪರ್ಧಿಸಿ ಸೋತ ವೀರೇಂದ್ರ ಪಾಟೀಲ: ಇಂದಿರಾ ಸಂಪುಟದಲ್ಲೇ ಮಂತ್ರಿಯಾದರು
Last Updated 12 ಏಪ್ರಿಲ್ 2024, 5:22 IST
ಲೋಕ ಚರಿತ್ರೆ | ಕಲಬುರಗಿ: ಪಾಟೀಲರ ‘ಅರ್ಹತೆ’ಗೆ ಮನಸೋತ ‘ಇಂದಿರಾ’
ADVERTISEMENT