ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸಿನಿ ಸುದ್ದಿ

ADVERTISEMENT

ಕುಂಟೆಬಿಲ್ಲೆ ಸಿನಿಮಾಕ್ಕೆ ಮಹೂರ್ತ

ಈ ಮೊದಲು ದಕ್ಷ ಯಜ್ಞ, ತರ್ಲೆ ವಿಲೇಜ್, ಋತುಮತಿ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಜಿ.ಬಿ.ಎಸ್‌. ಸಿದ್ದೇಗೌಡ ಅವರು ಕುಂಟೆಬಿಲ್ಲೆ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ.
Last Updated 10 ಮೇ 2024, 23:15 IST
ಕುಂಟೆಬಿಲ್ಲೆ ಸಿನಿಮಾಕ್ಕೆ ಮಹೂರ್ತ

ರಣಹದ್ದು ಸಿನಿಮಾದ ಹಾಡು, ಟೀಸರ್‌ ಬಿಡುಗಡೆ

ನಲವತ್ತು ವರ್ಷಗಳಿಂದ ಪೋಷಕ ಕಲಾವಿದನಾಗಿರುವ ಪ್ರಸನ್ನಕುಮಾರ್(ಜಂಗ್ಲಿ ಪ್ರಸನ್ನ) ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತ. ಈಗ ಅವರು ನಿರ್ದೇಶಕನ ಕ್ಯಾಪ್‌ ತೊಟ್ಟಿದ್ದಾರೆ.
Last Updated 10 ಮೇ 2024, 23:00 IST
ರಣಹದ್ದು ಸಿನಿಮಾದ ಹಾಡು, ಟೀಸರ್‌ ಬಿಡುಗಡೆ

ಬಸವಣ್ಣನ ಕಥೆ ಹೇಳುವ ‘ಶರಣರ ಶಕ್ತಿ’

ಹನ್ನೆರಡನೆ ಶತಮಾನದ ಶರಣರು, ಅನುಭವ ಮಂಟಪ ಮತ್ತು ಬಸವಣ್ಣನ ಕುರಿತಾದ ಕಥೆಯನ್ನು ಹೊಂದಿರುವ ‘ಶರಣರ ಶಕ್ತಿ’ ಚಿತ್ರದ ಪೋಸ್ಟರ್‌ ಹಾಗೂ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿತು.
Last Updated 10 ಮೇ 2024, 0:33 IST
ಬಸವಣ್ಣನ ಕಥೆ ಹೇಳುವ ‘ಶರಣರ ಶಕ್ತಿ’

‘ಮೂರನೇ ಕೃಷ್ಣಪ್ಪ’ನ ಟ್ರೇಲರ್‌ ಇಂದು

ರಂಗಾಯಣ ರಘು ಹಾಗೂ ಸಂಪತ್‌ ಮುಖ್ಯಭೂಮಿಕೆಯಲ್ಲಿರುವ ‘ಮೂರನೇ ಕೃಷ್ಣಪ್ಪ’ ಚಿತ್ರವು ಮೇ 24ರಂದು ತೆರೆಕಾಣುತ್ತಿದ್ದು, ಸಿನಿಮಾದ ಟ್ರೇಲರ್‌ ಇಂದು(ಮೇ 10) ಬಿಡುಗಡೆಯಾಗಲಿದೆ.
Last Updated 10 ಮೇ 2024, 0:09 IST
‘ಮೂರನೇ ಕೃಷ್ಣಪ್ಪ’ನ ಟ್ರೇಲರ್‌ ಇಂದು

ಮಳೆಗಾಲದಲ್ಲಿ ಬರಲಿದ್ದಾನೆ ‘ಭಗೀರಥ’

‘ಬಾಯ್‌ ಫ್ರೆಂಡ್‌’ ಸೇರಿದಂತೆ ಕೆಲ ಸಿನಿಮಾಗಳನ್ನು ನಿರ್ದೇಶಿಸಿದ್ದ ರಾಮ್ ಜನಾರ್ದನ್‌ ಅವರ ‘ಭಗೀರಥ’ ಚಿತ್ರದ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ ಸುರೇಶ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
Last Updated 10 ಮೇ 2024, 0:00 IST
ಮಳೆಗಾಲದಲ್ಲಿ ಬರಲಿದ್ದಾನೆ ‘ಭಗೀರಥ’

ಸಿದ್‌–ಅನಾಹಿತಾ ಪ್ರೇಮ್‌ಕಹಾನಿ

ರಕ್ಷಿತ್‌ ಶೆಟ್ಟಿ ಸಾರಥ್ಯದ ಪರಂವಃ ಸ್ಟುಡಿಯೋಸ್‌ ನಿರ್ಮಾಣ ಮಾಡಿರುವ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾ ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದ್ದು, ಆಗಸ್ಟ್‌ ಅಂತ್ಯಕ್ಕೆ ಅಥವಾ ಸೆಪ್ಟೆಂಬರ್‌ನಲ್ಲಿ ಸಿನಿಮಾ ತೆರೆಕಾಣಲಿದೆ.
Last Updated 9 ಮೇ 2024, 23:58 IST
ಸಿದ್‌–ಅನಾಹಿತಾ ಪ್ರೇಮ್‌ಕಹಾನಿ

ರಾಗಿಣಿ ಹೊಸ ಸಿನಿಮಾ

‘ಜಟ್ಟ‘, ‘ಮೈತ್ರಿ’ ಅಂತಹ ಸಾಮಾಜಿಕ ಕಳಕಳಿಯ ಚಿತ್ರಗಳನ್ನು ನೀಡಿದ್ದ ಬಿ.ಎಂ.ಗಿರಿರಾಜ್ ಮತ್ತೊಂದು ಚಿತ್ರ ನಿರ್ದೇಶನಕ್ಕೆ ಅಣಿಯಾಗಿದ್ದಾರೆ. ಇನ್ನೂ ಹೆಸರಿಡಿದ ಈ ಚಿತ್ರಕ್ಕೆ ನಟಿ ರಾಗಿಣಿ ದ್ವಿವೇದಿ ನಾಯಕಿ. ರಾಮಕೃಷ್ಣ ನಿಗಾಡಿ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
Last Updated 9 ಮೇ 2024, 23:56 IST
ರಾಗಿಣಿ ಹೊಸ ಸಿನಿಮಾ
ADVERTISEMENT

'ಗ್ರೇ ಗೇಮ್ಸ್‌' ಸೇರಿದಂತೆ ಈ ವಾರ ನಾಲ್ಕು ಚಿತ್ರಗಳು ತೆರೆಗೆ

ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮುಕ್ತಾಯಗೊಳ್ಳುತ್ತಿದ್ದಂತೆ ಸಿನಿಮಾ ಬಿಡುಗಡೆ ಚಟುವಟಿಕೆ ಚುರುಕುಗೊಂಡಿದೆ. ಈ ವಾರ ನಾಲ್ಕು ಸಿನಿಮಾಗಳು ತೆರೆ ಕಾಣುತ್ತಿವೆ. ಜೊತೆಗೆ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಅಂಜನಿ ಪುತ್ರ’ ಚಿತ್ರ ಮರುಬಿಡುಗಡೆಗೊಳ್ಳುತ್ತಿದೆ.
Last Updated 9 ಮೇ 2024, 23:54 IST
'ಗ್ರೇ ಗೇಮ್ಸ್‌' ಸೇರಿದಂತೆ ಈ ವಾರ ನಾಲ್ಕು ಚಿತ್ರಗಳು ತೆರೆಗೆ

ಮಲಯಾಳಂ ಸಿನಿಮಾಗಳ ಫಸಲು!

ನಮ್ಮ ನೆಲದಲ್ಲಿ ನಡೆಯುವ ಅವರ ಕಥೆಗಳು...
Last Updated 9 ಮೇ 2024, 23:50 IST
ಮಲಯಾಳಂ ಸಿನಿಮಾಗಳ ಫಸಲು!

ಸಲ್ಮಾನ್ ಖಾನ್ ಮುಂದಿನ ಚಿತ್ರ ‘ಸಿಕಂದರ್‌’ನಲ್ಲಿ ರಶ್ಮಿಕಾ ಮಂದಣ್ಣ ನಾಯಕಿ

‘ಘಜನಿ’.‘ಹಾಲಿ ಡೇ’ ಚಿತ್ರಗಳ ಖ್ಯಾತಿಯ ಎ.ಆರ್. ಮುರುಗದಾಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸಾಜಿದ್ ನಾಡಿಯಾವಾಲಾ ಚಿತ್ರ ನಿರ್ಮಾಣ ಮಾಡುತ್ತಿದ್ದು, ಮುಂದಿನ ವರ್ಷದ ರಂಜಾನ್‌ ಹಬ್ಬಕ್ಕೆ ಬಿಡುಗಡೆಯ ಗುರಿ ಹೊಂದಲಾಗಿದೆ.
Last Updated 9 ಮೇ 2024, 8:44 IST
ಸಲ್ಮಾನ್ ಖಾನ್ ಮುಂದಿನ ಚಿತ್ರ ‘ಸಿಕಂದರ್‌’ನಲ್ಲಿ ರಶ್ಮಿಕಾ ಮಂದಣ್ಣ ನಾಯಕಿ
ADVERTISEMENT