ನಟಿ ಬಿ.ಸರೋಜಾದೇವಿ ಅವರ ಪ್ರಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ನಮನ ಸಲ್ಲಿಸಿದರು.
ಅವರ ವ್ಯಕ್ತಿತ್ವವೇ ನಮ್ಮನ್ನು ಅಲ್ಲಿಂದ ಇಲ್ಲಿಗೆ ಕರೆತಂದಿದೆ. ನನಗೆ ಅವರು ತಾಯಿ ಸ್ವರೂಪ. ಮಗನೇ ಎಂದು ಅಕ್ಕರೆಯಿಂದ ಕರೆಯುತ್ತಿದ್ದರು. ಅವರು ಚೆನ್ನೈಗೆ ಬಂದರೆ ನಮಗೆ ಹಬ್ಬ. ಅವರ ಗುಣ ಮಾತು ನಮ್ಮನ್ನು ಸೆಳೆಯುತ್ತಿತ್ತು.