ಕಲಾ ನಿರ್ದೇಶನ: ಉಲ್ಲಾಸ್ (ಅವನೇ ಶ್ರೀಮನ್ನಾರಾಯಣ), ವಿಎಫ್ಎಕ್ಸ್: ಅವನೇ ಶ್ರೀಮನ್ನಾರಾಯಣ, ಸಾಹಸ: ಅವನೇ ಶ್ರೀಮನ್ನಾರಾಯಣ, ನೃತ್ಯ ನಿರ್ದೇಶನ: ಇಮ್ರಾನ್ ಸರ್ದಾರಿಯಾ (ಅವನೇ ಶ್ರೀಮನ್ನಾರಾಯಣ), ಸಂಕಲನ: ರಾಜೇಂದ್ರ ಅರಸ್ (ಪ್ರೀಮಿಯರ್ ಪದ್ಮಿನಿ), ಗೀತ ಸಾಹಿತ್ಯ: ಪ್ರಮೋದ್ ಮರವಂತೆ (ಮುಂದಿನ ನಿಲ್ದಾಣ), ಗಾಯಕಿ: ಅದಿತಿ ಸಾಗರ್ (ಕವಲುದಾರಿ), ಗಾಯಕ: ಕಡಬಗೆರೆ ಮುನಿರಾಜು (ಬೆಲ್ ಬಾಟಮ್), ಛಾಯಾಗ್ರಹಣ: ಕರಂ ಚಾವ್ಲಾ (ಅವನೇ ಶ್ರೀಮನ್ನಾರಾಯಣ), ಸಂಭಾಷಣೆ: ಕವಿರಾಜ್ (ಕಾಳಿದಾಸ ಕನ್ನಡ ಮೇಷ್ಟ್ರು).