ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ನೋಡದೆ ಸಿನಿಮಾ ಆಯ್ಕೆ: ವಿವಾದದ ಗೂಡಾದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ

Published : 17 ಫೆಬ್ರುವರಿ 2025, 1:05 IST
Last Updated : 17 ಫೆಬ್ರುವರಿ 2025, 1:05 IST
ಫಾಲೋ ಮಾಡಿ
Comments
ನಿರ್ದೇಶಕ ಅಭಿಲಾಶ್‌ ಶೆಟ್ಟಿಯವರ ಪೋಸ್ಟ್‌

ನಿರ್ದೇಶಕ ಅಭಿಲಾಶ್‌ ಶೆಟ್ಟಿಯವರ ಪೋಸ್ಟ್‌

‘ತಿಂಗ್ಳ್‌ ಬೆಳ್ಕು’ ಚಿತ್ರದ ವಿಮಿಯೊ ಸ್ಕ್ರೀನ್‌
‘ತಿಂಗ್ಳ್‌ ಬೆಳ್ಕು’ ಚಿತ್ರದ ವಿಮಿಯೊ ಸ್ಕ್ರೀನ್‌
ಟೆಕ್ವಾಂಡೊ ಗರ್ಲ್‌ ಚಿತ್ರದ ತಂಡದ ಪೋಸ್ಟ್‌
ಟೆಕ್ವಾಂಡೊ ಗರ್ಲ್‌ ಚಿತ್ರದ ತಂಡದ ಪೋಸ್ಟ್‌
ಆಯ್ಕೆಯಲ್ಲಿ ರಾಜಕೀಯ ಲಾಬಿ ಇರುವುದು ಹೊಸ ವಿಷಯವಲ್ಲ. ಸಿನಿಮಾ ಚೆನ್ನಾಗಿದ್ದರೆ ಆಯ್ಕೆಯಾಗಬೇಕು. ಫೋನ್‌ ಕರೆಗಳ ಮೂಲಕ ಚಿತ್ರ ಆಯ್ಕೆಯಾಗಬಾರದು. ಬೆಂಗಳೂರು ಚಿತ್ರೋತ್ಸವದ ಕುರಿತು ಬೇರೆ ಕಡೆಗಳಲ್ಲಿಯೂ ಒಳ್ಳೆ ಅಭಿಪ್ರಾಯವಿಲ್ಲ. ಲಾಬಿಯೇ ಮಾಡುವುದಾದರೆ ತೀರ್ಪುಗಾರರ ಮಂಡಳಿ ಯಾಕೆ ಬೇಕು? ಹೀಗಾದಲ್ಲಿ ಇಲ್ಲಿ ಸಿಗುವ ಪ್ರಶಸ್ತಿಗೆ ಮೂರು ಕಾಸಿನ ಬೆಲೆಯೂ ಇರದು. ಪುಣೆ ಚಿತ್ರೋತ್ಸವದಂತೆ ಇಲ್ಲಿಯೂ ಯಾರ ಫೋನ್‌ ಕರೆಗಳಿಗೂ ಸ್ಪಂದಿಸದ ಲಾಬಿಗೆ ಮಣಿಯದ ತೀರ್ಪುಗಾರರನ್ನು ನೇಮಕ ಮಾಡಿಕೊಳ್ಳಬೇಕು’
–ಪೃಥ್ವಿ ಕೊಣನೂರು ನಿರ್ದೇಶಕ ನಿರ್ಮಾಪಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT