‘ಈಗ ಕೊಟ್ಟಿರುವ ಕ್ಲೈಮ್ಯಾಕ್ಸ್ಅನ್ನು ಪ್ರೇಕ್ಷಕ ಜೀರ್ಣಿಸಿಕೊಳ್ಳಲಿಲ್ಲ. ಅದನ್ನು ಸುಲಭವಾಗಿ ಒಪ್ಪಿಕೊಳ್ಳಲಿಲ್ಲ. ಅದಕ್ಕಾಗಿ ಮರುಬಿಡುಗಡೆಯ ಅವತರಣಿಕೆಯಲ್ಲಿ ಅದನ್ನು ಬದಲಾಯಿಸಿದ್ದೇವೆ.ಚಿತ್ರದಲ್ಲಿ ಹೊಸದಾಗಿ ಸೇರಿಸಿದ, ಬದಲಾಯಿಸಿದ ಭಾಗಗಳನ್ನು ಮರು ಸೆನ್ಸಾರ್ ಮಾಡಿದ್ದೇವೆ. ಅದು ಈ ಬಾರಿಯ ಸರ್ಪ್ರೈಸ್’ ಎಂದರು ಅಶೋಕ್.