ಹಾಡನ್ನು ಶಂಕರ್ ನಾಗ್ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಚಿತ್ರಾಪುರದಲ್ಲಿ ಚಿತ್ರೀಕರಿಸಿರುವುದು ಒಂದು ವಿಶೇಷ. ‘ಇದು ಚಿತ್ರಾಪುರದಲ್ಲಿ ಚಿತ್ರೀಕರಣ ಆಗಿರುವ ಮೊದಲ ಹಾಡು. ಶಂಕರ್ ನಾಗ್ ಹೆಸರು ಈ ಚಿತ್ರವನ್ನು ಜನರ ಬಳಿಗೆ ತಲುಪಿಸುವ ಒಂದು ಶಕ್ತಿ’ ಎಂದರು ಭಟ್. ಅಂದಹಾಗೆ, ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದ ಅತಿಥಿಯಾಗಿದ್ದವರು ನಟ ರಕ್ಷಿತ್ ಶೆಟ್ಟಿ.