ಶುಕ್ರವಾರ, 7 ನವೆಂಬರ್ 2025
×
ADVERTISEMENT
ADVERTISEMENT

Sandalwood: ‘ಗತವೈಭವ’ ಸಿನಿಮಾದ ನಾಯಕ ದುಷ್ಯಂತ್ ಸಂದರ್ಶನ

Published : 7 ನವೆಂಬರ್ 2025, 0:31 IST
Last Updated : 7 ನವೆಂಬರ್ 2025, 0:31 IST
ಫಾಲೋ ಮಾಡಿ
Comments
ಗುಬ್ಬಿ ಕ್ಷೇತ್ರದ ಶಾಸಕ ಎಸ್ .ಆರ್ ಶ್ರೀನಿವಾಸ್ ಪುತ್ರ ದುಷ್ಯಂತ್ ಸಿನಿಮಾಗೆ ಹೆಜ್ಜೆ ಇಟ್ಟಿದ್ದೇ ಅಪ್ಪನ ವಿರೋಧದ ನಡುವೆ. ಸಿಂಪಲ್‌ ಸುನಿ ನಿರ್ದೇಶನದ ‘ಗತವೈಭವ’ ಸಿನಿಮಾದಲ್ಲಿ ನಾಲ್ಕು ಭಿನ್ನ ಶೇಡ್ಸ್‌ ಮೂಲಕ ತೆರೆ ಪ್ರವೇಶಿಸುತ್ತಿದ್ದಾರೆ ದುಷ್ಯಂತ್‌. ರಾಜಕೀಯ ದೋಣಿಯಿಂದ ದೂರವೇ ಇರುವ ನಿರ್ಧಾರ ಮಾಡಿ ಸಿನಿಮಾ ದೋಣಿ ಹತ್ತಿರುವ ದುಷ್ಯಂತ್‌ ಅವರೊಂದಿಗೆ ಮಾತಿಗಿಳಿದಾಗ...
ಆಶಿಕಾ–ದುಷ್ಯಂತ್‌

ಆಶಿಕಾ–ದುಷ್ಯಂತ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT