ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ಮಣ್ಣಿನ ಸೊಗಡಿನ ಸಿನಿಮಾ: ಹಂಸಲೇಖ ಅಭಿಯಾನ

Published : 26 ಜೂನ್ 2025, 23:30 IST
Last Updated : 26 ಜೂನ್ 2025, 23:30 IST
ಫಾಲೋ ಮಾಡಿ
Comments
ಪ್ರಜಾವಾಣಿ ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ಕಥೆ 
2019ರಲ್ಲಿ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಅದೀಬ್‌ ಅಖ್ತರ್‌ ಅವರ ‘ಪಂಜರ’ ಕಥೆಯನ್ನೇ ಹಂಸಲೇಖ ಅವರು ‘ಓಕೆ’ ಮೂಲಕ ತೆರೆಗೆ ತರುತ್ತಿದ್ದಾರೆ. ಸಿನಿಮಾದಲ್ಲಿ ನಟ ಕಿಶೋರ್‌ ನಟಿಸುತ್ತಿದ್ದಾರೆ. ‘ಭ್ರೂಣ ಹತ್ಯೆ ವಿಷಯ ಈ ಕಥೆಯಲ್ಲಿದೆ. ಇದರ ಬಗ್ಗೆ ಜಾಗೃತಿ ಮೂಡಿಸಿ ವೈದ್ಯಕೀಯ ವಲಯಕ್ಕೆ ಎಚ್ಚರಿಕೆ ಕೊಡಬೇಕು ಅನ್ನುವ ಆಶಯದಲ್ಲಿ ಆರಿಸಿಕೊಂಡಿದ್ದೇನೆ. ಇದನ್ನು ಸಿನಿಮಾ ಮೂಲಕ ತೆರೆ ಮೇಲೆ ತರುವ ರೀತಿ ಹೊಸದಾಗಿರುತ್ತದೆ. ಸಂಗೀತ ಈ ಸಿನಿಮಾದ ಮುಖ್ಯ ಅಂಶವಾಗಿರುತ್ತದೆ’ ಎಂದಿದ್ದಾರೆ ಹಂಸಲೇಖ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT