ಈ ಬಗ್ಗೆ ವಾರಂಗಲ್ ಪ್ರಾಂತ್ಯದ ವಿತರಕ ಶ್ರೀನು ಹೇಳಿದ್ದಾರೆ. ಈ ಸಿನಿಮಾವನ್ನು ಹಂಚಿಕೆ ಮಾಡಿದ್ದರಿಂದ ನನಗೆ ಶೇ. 65ರಷ್ಟು ಬಂಡವಾಳ ನಷ್ಟವಾಗಿದೆ. ಎಲ್ಲಾ ವಿತರಕರನ್ನು ಪುರಿ ಜಗನ್ನಾಥ್ ಅವರು ಭೇಟಿ ಮಾಡಿ, ನಷ್ಟ ಭರಿಸಲಿದ್ದಾರೆ. ಇದಕ್ಕಾಗಿ ಅವರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಶ್ರೀನು ಹೇಳಿದ್ದಾರೆ.