ಶುಕ್ರವಾರ, 5 ಸೆಪ್ಟೆಂಬರ್ 2025
×
ADVERTISEMENT
ADVERTISEMENT

Sandalwood | ‘ಏಳುಮಲೆ’ ಕಥೆ ಮೇಲೆ ನಂಬಿಕೆ: ನಟ ರಾಣಾ ಸಂದರ್ಶನ

Published : 4 ಸೆಪ್ಟೆಂಬರ್ 2025, 23:30 IST
Last Updated : 4 ಸೆಪ್ಟೆಂಬರ್ 2025, 23:30 IST
ಫಾಲೋ ಮಾಡಿ
Comments
ನಿರ್ದೇಶಕ ಪ್ರೇಮ್‌ ಆ್ಯಕ್ಷನ್‌ ಕಟ್‌ ಹೇಳಿದ್ದ ‘ಏಕ್‌ ಲವ್‌ ಯಾ’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ನಟಿ ರಕ್ಷಿತಾ ಸೋದರ ರಾಣಾ ಇದೀಗ ‘ಏಳುಮಲೆ’ ಏರಿದ್ದಾರೆ. ಈ ಸಿನಿಮಾ ಇಂದು(ಸೆ.5) ತೆರೆಕಂಡಿದ್ದು, ತಮ್ಮ ಎರಡನೇ ಸಿನಿಮಾ ಬಗ್ಗೆ ರಾಣಾ ಮಾತಿಗಿಳಿದಾಗ...
ಪ್ರ

‘ಏಕ್‌ ಲವ್‌ ಯಾ’ ಸಿನಿಮಾ ಕಲಿಸಿದ ಪಾಠ...

ಪ್ರ

ಹೊಸ ಸಿನಿಮಾ ಒಪ್ಪಿಕೊಳ್ಳುವಲ್ಲಿ ವಿಳಂಬ ಯಾಕಾಯಿತು?

ಪ್ರ

ಹೊಸಬರನ್ನು ಜನರು ಸ್ವೀಕರಿಸುತ್ತಿರುವ ಬಗೆ...

ಪ್ರ

ಚಿತ್ರೀಕರಣದ ಸಂದರ್ಭದಲ್ಲಿನ ಸವಾಲುಗಳು ಹಾಗೂ ಪಾತ್ರದ ಬಗ್ಗೆ ವಿವರಣೆ...

ಹೊಸ ಪ್ರಾಜೆಕ್ಟ್‌ಗಳು ಯಾವುದು?
‘ಕಥೆಗಳನ್ನು ಕೇಳುತ್ತಿದ್ದೇನೆ. ಈ ಪೈಕಿ ಮೂರು ಕಥೆಗಳನ್ನು ಅಂತಿಮಗೊಳಿಸಿದ್ದೇನೆ. ಪ್ರೇಮ್‌ ಅವರ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಮಂಜು ಅವರ ಕಥೆಯೊಂದಿದೆ. ‘KD’ ರಿಲೀಸ್‌ ಆದ ಕೂಡಲೇ ಈ ಸಿನಿಮಾ ಮಾಡೋಣ ಎಂದು ಪ್ರೇಮ್‌ ಅವರು ಹೇಳಿದ್ದಾರೆ. ಒಂದೆರಡು ಸಿನಿಮಾಗಳನ್ನು ಪ್ರತಿ ವರ್ಷ ಮಾಡುವ ಯೋಜನೆ ನನಗಿದೆ. ‘ಏಳುಮಲೆ’ಯ ಫಲಿತಾಂಶವೂ ಮುಂದಿನ ಹೆಜ್ಜೆಗಳಿಗೆ ಮುಖ್ಯವಾಗಲಿದೆ’ ಎನ್ನುತ್ತಾರೆ ರಾಣಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT