ತಾರಾಗಣದಲ್ಲಿ ಸಿಂಚನಾಗೌಡ, ಭೈರವಿ ಬೀರೂರು, ಸುನಿಲ್ ಕುಮಾರ್, ಸುಹಾಸ ಆರಾಧ್ಯ, ಸತೀಶ್ಗೌಡ, ಮೈತ್ರಿ, ಮಂಜು ನಂಜನಗೂಡು, ಮುನಿ, ದೇವಿಪ್ರಸಾದ್, ಧನುಷ್ ಇದ್ದಾರೆ. ವಿನುಮನಸು ಸಂಗೀತ, ಕೃಷ್ಣಸಾರಥಿ ಛಾಯಾಗ್ರಹಣ, ವಿನಯ್ಕುಮಾರ್ ಕೂರ್ಗ್ ಸಂಕಲನವಿದೆ. ಕುಣಿಗಲ್, ಮೈಸೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಸಿರಿ ಮ್ಯೂಸಿಕ್ ಹೊರತಂದಿರುವ ಮೂರು ಹಾಡುಗಳ ಪೈಕಿ ಎರಡು ಗೀತೆಗಳಿಗೆ ಮಾನಸಹೊಳ್ಳ ಧ್ವನಿಯಾಗಿದ್ದಾರೆ.