ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

‘ಪಬ್ಬಾರ್‌’ ಕಣಿವೆಯಲ್ಲಿ ಧೀರೆನ್‌

Published : 8 ಮೇ 2025, 0:30 IST
Last Updated : 8 ಮೇ 2025, 0:30 IST
ಫಾಲೋ ಮಾಡಿ
Comments
ಅಮೃತ ಪ್ರೇಮ್‌

ಅಮೃತ ಪ್ರೇಮ್‌ 

ಸಂದೀಪ್‌ ಸುಂಕದ್‌ 
ಸಂದೀಪ್‌ ಸುಂಕದ್‌ 
ಧೀರೆನ್‌ ಮೂಲಕವೇ ಈ ಸಿನಿಮಾ ಕಥೆ ನಮಗೆ ಬಂದಿತ್ತು. ಸಿನಿಮಾಗಾಗಿ ಧೀರೆನ್‌ ಐದಾರು ತಿಂಗಳಿಂದ ಬಹಳ ಕಷ್ಟಪಟ್ಟಿದ್ದಾನೆ. ಚಿತ್ರಕ್ಕಾಗಿ 10 ಕೆ.ಜಿ. ತೂಕ ಇಳಿಸಿಕೊಂಡಿದ್ದಾನೆ. ಮೈಸೂರು ಬೆಂಗಳೂರು ಹಿಮಾಚಲ ಪ್ರದೇಶ ಮತ್ತು ಕೊಡಗು ಜಿಲ್ಲೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ.
ಗೀತಾ ಶಿವರಾಜ್‌ಕುಮಾರ್‌ ನಿರ್ಮಾಪಕಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT