ವಂಚನೆ ಮಾಡಿ ಯಶಸ್ವಿ ಉದ್ಯಮಿಗಳಾಗಿ ಪ್ರಜ್ವಲಿಸಿದ ವಿಜಯ್ ಮಲ್ಯ, ನೀರವ್ ಮೋದಿ, ರಾಮಲಿಂಗರಾಜು ಮತ್ತುಸುಬ್ರತರಾಯ್ ಅವರು ಹೇಗೆ ಬ್ಯಾಂಕುಗಳಿಗೆ ವಂಚನೆ ಮಾಡಿದರು, ಉದ್ಯಮಗಳನ್ನು ಹೇಗೆ ಸ್ಥಾಪನೆ ಮಾಡಿದರು, ವಂಚಿಸಿ ವಿದೇಶಗಳಿಗೆ ಹೇಗೆ ಹಾರಿದರು ಎಂಬುದನ್ನು ತಜ್ಷರು ಈ ಸಾಕ್ಷ್ಯಚಿತ್ರದಲ್ಲಿ ಚರ್ಚೆ ನಡೆಸಲಿದ್ದಾರೆ.