ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶುದ್ಧಭಾವದ ‘ಕಾಮ್ಯ ಕಲಾ ಪ್ರತಿಮಾ’

Last Updated 4 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ರಂಗಭೂಮಿ ಉಡುಪಿ, ಸೆಪ್ಟೆಂಬರ್‌ 7ರಂದು ‘ಕಾಮ್ಯ ಕಲಾ ಪ್ರತಿಮಾ’ ನಾಟಕ ಪ್ರದರ್ಶನ ನೀಡಲಿದೆ.

ಕುಮಾರವ್ಯಾಸ, ಕುವೆಂಪುರವರ ಮಹಾಕಾವ್ಯಗಳ ಸ್ತ್ರೀ ಸಂವೇದನಾಶೀಲ ಕತೆಗಳನ್ನು ಆಯ್ದು ಈ ನಾಟಕವನ್ನು ರಚಿಸಲಾಗಿದೆ. ಇದರಲ್ಲಿ ವಿರಾಟಪರ್ವದ ಸೈರಂಧ್ರಿ ಕತೆ, ‘ಶ್ರೀ ರಾಮಾಯಣದರ್ಶನಂ’ನ ರಾವಣ ಪಾತ್ರಗಳ ಮೂಲಕ ನಾಟಕ ಮುಂದುವರಿಯುತ್ತದೆ.

ಕೀಚಕ ಮಹಾ ಕಾಮುಕನ ಪ್ರತಿಮೆ. ಆತನಿಗೂ ಒಂದು ಒಳಮನಸ್ಸಿದ್ದರೆ ಆ ಮನಸ್ಸಿನ ತುಮುಲ ಹೇಗಿದ್ದಿರಬಹುದು?, ಸಾಯುವ ಕೊನೆ ಗಳಿಗೆಯಲ್ಲಿ ರಾವಣ, ಸೀತೆಯ ಬಗ್ಗೆ ಮಾತೃತ್ವ ಭಾವ ತಾಳುವ ಸಂಗತಿಗಳು ಈ ನಾಟಕದ ಹರವು. ನಿರ್ದೇಶನ– ಗಣೇಶ್‌ ಮಂದಾರ್ತಿ.

ಸ್ಥಳ– ರಂಗಶಂಕರ, ಜೆ.ಪಿ ನಗರ, ಸಂಜೆ 3.30 ಹಾಗೂ ರಾತ್ರಿ 7.30

ಟಿಕೆಟ್‌ ದರ– ₹100, ₹ 150

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT