<p><strong>ಬೆಂಗಳೂರು:</strong>ತುಮಕೂರು ಜಿಲ್ಲೆ ಪಾವಗಡದ ಮಂಜುನಾಥ್ 10ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.</p>.<p>ಕಲರ್ಸ್ ಕನ್ನಡದ ಮಜಾಭಾರತದ ಮೂಲಕ ಹಾಸ್ಯನಟನಾಗಿ ಪರಿಚಯ. ಮಜಾಭಾರತದಲ್ಲಿ ‘ಲ್ಯಾಗ್ ಮಂಜ‘ ಎಂದೇ ಖ್ಯಾತಿ ಪಡೆದಿದ್ದಾರೆ.</p>.<p>'ಮಜಾಭಾರತ ಎಂಬ ಹಾಸ್ಯ ಕಾರ್ಯಕ್ರಮ ತನ್ನ ಜೀವನವನ್ನೇ ಬದಲಿಸಿದೆ. ನಿರ್ದೇಶನ ಮಾಡುವಷ್ಟರ ಮಟ್ಟಿಗೆ ಮಜಾಭಾರತ ನನ್ನನ್ನು ಬೆಳೆಸಿದೆ,' ಎಂದು ಅವರು ಹೇಳಿದರು.</p>.<p>ಪಾವಗಡದಿಂದ ನೀನಾಸಂವರೆಗೂ ಸೈಕಲ್ ಹೊಡೆದ ಮಂಜುನಾಥ್, ಮಜಾಭಾರತದ – ಕಾರ್ಯಕ್ರಮದ ಮೂಲಕ ನಾಡಿನ ಕನ್ನಡಿಗರ ಮನೆ ಮನಕ್ಕೆ ತಲುಪಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ತುಮಕೂರು ಜಿಲ್ಲೆ ಪಾವಗಡದ ಮಂಜುನಾಥ್ 10ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.</p>.<p>ಕಲರ್ಸ್ ಕನ್ನಡದ ಮಜಾಭಾರತದ ಮೂಲಕ ಹಾಸ್ಯನಟನಾಗಿ ಪರಿಚಯ. ಮಜಾಭಾರತದಲ್ಲಿ ‘ಲ್ಯಾಗ್ ಮಂಜ‘ ಎಂದೇ ಖ್ಯಾತಿ ಪಡೆದಿದ್ದಾರೆ.</p>.<p>'ಮಜಾಭಾರತ ಎಂಬ ಹಾಸ್ಯ ಕಾರ್ಯಕ್ರಮ ತನ್ನ ಜೀವನವನ್ನೇ ಬದಲಿಸಿದೆ. ನಿರ್ದೇಶನ ಮಾಡುವಷ್ಟರ ಮಟ್ಟಿಗೆ ಮಜಾಭಾರತ ನನ್ನನ್ನು ಬೆಳೆಸಿದೆ,' ಎಂದು ಅವರು ಹೇಳಿದರು.</p>.<p>ಪಾವಗಡದಿಂದ ನೀನಾಸಂವರೆಗೂ ಸೈಕಲ್ ಹೊಡೆದ ಮಂಜುನಾಥ್, ಮಜಾಭಾರತದ – ಕಾರ್ಯಕ್ರಮದ ಮೂಲಕ ನಾಡಿನ ಕನ್ನಡಿಗರ ಮನೆ ಮನಕ್ಕೆ ತಲುಪಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>