ಬುಧವಾರ, 17 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಹಳೇಯ ವಾಹನಗಳ ವಿರುದ್ಧದ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ಅಸ್ತು

ಬಿಎಸ್‌–3, ಬಿಎಸ್‌–4 ಮಾನದಂಡಗಳನ್ನು ಪೂರೈಸಿದ ವಾಹನಗಳ ಮಾಲೀಕರಿಗಷ್ಟೇ ರಕ್ಷಣೆ: ನ್ಯಾಯಪೀಠ
Last Updated 17 ಡಿಸೆಂಬರ್ 2025, 16:20 IST
ಹಳೇಯ ವಾಹನಗಳ ವಿರುದ್ಧದ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ಅಸ್ತು

ನೈಟ್‌ಕ್ಲಬ್‌ ಅಗ್ನಿ ಅವಘಡ: ಲೂಥ್ರಾ ಸಹೋದರರು ಪೊಲೀಸ್ ಕಸ್ಟಡಿಗೆ

Luthra Brothers Custody: byline no author page goes here ಉತ್ತರ ಗೋವಾದ ನೈಟ್‌ ಕ್ಲಬ್‌ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಮಾಲೀಕರಾದ ಸೌರಭ್ ಮತ್ತು ಗೌರವ್ ಲೂಥ್ರಾ ಅವರನ್ನು ಗೋವಾ ಪೊಲೀಸರು ಬಂಧಿಸಿ ವೈದ್ಯಕೀಯ ತಪಾಸಣೆಯ ಬಳಿಕ ಕೋರ್ಟ್‌ಗೆ ಹಾಜರುಪಡಿಸಿದರು.
Last Updated 17 ಡಿಸೆಂಬರ್ 2025, 16:18 IST
ನೈಟ್‌ಕ್ಲಬ್‌ ಅಗ್ನಿ ಅವಘಡ: ಲೂಥ್ರಾ ಸಹೋದರರು ಪೊಲೀಸ್ ಕಸ್ಟಡಿಗೆ

ಅಣುಶಕ್ತಿ: ಖಾಸಗಿ ಕ್ಷೇತ್ರಕ್ಕೂ ಅವಕಾಶ; ಮಸೂದೆಗೆ ಲೋಕಸಭೆ ಅಸ್ತು

ಜೆಪಿಸಿ ಒಪ್ಪಿಸಲು ಒತ್ತಾಯಿಸಿ ವಿಪಕ್ಷಗಳ ಸಭಾತ್ಯಾಗ
Last Updated 17 ಡಿಸೆಂಬರ್ 2025, 16:17 IST
ಅಣುಶಕ್ತಿ: ಖಾಸಗಿ ಕ್ಷೇತ್ರಕ್ಕೂ ಅವಕಾಶ; ಮಸೂದೆಗೆ ಲೋಕಸಭೆ ಅಸ್ತು

ಚಿನ್ನ ನಾಪತ್ತೆ: ಟಿಡಿಬಿಯ ಮಾಜಿ ಆಡಳಿತಾಧಿಕಾರಿ ಬಂಧನ

SIT Arrest Sreekumar: byline no author page goes here ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಚಿನ್ನ ಕಳವು ಪ್ರಕರಣದ ತನಿಖೆಯೊಂದರಲ್ಲಿ ಟಿಡಿಬಿ ಮಾಜಿ ಆಡಳಿತಾಧಿಕಾರಿ ಎಸ್. ಶ್ರೀಕುಮಾರ್ ಅವರನ್ನು ವಿಶೇಷ ತನಿಖಾ ತಂಡ ಬುಧವಾರ ಬಂಧಿಸಿದೆ.
Last Updated 17 ಡಿಸೆಂಬರ್ 2025, 16:14 IST
ಚಿನ್ನ ನಾಪತ್ತೆ: ಟಿಡಿಬಿಯ ಮಾಜಿ ಆಡಳಿತಾಧಿಕಾರಿ ಬಂಧನ

ಕಾಶ್ಮೀರ ಕಣಿವೆಗೆ ರೈಲಿನಲ್ಲಿ ಟ್ಯಾಂಕ್‌, ಫಿರಂಗಿ ಸಾಗಣೆ

Defense Transport Achievement: ಡಿಸೆಂಬರ್ 16ರಂದು ವಿಶೇಷ ರೈಲಿನ ಮೂಲಕ ಕಾಶ್ಮೀರ ಕಣಿವೆಗೆ ಟ್ಯಾಂಕ್‌ಗಳು ಮತ್ತು ಫಿರಂಗಿಗಳನ್ನು ಸಾಗಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ ಎಂಬುದೊಂದು ಪ್ರಮುಖ ಮೈಲಿಗಲ್ಲಾಗಿದೆ.
Last Updated 17 ಡಿಸೆಂಬರ್ 2025, 16:07 IST
ಕಾಶ್ಮೀರ ಕಣಿವೆಗೆ ರೈಲಿನಲ್ಲಿ ಟ್ಯಾಂಕ್‌, ಫಿರಂಗಿ ಸಾಗಣೆ

ಸಾಲ ತಗ್ಗಿಸಲು ರಾಜ್ಯಗಳು ಶ್ರಮಿಸಬೇಕು: ನಿರ್ಮಲಾ ಸೀತಾರಾಮನ್

Financial Transparency India: ವಿತ್ತೀಯ ನಿರ್ವಹಣೆಯಲ್ಲಿ ಪಾರದರ್ಶಕತೆಗೆ ಕೇಂದ್ರವು ಸ್ಪಷ್ಟ ಗುರಿಗಳನ್ನು ನಿಗದಿಪಡಿಸಿದ್ದು, ಸಾಲದ ಮಟ್ಟ ಕಡಿಮೆಯಾಗಿರುವುದರಿಂದ ರಾಜ್ಯ ಸರ್ಕಾರಗಳು ಸಹ ಈ ಮಾದರಿಯನ್ನು ಅನುಸರಿಸಬೇಕು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Last Updated 17 ಡಿಸೆಂಬರ್ 2025, 16:06 IST
ಸಾಲ ತಗ್ಗಿಸಲು ರಾಜ್ಯಗಳು ಶ್ರಮಿಸಬೇಕು: ನಿರ್ಮಲಾ ಸೀತಾರಾಮನ್

SIR: 1.36 ಕೋಟಿ ಮತದಾರರ ವಿಚಾರಣೆ: ಮನೋಜ್‌ ಕುಮಾರ್‌ ಅಗರ್ವಾಲ್‌

Voter List Revision: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ 1.36 ಕೋಟಿ ಮತದಾರರಿಗೆ ವಿಚಾರಣೆಗೆ ಕರೆ ನೀಡಲಾಗುವುದು ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ.
Last Updated 17 ಡಿಸೆಂಬರ್ 2025, 16:04 IST
SIR: 1.36 ಕೋಟಿ ಮತದಾರರ ವಿಚಾರಣೆ: ಮನೋಜ್‌ ಕುಮಾರ್‌ ಅಗರ್ವಾಲ್‌
ADVERTISEMENT

ಭಾರತದ ಹೈಕಮಿಷನ್‌ ಮೇಲೆ ದಾಳಿಗೆ ಯೋಜನೆ: ಬಾಂಗ್ಲಾ ರಾಯಭಾರಿಗೆ ಸಮನ್ಸ್‌

Sheikh Hasina Protest: ಢಾಕಾದಲ್ಲಿರುವ ಭಾರತ ಹೈಕಮಿಷನ್ ಕಚೇರಿ ಎದುರು ಶೇಕ್ ಹಸೀನಾ ಹಿಂದಿರುಗಿಸಬೇಕೆಂದು ಜುಲೈ ಒಯಿಕ್ಯಾ ಸಂಘಟನೆಯ ನೂರಾರು ಸದಸ್ಯರು ಭಾರತ ವಿರೋಧಿ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.
Last Updated 17 ಡಿಸೆಂಬರ್ 2025, 16:02 IST
ಭಾರತದ ಹೈಕಮಿಷನ್‌ ಮೇಲೆ ದಾಳಿಗೆ ಯೋಜನೆ: ಬಾಂಗ್ಲಾ ರಾಯಭಾರಿಗೆ ಸಮನ್ಸ್‌

ಮಣಿಪುರ: ಪ್ರತ್ಯೇಕವಾದಿಗಳ ಸ್ಥಳಗಳ ಮೇಲೆ ಇಡಿ ದಾಳಿ

ED Investigation Manipur: e ಸಾರ್ವಜನಿಕ ಹೂಡಿಕೆ ಯೋಜನೆಯ ಹೆಸರಿನಲ್ಲಿ ₹50 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿ ಸರ್ಕಾರ ವಿರೋಧಿ ಚಟುವಟಿಕೆಗಳಿಗೆ ಬಳಸಿದ ಆರೋಪದಡಿ ಮಣಿಪುರದಲ್ಲಿ ಇ.ಡಿ ತನಿಖೆ ನಡೆಸಿದೆ.
Last Updated 17 ಡಿಸೆಂಬರ್ 2025, 16:00 IST
ಮಣಿಪುರ: ಪ್ರತ್ಯೇಕವಾದಿಗಳ ಸ್ಥಳಗಳ ಮೇಲೆ ಇಡಿ ದಾಳಿ

ರಾಷ್ಟ್ರಪತಿ ಚುನಾವಣೆ: ಕಲಾಂಗೂ ಮುನ್ನ ಅಟಲ್‌ ಹೆಸರು

ಬಿಜೆಪಿಯಲ್ಲಿ ನಡೆದಿತ್ತು ಚರ್ಚೆ | ಕೃತಿಯಲ್ಲಿ ಉಲ್ಲೇಖಿಸಿದ ವಾಜಪೇಯಿ ಅವರ ಮಾಧ್ಯಮ ಸಲಹೆಗಾರ
Last Updated 17 ಡಿಸೆಂಬರ್ 2025, 15:59 IST
ರಾಷ್ಟ್ರಪತಿ ಚುನಾವಣೆ: ಕಲಾಂಗೂ ಮುನ್ನ ಅಟಲ್‌ ಹೆಸರು
ADVERTISEMENT
ADVERTISEMENT
ADVERTISEMENT