ಶುಕ್ರವಾರ, 11 ಜುಲೈ 2025
×
ADVERTISEMENT

ರಾಜ್ಯ

ADVERTISEMENT

ಸರ್ವರ್ ಸಮಸ್ಯೆ | ಸಿಇಟಿ: ಆಯ್ಕೆ ದಾಖಲು ಅವಧಿ ವಿಸ್ತರಣೆ

ಬೆಂಗಳೂರು: ಸಿಇಟಿ ಏಂಜಿನಿಯರಿಂಗ್ ಹಾಗೂ ವೃತ್ತಿಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕಾಗಿ ಆಯ್ಕೆ ದಾಖಲು ಅವಧಿಯನ್ನು ಸರ್ವರ್ ಸಮಸ್ಯೆಯಿಂದ ವಿಸ್ತರಿಸಲಾಗಿದೆ. ಜುಲೈ 18ರವರೆಗೆ ಆಯ್ಕೆಗಳನ್ನು ದಾಖಲಿಸಲು ಅವಕಾಶವಿದೆ.
Last Updated 11 ಜುಲೈ 2025, 18:23 IST
ಸರ್ವರ್ ಸಮಸ್ಯೆ | ಸಿಇಟಿ: ಆಯ್ಕೆ ದಾಖಲು ಅವಧಿ ವಿಸ್ತರಣೆ

ಧರ್ಮಸ್ಥಳದಲ್ಲಿ ಅಪರಾಧ ಕೃತ್ಯ ಕುರಿತ ಆರೋಪ: ಹೇಳಿಕೆ ದಾಖಲಿಸಿದ ದೂರುದಾರ

ಧರ್ಮಸ್ಥಳದಲ್ಲಿ ಅಪರಾಧ ಕೃತ್ಯಗಳು ನಡೆದಿರುವುದಾಗಿ ಆರೋಪಿಸಿದ ವ್ಯಕ್ತಿ, ಮುಸುಕು ಹಾಕಿಕೊಂಡು ಬೆಳ್ತಂಗಡಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದು, ತಮ್ಮ生命ಕ್ಕೆ ಭೀತಿ ಇರುವ ಕಾರಣ ದೂರುದಾರರು ಸಾಕ್ಷಿ ರಕ್ಷಣಾ ಯೋಜನೆಯಡಿ ಸಂರಕ್ಷಣೆಯನ್ನು ಪಡೆದಿದ್ದಾರೆ.
Last Updated 11 ಜುಲೈ 2025, 18:19 IST
ಧರ್ಮಸ್ಥಳದಲ್ಲಿ ಅಪರಾಧ ಕೃತ್ಯ ಕುರಿತ ಆರೋಪ: ಹೇಳಿಕೆ ದಾಖಲಿಸಿದ ದೂರುದಾರ

ವಕೀಲರ ಕಲ್ಯಾಣಕ್ಕಾಗಿ ₹ 5ಕೋಟಿ: ಡಿಸಿಎಂ ಡಿ.ಕೆ. ಶಿವಕುಮಾರ್‌

ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿಕೆ
Last Updated 11 ಜುಲೈ 2025, 16:28 IST
ವಕೀಲರ ಕಲ್ಯಾಣಕ್ಕಾಗಿ ₹ 5ಕೋಟಿ: ಡಿಸಿಎಂ ಡಿ.ಕೆ. ಶಿವಕುಮಾರ್‌

ಅಕ್ರಮ ಆಸ್ತಿ ಗಳಿಕೆ ಆರೋಪ: ಈಶ್ವರಪ್ಪ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

ಬೆಂಗಳೂರು: ಶಿವಮೊಗ್ಗ ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ವಿರುದ್ಧದ ಅಕ್ರಮ ಆಸ್ತಿ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
Last Updated 11 ಜುಲೈ 2025, 16:22 IST
ಅಕ್ರಮ ಆಸ್ತಿ ಗಳಿಕೆ ಆರೋಪ: ಈಶ್ವರಪ್ಪ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

ವಿವಿಧ ಬೇಡಿಕೆ ಈಡೇರಿಕೆ | ಮಾತುಕತೆ ವಿಫಲ: ಮುಂದುವರಿದ ಪಾಲಿಕೆ ನೌಕರರ ಹೋರಾಟ

BBMP Employees Strike: ಬೆಂಗಳೂರು: ರಾಜ್ಯದ 10 ಮಹಾನಗರ ಪಾಲಿಕೆಗಳ ನೌಕರರ ಬೇಡಿಕೆಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯವರೊಂದಿಗೆ ಶುಕ್ರವಾರ ನಡೆದ ಮಾತುಕತೆ ವಿಫಲವಾಗಿದ್ದು, ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಸಲು ನೌಕರರು ನಿರ್ಧರಿಸಿದ್ದಾರೆ.
Last Updated 11 ಜುಲೈ 2025, 16:03 IST
ವಿವಿಧ ಬೇಡಿಕೆ ಈಡೇರಿಕೆ | ಮಾತುಕತೆ ವಿಫಲ: ಮುಂದುವರಿದ ಪಾಲಿಕೆ ನೌಕರರ ಹೋರಾಟ

ಯುಪಿಐ ವಹಿವಾಟು ₹40 ಲಕ್ಷ ದಾಟಿದ್ದರೆ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್‌

ಬೇಕರಿ, ಟೀ–ಅಂಗಡಿ, ಹೋಟೆಲು ವ್ಯಾಪಾರಿಗಳ ಮಾಹಿತಿ ಕಲೆ ಹಾಕಿರುವ ವಾಣಿಜ್ಯ ತೆರಿಗೆ ಇಲಾಖೆ
Last Updated 11 ಜುಲೈ 2025, 15:56 IST
ಯುಪಿಐ ವಹಿವಾಟು ₹40 ಲಕ್ಷ ದಾಟಿದ್ದರೆ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್‌

ಅಕ್ರಮ ಆಸ್ತಿ ಗಳಿಕೆ ಆರೋಪ: ಈಶ್ವರಪ್ಪ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ

Eshwarappa FIR Stay: ಹೈಕೋರ್ಟ್‌ ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ, ಪುತ್ರ ಕಾಂತೇಶ್ ಮತ್ತು ಸೊಸೆ ಶಾಲಿನಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಎಫ್‌ಐಆರ್‌ ಮೇಲೆ ಮಧ್ಯಂತರ ತಡೆಯನ್ನು ನೀಡಿದೆ.
Last Updated 11 ಜುಲೈ 2025, 15:54 IST
ಅಕ್ರಮ ಆಸ್ತಿ ಗಳಿಕೆ ಆರೋಪ: ಈಶ್ವರಪ್ಪ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ
ADVERTISEMENT

ದೆಹಲಿಯಲ್ಲಿ ಕೂತು ಬೆಂಗಳೂರಿನಲ್ಲಿ ಕಂಪನಿ | ₹260 ಕೋಟಿಯ ನಕಲಿ ವಹಿವಾಟು; CA ಬಂಧನ

ದೆಹಲಿಯಲ್ಲಿ ಕೂತು ಬೆಂಗಳೂರಿನಲ್ಲಿ ನಕಲಿ ಕಂಪನಿ ಸೃಷ್ಟಿಸಿದ ಆರೋಪಿ
Last Updated 11 ಜುಲೈ 2025, 15:52 IST
ದೆಹಲಿಯಲ್ಲಿ ಕೂತು ಬೆಂಗಳೂರಿನಲ್ಲಿ ಕಂಪನಿ | ₹260 ಕೋಟಿಯ ನಕಲಿ ವಹಿವಾಟು; CA ಬಂಧನ

ಭೂ ಒಡೆತನ ಯೋಜನೆ ಕಡತ ಸಲ್ಲಿಸಲು ತಾಕೀತು: ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ

ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ತುಮಕೂರು ಜಿಲ್ಲಾ ಕಚೇರಿಯಲ್ಲಿ ಹಲವು ಕಡತಗಳು ನಾಪತ್ತೆ
Last Updated 11 ಜುಲೈ 2025, 15:51 IST
ಭೂ ಒಡೆತನ ಯೋಜನೆ ಕಡತ ಸಲ್ಲಿಸಲು ತಾಕೀತು: ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ

ಮೀಸಲಾತಿ ಪ್ರತಿಭಟನೆ| ಲಾಠಿ ಪ್ರಹಾರ ಮಾಡಿದ್ದ ಘಟನೆ: ತನಿಖೆ ಗಡುವು ವಿಸ್ತರಣೆ

Judicial Inquiry: ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ‘ಪ್ರವರ್ಗ 2ಎ’ ಮತ್ತು ಲಿಂಗಾಯತ ಉಪ ಪಂಗಡಗಳಿಗೆ ‘ಒಬಿಸಿ’ ಮೀಸಲಾತಿ ಅನುಷ್ಠಾನ ಕೋರಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದ ಘಟನೆಯನ್ನು ನಿವೃತ್ತ ನ್ಯಾಯಮೂರ್ತಿ ನೇತೃತ್ವದ ನ್ಯಾಯಾಂಗ ತನಿಖೆ ಹೊರತುಪಡಿಸಿ
Last Updated 11 ಜುಲೈ 2025, 15:26 IST
ಮೀಸಲಾತಿ ಪ್ರತಿಭಟನೆ| ಲಾಠಿ ಪ್ರಹಾರ ಮಾಡಿದ್ದ ಘಟನೆ: ತನಿಖೆ ಗಡುವು ವಿಸ್ತರಣೆ
ADVERTISEMENT
ADVERTISEMENT
ADVERTISEMENT