‘ಭಗವದ್ಗೀತೆ ಹಾಗೂ ಬಸವಣ್ಣನ ವಚನಗಳನ್ನು ಅಧ್ಯಯನ ಮಾಡಿರುವ ಸಲಾಹುದ್ದೀನ್, ತಾವು ಕಲಿತಿದ್ದನ್ನು ಅಂಗವಿಕಲ ಮಕ್ಕಳಿಗೂ ಕಲಿಸಿ ಅವರಿಂದ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳನ್ನು, ಭರತನಾಟ್ಯ, ಕಥಕ್ ನೃತ್ಯ ರೂಪಕಗಳನ್ನು ವಿನೂತನ ರೀತಿಯಲ್ಲಿ ಪ್ರಸ್ತುತಪಡಿಸಿದ್ದಾರೆ. ಬ್ರಿಟನ್, ಕೆನಡಾದ ಸಂಸತ್ತುಗಳು ಅವರನ್ನು ಗೌರವಿಸಿವೆ’ ಎಂದು ‘ಜೀ ಕನ್ನಡ’ ಹೇಳಿದೆ.