ಗುರುವಾರ, 7 ಆಗಸ್ಟ್ 2025
×
ADVERTISEMENT
ADVERTISEMENT

ಆಳ–ಅಗಲ| ನಿರಂತರ ಮಳೆ: ಬೆಳೆಗಳಿಗೆ ರೋಗ, ಕೀಟ ಬಾಧೆ; ನಷ್ಟದ ಭೀತಿಯಲ್ಲಿ ರೈತರು

ನಿರಂತರ ಮಳೆ; ಬೆಳೆಗಳಿಗೆ ಕೊಳೆ ರೋಗ, ಕೀಟ ಬಾಧೆ
Published : 6 ಆಗಸ್ಟ್ 2025, 22:36 IST
Last Updated : 6 ಆಗಸ್ಟ್ 2025, 22:36 IST
ಫಾಲೋ ಮಾಡಿ
Comments
ಕೊಳೆರೋಗದ ಪರಿಣಾಮ ನೆಲಕಚ್ಚಿದ ಅಡಿಕೆ

ಕೊಳೆರೋಗದ ಪರಿಣಾಮ ನೆಲಕಚ್ಚಿದ ಅಡಿಕೆ

ಶಿರಸಿಯ ದಾಸನಕೊಪ್ಪದಲ್ಲಿ ಮೆಕ್ಕೆಜೋಳದ ಕಾಳುಗಳು ಮಳೆಗೆ ಮೊಳಕೆ ಒಡೆದಿವೆ

ಶಿರಸಿಯ ದಾಸನಕೊಪ್ಪದಲ್ಲಿ ಮೆಕ್ಕೆಜೋಳದ ಕಾಳುಗಳು ಮಳೆಗೆ ಮೊಳಕೆ ಒಡೆದಿವೆ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಕರಮುಡಿ ಗ್ರಾಮದ ರೈತ ಭೀಮಪ್ಪ ಬಂಡಿ ಎಂಬುವರ ಜಮೀನಿನಲ್ಲಿ ತೇವಾಂಶ ಹೆಚ್ಚಾಗಿ ಹಳದಿ ನಂಜು ರೋಗ ಬಾಧಿಸಿದ್ದ ಬೆಳೆಯಲ್ಲಿ ಕುರಿ ‌ಮೇಯಿಸಲಾದ ದೃಶ್ಯ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಕರಮುಡಿ ಗ್ರಾಮದ ರೈತ ಭೀಮಪ್ಪ ಬಂಡಿ ಎಂಬುವರ ಜಮೀನಿನಲ್ಲಿ ತೇವಾಂಶ ಹೆಚ್ಚಾಗಿ ಹಳದಿ ನಂಜು ರೋಗ ಬಾಧಿಸಿದ್ದ ಬೆಳೆಯಲ್ಲಿ ಕುರಿ ‌ಮೇಯಿಸಲಾದ ದೃಶ್ಯ

ಸಾಗರ ತಾಲ್ಲೂಕಿನ ಆನಂದಪುರ ಬಳಿ ಬೆಂಕಿ ರೋಗ ಬಾಧೆಗೆ ತುತ್ತಾದ ಶುಂಠಿ ತಾಕು

ಸಾಗರ ತಾಲ್ಲೂಕಿನ ಆನಂದಪುರ ಬಳಿ ಬೆಂಕಿ ರೋಗ ಬಾಧೆಗೆ ತುತ್ತಾದ ಶುಂಠಿ ತಾಕು

ಶಿರಸಿ ತಾಲ್ಲೂಕಿನ ಮಂಜುಗುಣಿ ತೋಟವೊಂದರಲ್ಲಿ ಕಾಳುಮೆಣಸು ಬಳ್ಳಿಗೆ ಸೊರಗು ರೋಗ ಬಾಧಿಸಿದೆ

ಶಿರಸಿ ತಾಲ್ಲೂಕಿನ ಮಂಜುಗುಣಿ ತೋಟವೊಂದರಲ್ಲಿ ಕಾಳುಮೆಣಸು ಬಳ್ಳಿಗೆ ಸೊರಗು ರೋಗ ಬಾಧಿಸಿದೆ

ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಕೊಳೆರೋಗದಿಂದ ಕಾಫಿ ಬೆಳೆ ಹಾಳಾಗಿದೆ
ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಕೊಳೆರೋಗದಿಂದ ಕಾಫಿ ಬೆಳೆ ಹಾಳಾಗಿದೆ
ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಕೊಳೆರೋಗದಿಂದ ಕಾಫಿ ಬೆಳೆ ಹಾಳಾಗಿದೆ

ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಕೊಳೆರೋಗದಿಂದ ಕಾಫಿ ಬೆಳೆ ಹಾಳಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT