ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಾದ ರಾತ್ರಿ

ನವರಾತ್ರಿ ಬಂತೆಂದರೆ ನಗರದಲ್ಲಿ ನೆಲೆಸಿರುವ ಗುಜರಾತಿ ಸಮುದಾಯದವರಿಗೆ ವಿಶೇಷ ಸಂಭ್ರಮ. ಈ ಅವಧಿಯಲ್ಲಿ ಇಡೀ ಸಮುದಾಯದವರು ಒಂದೆಡೆ ಸೇರಿ ದುರ್ಗೆಯನ್ನು ಪ್ರತಿಷ್ಠಾಪಿಸಿ ಪೂಜಿಸುವುದು ವಾಡಿಕೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಶ್ರೀ ಬೆಂಗಳೂರು ವೈಷ್ಣವ್ ಸಮಾಜ ನವರಾತ್ರಿ ಉತ್ಸವ ಮಂಡಲ್ ಆಯೋಜಿಸಿದ್ದ ನವರಾತ್ರಿ ಉತ್ಸವದಲ್ಲಿ ಪುಟಾಣಿಗಳು ಮತ್ತು ಯುವ ಜನರ ವಿವಿಧ ಬಗೆಯ ನೃತ್ಯದ ವೈಖರಿಯನ್ನು ಎಂ.ಎಸ್‌.ಮಂಜುನಾಥ್‌ ಚಿತ್ರಗಳನ್ನು ಮನಸೊರೆಗೊಳ್ಳುವಂತೆ ಸೆರೆಹಿಡಿದಿದ್ದಾರೆ.
Last Updated 12 ಅಕ್ಟೋಬರ್ 2018, 13:40 IST
ಅಕ್ಷರ ಗಾತ್ರ
ರಂಗಾದ ರಾತ್ರಿ
ADVERTISEMENT
ರಂಗಾದ ರಾತ್ರಿ
ರಂಗಾದ ರಾತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT