ರಂಗಾದ ರಾತ್ರಿ
ನವರಾತ್ರಿ ಬಂತೆಂದರೆ ನಗರದಲ್ಲಿ ನೆಲೆಸಿರುವ ಗುಜರಾತಿ ಸಮುದಾಯದವರಿಗೆ ವಿಶೇಷ ಸಂಭ್ರಮ. ಈ ಅವಧಿಯಲ್ಲಿ ಇಡೀ ಸಮುದಾಯದವರು ಒಂದೆಡೆ ಸೇರಿ ದುರ್ಗೆಯನ್ನು ಪ್ರತಿಷ್ಠಾಪಿಸಿ ಪೂಜಿಸುವುದು ವಾಡಿಕೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಶ್ರೀ ಬೆಂಗಳೂರು ವೈಷ್ಣವ್ ಸಮಾಜ ನವರಾತ್ರಿ ಉತ್ಸವ ಮಂಡಲ್ ಆಯೋಜಿಸಿದ್ದ ನವರಾತ್ರಿ ಉತ್ಸವದಲ್ಲಿ ಪುಟಾಣಿಗಳು ಮತ್ತು ಯುವ ಜನರ ವಿವಿಧ ಬಗೆಯ ನೃತ್ಯದ ವೈಖರಿಯನ್ನು ಎಂ.ಎಸ್.ಮಂಜುನಾಥ್ ಚಿತ್ರಗಳನ್ನು ಮನಸೊರೆಗೊಳ್ಳುವಂತೆ ಸೆರೆಹಿಡಿದಿದ್ದಾರೆ.
Last Updated 12 ಅಕ್ಟೋಬರ್ 2018, 13:40 IST