ಭಾನುವಾರ, 7 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಗೋವಾ ನೈಟ್ ಕ್ಲಬ್‌ನಲ್ಲಿ ಸಿಲಿಂಡರ್ ಸ್ಫೋಟ; 25 ಮಂದಿ ಸಾವು

Nightclub Explosion: ಉತ್ತರ ಗೋವಾದ ನೈಟ್ ಕ್ಲಬ್‌ವೊಂದರಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ ಕನಿಷ್ಠ 25 ಮಂದಿ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 7 ಡಿಸೆಂಬರ್ 2025, 16:30 IST
ಗೋವಾ ನೈಟ್ ಕ್ಲಬ್‌ನಲ್ಲಿ ಸಿಲಿಂಡರ್ ಸ್ಫೋಟ; 25 ಮಂದಿ ಸಾವು

ಸಿಎಂ ಮೋಹನ್ ಯಾದವ್ ಎದುರೇ ಶರಣಾದ್ರು ₹2.36 ಕೋಟಿ ಇನಾಮು ಘೋಷಣೆಯಾಗಿದ್ದ ನಕ್ಸಲರು

Naxal surrender MP: ₹2.36 ಕೋಟಿ ಇನಾಮು ಘೋಷಣೆಯಾಗಿದ್ದ 10 ನಕ್ಸಲರು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಎದುರು ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 7 ಡಿಸೆಂಬರ್ 2025, 16:24 IST
ಸಿಎಂ ಮೋಹನ್ ಯಾದವ್ ಎದುರೇ ಶರಣಾದ್ರು ₹2.36 ಕೋಟಿ ಇನಾಮು ಘೋಷಣೆಯಾಗಿದ್ದ ನಕ್ಸಲರು

ಹೋಟೆಲ್‌ಗಳಲ್ಲಿ ಆಧಾರ್ ಗುರುತು ತಾಳೆಗೆ ಹೊಸ ನಿಯಮ

UIDAI entities seeking Aadhaar-based verification ಹೋಟೆಲ್‌ಗಳು, ಕಾರ್ಯಕ್ರಮ ಸಂಘಟಕರು ತಮ್ಮ ಗ್ರಾಹಕರಿಂದ ಆಧಾರ್‌ ಕಾರ್ಡ್‌ನ ನೆರಳಚ್ಚು ಪ್ರತಿ ಪಡೆದು, ಅವುಗಳನ್ನು ತಮ್ಮಲ್ಲಿ ಇರಿಸಿಕೊಳ್ಳುವುದನ್ನು ಕಡಿಮೆ ಮಾಡಲು ಹೊಸ ನಿಯಮಗಳನ್ನು ಶೀಘ್ರವೇ ಪ್ರಕಟಿಸಲಾಗುತ್ತದೆ
Last Updated 7 ಡಿಸೆಂಬರ್ 2025, 16:21 IST
ಹೋಟೆಲ್‌ಗಳಲ್ಲಿ ಆಧಾರ್ ಗುರುತು ತಾಳೆಗೆ ಹೊಸ ನಿಯಮ

ವೈದ್ಯರಿಗೆ ₹30 ಕೋಟಿ ವಂಚನೆ: ಪ್ರಸಿದ್ಧ ಚಲನಚಿತ್ರ ನಿರ್ಮಾಪಕ, ಪತ್ನಿ ಬಂಧನ

Film Producer Arrested: ರಾಜಸ್ಥಾನ ಮೂಲದ ವೈದ್ಯ ಡಾ. ಅಜಯ್ ಮುರ್ದಿಯಾ ಅವರನ್ನು ₹30 ಕೋಟಿ ವಂಚಿಸಿದ ಆರೋಪದ ಮೇಲೆ ನಿರ್ಮಾಪಕ ವಿಕ್ರಮ್ ಭಟ್ ಮತ್ತು ಪತ್ನಿ ಶ್ವೇತಾಂಬರಿ ಭಟ್ ಅವರನ್ನು ಮುಂಬೈನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 7 ಡಿಸೆಂಬರ್ 2025, 16:20 IST
ವೈದ್ಯರಿಗೆ ₹30 ಕೋಟಿ ವಂಚನೆ: ಪ್ರಸಿದ್ಧ ಚಲನಚಿತ್ರ ನಿರ್ಮಾಪಕ, ಪತ್ನಿ ಬಂಧನ

ಆಪರೇಷನ್‌ ಸಿಂಧೂರ: ಸಂಯಮ ಪ್ರದರ್ಶಿಸಿದ್ದ ಸಶಸ್ತ್ರ ಪಡೆ–ರಾಜನಾಥ ಸಿಂಗ್‌

ನಾವು ಬಯಸಿದ್ದರೆ ಇನ್ನೂ ಹೆಚ್ಚಿನದನ್ನು ಮಾಡಬಹುದಿತ್ತು‘
Last Updated 7 ಡಿಸೆಂಬರ್ 2025, 16:17 IST
ಆಪರೇಷನ್‌ ಸಿಂಧೂರ: ಸಂಯಮ ಪ್ರದರ್ಶಿಸಿದ್ದ ಸಶಸ್ತ್ರ ಪಡೆ–ರಾಜನಾಥ ಸಿಂಗ್‌

ರಸ್ತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರಿಡಲಿದೆ ತೆಲಂಗಾಣ ಸರ್ಕಾರ

ಹೈದರಾಬಾದ್‌ನ ನಾನಾಕ್ರಮ್‌ಗುಡದಲ್ಲಿರುವ ಯುಎಸ್‌ ಕಾನ್ಸುಲೆಟ್‌ ಜನರಲ್‌ ಕಚೇರಿಯುದ್ದಕ್ಕೂ ಇರುವ ಪ್ರತಿಷ್ಠಿತ ರಸ್ತೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹೆಸರಿಡಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ.
Last Updated 7 ಡಿಸೆಂಬರ್ 2025, 16:15 IST
ರಸ್ತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರಿಡಲಿದೆ ತೆಲಂಗಾಣ ಸರ್ಕಾರ

ಸೌರ ಕೃಷಿ ಪಂಪ್‌ ಅನುಷ್ಠಾನ: ಮುಂಚೂಣಿಯಲ್ಲಿ ಮಹಾರಾಷ್ಟ್ರ!

ಮೂವತ್ತು ದಿನಗಳಲ್ಲಿ 45 ಸಾವಿರಕ್ಕೂ ಹೆಚ್ಚು ಕೃಷಿ ಪಂಪ್‌ ಅಳವಡಿಕೆ
Last Updated 7 ಡಿಸೆಂಬರ್ 2025, 16:01 IST
ಸೌರ ಕೃಷಿ ಪಂಪ್‌ ಅನುಷ್ಠಾನ: ಮುಂಚೂಣಿಯಲ್ಲಿ ಮಹಾರಾಷ್ಟ್ರ!
ADVERTISEMENT

ಜಮಾತ್‌–ಇ–ಇಸ್ಲಾಮಿ ನಾಯಕರನ್ನು ಭೇಟಿಯಾಗಿದ್ದೆ: ಪಿಣರಾಯಿ ವಿಜಯನ್‌

ಜಮಾತೆ ಇಸ್ಲಾಮಿ ನಾಯಕರ ವಿರುದ್ಧ ಕೇರಳ ಮುಖ್ಯಮಂತ್ರಿ ವಾಗ್ದಾಳಿ
Last Updated 7 ಡಿಸೆಂಬರ್ 2025, 16:00 IST
ಜಮಾತ್‌–ಇ–ಇಸ್ಲಾಮಿ ನಾಯಕರನ್ನು ಭೇಟಿಯಾಗಿದ್ದೆ: ಪಿಣರಾಯಿ ವಿಜಯನ್‌

‘ವಂದೇ ಮಾತರಂ’: ಲೋಕಸಭೆಯಲ್ಲಿ ಮೋದಿ ಮಾತು

Vande Mataram Anniversary: ‘ವಂದೇ ಮಾತರಂ’ ಗೀತೆಯ 150ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ಮೋದಿ ಲೋಕಸಭೆಯಲ್ಲಿ ಮಾತನಾಡಲಿದ್ದು, ಚರ್ಚೆಗೆ 10 ತಾಸು ಮೀಸಲಿಟ್ಟಿದ್ದು ಹಲವು ನಾಯಕರು ಭಾಗವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 7 ಡಿಸೆಂಬರ್ 2025, 15:51 IST
‘ವಂದೇ ಮಾತರಂ’: ಲೋಕಸಭೆಯಲ್ಲಿ ಮೋದಿ ಮಾತು

ಬಿಕ್ಕಟ್ಟು ನಿರ್ವಹಣಾ ತಂಡದಿಂದ ನಿರಂತರ ನಿಗಾ: ಇಂಡಿಗೊ ಸ್ಥಿತಿಗತಿ ಕುರಿತು ಮಂಡಳಿ

Airline Management Action: ಇಂಡಿಗೊ ಕಂಪನಿಯ ಬಿಕ್ಕಟ್ಟು ನಿರ್ವಹಣಾ ತಂಡ ಸಿಎಂಜಿ ಸ್ಥಾಪನೆಯೊಂದಿಗೆ, ವಿಮಾನ ರದ್ದು ಹಾಗೂ ವಿಳಂಬ ಕುರಿತು ನಿರಂತರ ನಿಗಾ ವಹಿಸಿ ಪ್ರಯಾಣಿಕರಿಗೆ ಪರಿಹಾರ ನೀಡಲು ಕ್ರಮ ಕೈಗೊಂಡಿದೆ ಎಂದು ಸಂಸ್ಥೆ
Last Updated 7 ಡಿಸೆಂಬರ್ 2025, 15:49 IST
ಬಿಕ್ಕಟ್ಟು ನಿರ್ವಹಣಾ ತಂಡದಿಂದ ನಿರಂತರ ನಿಗಾ: ಇಂಡಿಗೊ ಸ್ಥಿತಿಗತಿ ಕುರಿತು ಮಂಡಳಿ
ADVERTISEMENT
ADVERTISEMENT
ADVERTISEMENT