ಸೋಮವಾರ, 8 ಡಿಸೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ಭಾರತ vs ದಕ್ಷಿಣ ಆಫ್ರಿಕಾ ಟಿ20 ಸರಣಿ: ಎಷ್ಟು ಗಂಟೆಗೆ ಆರಂಭ, ಎಲ್ಲಿ ನೋಡಬಹುದು?

India vs South Africa T20: ಏಕದಿನ ಸರಣಿಯನ್ನು ಭಾರತ 2–1ರಿಂದ ಗೆದ್ದುಕೊಂಡಿರುವ ಭಾರತ. ಇದೀಗ ಸೂರ್ಯಕುಮಾರ್ ಯಾದವ್ ನಾಯಕತ್ವದ ಟಿ20 ತಂಡ ನಾಳೆ (ಮಂಗಳವಾರ) ಯಿಂದ ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳ ಟಿ20 ಸರಣಿ ಆಡಲಿದೆ.
Last Updated 8 ಡಿಸೆಂಬರ್ 2025, 9:44 IST
ಭಾರತ vs ದಕ್ಷಿಣ ಆಫ್ರಿಕಾ ಟಿ20 ಸರಣಿ: ಎಷ್ಟು ಗಂಟೆಗೆ ಆರಂಭ, ಎಲ್ಲಿ ನೋಡಬಹುದು?

ಕ್ರೀಡೆಯಲ್ಲೊಂದು ಗ್ರಾಮೀಣ ಭಾಗದ ಬಹುಮುಖ ಪ್ರತಿಭೆ 

ಕುಸ್ತಿ, ಚೆಸ್, ಫುಟ್ಬಾಲ್ ನಲ್ಲಿ ರಾಜ್ಯ ಮಟ್ಟದವರೆಗೂ ಸಾಧನೆಗೈದ ಸತೀಶ
Last Updated 8 ಡಿಸೆಂಬರ್ 2025, 6:32 IST
ಕ್ರೀಡೆಯಲ್ಲೊಂದು ಗ್ರಾಮೀಣ ಭಾಗದ ಬಹುಮುಖ ಪ್ರತಿಭೆ 

ಜೂನಿಯರ್ ವಿಶ್ವಕಪ್ ಹಾಕಿ: ಜರ್ಮನಿಗೆ ಮಣಿದ ಭಾರತ

ಸೆಮಿಫೈನಲ್‌ನಲ್ಲಿ 5–1 ಗೆಲುವು; ಪ್ರಶಸ್ತಿ ಸುತ್ತಿನಲ್ಲಿ ಸ್ಪೇನ್ ಎದುರಾಳಿ
Last Updated 7 ಡಿಸೆಂಬರ್ 2025, 23:46 IST
ಜೂನಿಯರ್ ವಿಶ್ವಕಪ್ ಹಾಕಿ: ಜರ್ಮನಿಗೆ ಮಣಿದ ಭಾರತ

ಕೆಎಸ್‌ಸಿಎಗೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ನೂತನ ಅಧ್ಯಕ್ಷ

KSCA Elections: ಬೆಂಗಳೂರು: ಭಾರತ ತಂಡದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಭಾನುವಾರ ನಡೆದ ಚುನಾವಣೆಯಲ್ಲಿ ಒಟ್ಟು 1307 ಮತ ಚಲಾವಣೆಯಾಯಿತು.
Last Updated 7 ಡಿಸೆಂಬರ್ 2025, 22:10 IST
ಕೆಎಸ್‌ಸಿಎಗೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ನೂತನ ಅಧ್ಯಕ್ಷ

ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್: ನರೇಶ್, ಬರ್ಮನ್‌ ಚಾಂಪಿಯನ್‌

Midnight Marathon Winners: ಬೆಂಗಳೂರು: ನರೇಶ್ ಥಾಪಾ ಮತ್ತು ಬಿಜೋಯ ಬರ್ಮನ್ ಅವರು ನಗರದಲ್ಲಿ ಶನಿವಾರ ರಾತ್ರಿ ನಡೆದ ಮಿಡ್‌ನೈಟ್ ಮ್ಯಾರಥಾನ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ ಆದರು.
Last Updated 7 ಡಿಸೆಂಬರ್ 2025, 19:38 IST
ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್: ನರೇಶ್, ಬರ್ಮನ್‌ ಚಾಂಪಿಯನ್‌

ನಾಮಧಾರಿ ಕಪ್‌ ಹಾಕಿ: ನೈಋತ್ಯ ರೈಲ್ವೆ ತಂಡಕ್ಕೆ ಜಯ

Hockey Tournament: ನಾಮಧಾರಿ ಕಪ್‌ ಹಾಕಿ ಪಂದ್ಯದಲ್ಲಿ ನೈಋತ್ಯ ರೈಲ್ವೆ–ಹುಬ್ಬಳ್ಳಿ ತಂಡವು ಬಳ್ಳಾರಿ ವಿರುದ್ಧ 7–2 ಗೋಲುಗಳಿಂದ ಭರ್ಜರಿ ಜಯ ಸಾಧಿಸಿದೆ. ಚೇತನ್ ಎಂ.ಕೆ. ಮತ್ತು ಪವನ್ ಮಡಿವಾಳರ್‌ ತಂಡದ ಪ್ರಮುಖ ಆಟಗಾರರಾದರು.
Last Updated 7 ಡಿಸೆಂಬರ್ 2025, 19:31 IST
ನಾಮಧಾರಿ ಕಪ್‌ ಹಾಕಿ: ನೈಋತ್ಯ ರೈಲ್ವೆ ತಂಡಕ್ಕೆ ಜಯ

ಟೆನಿಸ್: ದಿಗ್ವಿಜಯ್‌ ಪ್ರತಾಪ್‌ಗೆ ಕಿರೀಟ

Indian Tennis Champion: ಗ್ವಾಲಿಯರ್‌ನಲ್ಲಿ ನಡೆದ ಐಟಿಎಫ್ ಎಂ15 ಟೂರ್ನಿಯಲ್ಲಿ ದಿಗ್ವಿಜಯ್ ಪ್ರತಾಪ್ ಸಿಂಗ್ ಅವರು ಪುರುಷರ ಸಿಂಗಲ್ಸ್ ಕಿರೀಟ ಜಯಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಆರ್ಯನ್ ಶಾ ವಿರುದ್ಧ ಆಘಾತಕಾರಿ ಜಯ ಸಾಧಿಸಿದರು.
Last Updated 7 ಡಿಸೆಂಬರ್ 2025, 19:27 IST
ಟೆನಿಸ್: ದಿಗ್ವಿಜಯ್‌ ಪ್ರತಾಪ್‌ಗೆ ಕಿರೀಟ
ADVERTISEMENT

ವಿಜಯ್ ಮರ್ಚೆಂಟ್‌ ಟ್ರೋಫಿ: ಗೌರವ ಹಂಚಿಕೊಂಡ ಕರ್ನಾಟಕ, ಮಧ್ಯಪ್ರದೇಶ

Vijay Merchant Trophy: ಮಧ್ಯಪ್ರದೇಶ ತಂಡವು ಇಲ್ಲಿನ ಶಹೀದ್ ವೀರನಾರಾಯಣ ಸಿಂಗ್ ಕ್ರೀಡಾಂಗಣದಲ್ಲಿ ಭಾನುವಾರ ಆರಂಭವಾದ ವಿಜಯ್ ಮರ್ಚೆಂಟ್‌ ಟ್ರೋಫಿ
Last Updated 7 ಡಿಸೆಂಬರ್ 2025, 16:12 IST
ವಿಜಯ್ ಮರ್ಚೆಂಟ್‌ ಟ್ರೋಫಿ: ಗೌರವ ಹಂಚಿಕೊಂಡ ಕರ್ನಾಟಕ, ಮಧ್ಯಪ್ರದೇಶ

ವಿಶ್ವಕಪ್‌ ಶೂಟಿಂಗ್‌: ಚೊಚ್ಚಲ ಯತ್ನದಲ್ಲಿ ಬೆಳ್ಳಿ ಗೆದ್ದ ಐಶ್ವರಿ ಪ್ರಸಾದ್

ವಿಶ್ವಕಪ್‌ ಶೂಟಿಂಗ್‌ 50 ಮೀ. ರೈಫಲ್ 3 ಪೊಸಿಷನ್‌
Last Updated 7 ಡಿಸೆಂಬರ್ 2025, 16:11 IST
ವಿಶ್ವಕಪ್‌ ಶೂಟಿಂಗ್‌: ಚೊಚ್ಚಲ ಯತ್ನದಲ್ಲಿ ಬೆಳ್ಳಿ ಗೆದ್ದ ಐಶ್ವರಿ ಪ್ರಸಾದ್

ಏಕದಿನ ತಂಡದಲ್ಲಿ ರೋ–ಕೊ ಸ್ಥಾನವನ್ನು ಯಾರೂ ಪ್ರಶ್ನಿಸಬಾರದು: ಸಂಜಯ್ ಬಂಗಾರ್

ಏಕದಿನ ಕ್ರಿಕೆಟ್‌ ತಂಡದಲ್ಲಿ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರ ಸ್ಥಾನವನ್ನು ಪ್ರಶ್ನೆ ಮಾಡುವುದರ ಬಗ್ಗೆ ಟೀಂ ಇಂಡಿಯಾದ ಮಾಜಿ ಕೋಚ್‌ ಸಂಜಯ್‌ ಬಂಗಾರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 7 ಡಿಸೆಂಬರ್ 2025, 14:50 IST
ಏಕದಿನ ತಂಡದಲ್ಲಿ ರೋ–ಕೊ ಸ್ಥಾನವನ್ನು ಯಾರೂ ಪ್ರಶ್ನಿಸಬಾರದು: ಸಂಜಯ್ ಬಂಗಾರ್
ADVERTISEMENT
ADVERTISEMENT
ADVERTISEMENT