ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಆಟಗಾರ್ತಿಯರ ವೇತನ ದುಪ್ಪಟ್ಟು ಮಾಡಿದ ಬಿಸಿಸಿಐ

Domestic Women Cricket: ದೇಶಿ ಕ್ರಿಕೆಟ್‌ ಟೂರ್ನಿಯಲ್ಲಿ ಭಾಗವಹಿಸುವ ಮಹಿಳಾ ಕ್ರಿಕೆಟ್‌ ಆಟಗಾರ್ತಿಯರ ವೇತನವನ್ನು ಭಾರತ ಕ್ರಿಕೆಟ್‌ ಮಂಡಳಿ ಏರಿಕೆ ಮಾಡಿದೆ.
Last Updated 23 ಡಿಸೆಂಬರ್ 2025, 14:31 IST
ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಆಟಗಾರ್ತಿಯರ ವೇತನ ದುಪ್ಪಟ್ಟು ಮಾಡಿದ ಬಿಸಿಸಿಐ

ಜೀವ ಉಳಿಸಿಕೊಳ್ಳಲು ಓಡಿದ್ದೆ: ಮೆಸ್ಸಿ ಕೋಲ್ಕತ್ತ ಭೇಟಿ ವೇಳೆ ಪಾಲ್ಗೊಂಡ ಗಾಯಕ

Charles Antony Messi Experience:ಫುಟ್‌ಬಾಲ್‌ ತಾರೆ ಲಯೊನೆಲ್ ಮೆಸ್ಸಿ ಭಾರತ ಭೇಟಿ ವೇಳೆ ಇಲ್ಲಿಯ ಸಾಲ್ಟ್‌ ಲೇಕ್‌ ಕ್ರೀಡಾಂಗಣದಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಬಂದಿದ್ದ ಲಂಡನ್ ಮೂಲದ ಭಾರತೀಯ ಗಾಯಕ ಚಾರ್ಲ್ಸ್‌ ಆಂಟೋನಿ ಗಲಾಟೆ ನಡೆದ ವೇಳೆ ತಮಗಾದ ಆಘಾತಕಾರಿ ಅನುಭವವನ್ನು ಹಂಚಿಕೊಂಡಿದ್ದಾರೆ.
Last Updated 23 ಡಿಸೆಂಬರ್ 2025, 13:07 IST
ಜೀವ ಉಳಿಸಿಕೊಳ್ಳಲು ಓಡಿದ್ದೆ: ಮೆಸ್ಸಿ ಕೋಲ್ಕತ್ತ ಭೇಟಿ ವೇಳೆ ಪಾಲ್ಗೊಂಡ ಗಾಯಕ

ಮೈ ಕೊರೆಯುವ ಚಳಿಯಲ್ಲಿ ರೈಲಿನ ಶೌಚಾಲಯದ ಬಳಿ ಕುಳಿತು ಬಾಲ ಕುಸ್ತಿಪಟುಗಳ ಪ್ರಯಾಣ!

ಒಡಿಶಾ ಕ್ರೀಡಾ ಇಲಾಖೆಯಲ್ಲಿ ಇದೆಂಥಾ ಅವ್ಯವಸ್ಥೆ
Last Updated 23 ಡಿಸೆಂಬರ್ 2025, 11:51 IST
ಮೈ ಕೊರೆಯುವ ಚಳಿಯಲ್ಲಿ ರೈಲಿನ ಶೌಚಾಲಯದ ಬಳಿ ಕುಳಿತು ಬಾಲ ಕುಸ್ತಿಪಟುಗಳ ಪ್ರಯಾಣ!

ನೀರಜ್ ಚೋಪ್ರಾ ಭೇಟಿಯಾದ ಮೋದಿ; ಕ್ರೀಡಾ ವಿಚಾರಗಳ ಕುರಿತು ಚರ್ಚೆ ಎಂದ ಪಿಎಂ

Neeraj Chopra News: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಹಾಗೂ ಅವರ ಪತ್ನಿ ಹಿಮಾನಿ ಮೋರ್ ಅವರನ್ನು ಭೇಟಿಯಾಗಿ ಕ್ರೀಡೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ.
Last Updated 23 ಡಿಸೆಂಬರ್ 2025, 11:24 IST
ನೀರಜ್ ಚೋಪ್ರಾ ಭೇಟಿಯಾದ ಮೋದಿ; ಕ್ರೀಡಾ ವಿಚಾರಗಳ ಕುರಿತು ಚರ್ಚೆ ಎಂದ ಪಿಎಂ

Vijay Hazare: ಚಿನ್ನಸ್ವಾಮಿ ಪಂದ್ಯ ಬಿಸಿಸಿಐ ಶ್ರೇಷ್ಠತಾ ಕೇಂದ್ರಕ್ಕೆ ಸ್ಥಳಾಂತರ

Vijay Hazare Cricket: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆಯಬೇಕಿದ್ದ ವಿಜಯ್ ಹಜಾರೆ ಪಂದ್ಯಕ್ಕೆ ಪೊಲೀಸರು ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಈ ಪಂದ್ಯವನ್ನು ಬಿಸಿಸಿಐ ಶ್ರೇಷ್ಠತಾ ಕೇಂದ್ರಕ್ಕೆ (ಸಿಇಒ) ಸ್ಥಳಾಂತರಿಸಲಾಗಿದೆ.
Last Updated 23 ಡಿಸೆಂಬರ್ 2025, 7:46 IST
Vijay Hazare: ಚಿನ್ನಸ್ವಾಮಿ ಪಂದ್ಯ ಬಿಸಿಸಿಐ ಶ್ರೇಷ್ಠತಾ ಕೇಂದ್ರಕ್ಕೆ ಸ್ಥಳಾಂತರ

ಕೊಹ್ಲಿ ಆಡಬೇಕಿದ್ದ ಬೆಂಗಳೂರಿನ ಪಂದ್ಯಕ್ಕೆ ಪೊಲೀಸ್ ಅನುಮತಿ ನಿರಾಕರಣೆ

Vijay Hazare Trophy: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆಯಬೇಕಿದ್ದ ವಿಜಯ್ ಹಜಾರೆ ಪಂದ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಂಗಳವಾರ ತಿಳಿಸಿದ್ದಾರೆ.
Last Updated 23 ಡಿಸೆಂಬರ್ 2025, 7:16 IST
ಕೊಹ್ಲಿ ಆಡಬೇಕಿದ್ದ ಬೆಂಗಳೂರಿನ ಪಂದ್ಯಕ್ಕೆ ಪೊಲೀಸ್ ಅನುಮತಿ ನಿರಾಕರಣೆ

Krishnappa Gowtham: ಆಫ್‌ಸ್ಪಿನ್ ಪರಂಪರೆ ಕೊಂಡಿ ಗೌತಮ್

ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಆಲ್‌ರೌಂಡರ್
Last Updated 23 ಡಿಸೆಂಬರ್ 2025, 5:40 IST
Krishnappa Gowtham: ಆಫ್‌ಸ್ಪಿನ್ ಪರಂಪರೆ ಕೊಂಡಿ ಗೌತಮ್
ADVERTISEMENT

ಬೆಂಗಳೂರಿನ ‘ಸಾಯ್‌’ನಲ್ಲಿ ಸರ್ವಋತು ಹಾಕಿ ಟರ್ಫ್: ಸಚಿವ ಮಾಂಡವೀಯ

SAI Bengaluru Upgrade: ಸಾಯ್‌ ಕೇಂದ್ರದಲ್ಲಿ ಪಾಲಿಗ್ರಾಸ್ ಪ್ಯಾರಿಸ್ ಗ್ರೀನ್‌ ಟೆಕ್ನಾಲಜಿಯುಳ್ಳ ಝೀರೋ ಹಾಕಿ ಟರ್ಫ್ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಇದು ಕ್ರೀಡಾಪಟುಗಳಿಗೆ ಉತ್ತಮ ಮೂಲಸೌಕರ್ಯ ಒದಗಿಸಲಿದೆ.
Last Updated 23 ಡಿಸೆಂಬರ್ 2025, 0:43 IST
ಬೆಂಗಳೂರಿನ ‘ಸಾಯ್‌’ನಲ್ಲಿ ಸರ್ವಋತು ಹಾಕಿ ಟರ್ಫ್: ಸಚಿವ ಮಾಂಡವೀಯ

ಮಹಿಳಾ ಕ್ರಿಕೆಟ್: ಭಾರತ ತಂಡಕ್ಕೆ ಫೀಲ್ಡಿಂಗ್ ಸುಧಾರಣೆ ಸವಾಲು

ಶ್ರೀಲಂಕಾ ಎದುರು ಮತ್ತೊಂದು ಗೆಲುವಿನತ್ತ ಹರ್ಮನ್ ಪಡೆ ಚಿತ್ತ
Last Updated 23 ಡಿಸೆಂಬರ್ 2025, 0:37 IST
ಮಹಿಳಾ ಕ್ರಿಕೆಟ್: ಭಾರತ ತಂಡಕ್ಕೆ ಫೀಲ್ಡಿಂಗ್ ಸುಧಾರಣೆ ಸವಾಲು

ಕಿವೀಸ್‌ ಮಡಿಲಿಗೆ ಟೆಸ್ಟ್‌ ಸರಣಿ

ಜೇಕಬ್‌ಗೆ ಐದು ವಿಕೆಟ್‌ ಗೊಂಚಲು: ವಿಂಡೀಸ್‌ಗೆ ನಿರಾಸೆ
Last Updated 23 ಡಿಸೆಂಬರ್ 2025, 0:37 IST
ಕಿವೀಸ್‌ ಮಡಿಲಿಗೆ ಟೆಸ್ಟ್‌ ಸರಣಿ
ADVERTISEMENT
ADVERTISEMENT
ADVERTISEMENT