ಭಾನುವಾರ, 8 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕ್ರೀಡೆ

ADVERTISEMENT

T20 World Cup: ಐಸಿಸಿ–ಪಾಕ್ ಮಾತುಕತೆ: ಲಾಹೋರ್‌ಗೆ ತೆರಳಿದ ಬಿಸಿಬಿ ಮುಖ್ಯಸ್ಥ

ICC PCB Meeting: ಟಿ–20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನದ ನಿರ್ಧಾರದ ಕುರಿತು ಪಿಸಿಬಿ ಮತ್ತು ಐಸಿಸಿ ನಡುವಿನ ಸಭೆಗೆ ಮುನ್ನ ಬಿಸಿಬಿ ಮುಖ್ಯಸ್ಥ ಲಾಹೋರ್‌ಗೆ ತೆರಳಿದ್ದಾರೆ.
Last Updated 8 ಫೆಬ್ರುವರಿ 2026, 10:06 IST
T20 World Cup: ಐಸಿಸಿ–ಪಾಕ್ ಮಾತುಕತೆ: ಲಾಹೋರ್‌ಗೆ ತೆರಳಿದ ಬಿಸಿಬಿ ಮುಖ್ಯಸ್ಥ

T–20 World Cup: ಅಫ್ಗಾನಿಸ್ತಾನ ವಿರುದ್ಧ ಗೆಲುವಿನ ನಗೆ ಬೀರಿದ ಕಿವೀಸ್

New Zealand vs Afghanistan: ಚೆನ್ನೈನ ಎಂ.ಎ ಚಿದಂಬರಂ ಮೈದಾನದಲ್ಲಿ ನಡೆದ ಟಿ–20 ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
Last Updated 8 ಫೆಬ್ರುವರಿ 2026, 9:19 IST
T–20 World Cup: ಅಫ್ಗಾನಿಸ್ತಾನ ವಿರುದ್ಧ ಗೆಲುವಿನ ನಗೆ ಬೀರಿದ ಕಿವೀಸ್

ರಾತ್ರಿ 11ಕ್ಕೆ ಕರೆ, ಇಂದು ಆತನೇ ಟೀಂ ಇಂಡಿಯಾ ಹೀರೊ: ದೇವರ ನಿರ್ಧಾರ ಎಂದ ಮಿಯಾ

Mohammed Siraj Heroics: ಮುಂಬೈ: ಟಿ20 ವಿಶ್ವಕಪ್ 2026ರ ಎ ಗುಂಪಿನ ಮೊದಲ ಪಂದ್ಯದಲ್ಲಿ ಅಮೆರಿಕ ಹಾಗೂ ಭಾರತ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟೀಂ ಇಂಡಿಯಾ 29 ರನ್‌ಗಳ ಗೆಲುವು ದಾಖಲಿಸಿದೆ.
Last Updated 8 ಫೆಬ್ರುವರಿ 2026, 7:22 IST
ರಾತ್ರಿ 11ಕ್ಕೆ ಕರೆ, ಇಂದು ಆತನೇ ಟೀಂ ಇಂಡಿಯಾ ಹೀರೊ: ದೇವರ ನಿರ್ಧಾರ ಎಂದ ಮಿಯಾ

T20 WC| ಭಾರತ ತಂಡಕ್ಕೆ ಸಿಹಿ ಸುದ್ದಿ; ಗಾಯಗೊಂಡಿದ್ದ ಆಲ್‌ರೌಂಡರ್ ತಂಡಕ್ಕೆ ವಾಪಸ್

Indian Cricket Team: ಟಿ20 ವಿಶ್ವಕಪ್ 2026ಕ್ಕೂ ಮೊದಲು ಭಾರತ ತಂಡಕ್ಕೆ ಗಾಯದ ಸಮಸ್ಯೆ ಎದುರಾಗಿತ್ತು. ವಿಶೇಷವಾಗಿ, ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದಿದ್ದರು. ಆದರೆ, ಈಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.
Last Updated 8 ಫೆಬ್ರುವರಿ 2026, 5:22 IST
T20 WC| ಭಾರತ ತಂಡಕ್ಕೆ ಸಿಹಿ ಸುದ್ದಿ; ಗಾಯಗೊಂಡಿದ್ದ ಆಲ್‌ರೌಂಡರ್ ತಂಡಕ್ಕೆ ವಾಪಸ್

T20 WC 2026: ಮೊದಲ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ RCB ಆಲ್‌ರೌಂಡರ್

RCB All-Rounder: ಐಸಿಸಿ ಟಿ20 ವಿಶ್ವಕಪ್ ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ವೆಸ್ಟ್ ಇಂಡೀಸ್ ಅಲ್‌ರೌಂಡರ್ ರೊಮಾರಿಯೊ ಶೆಫರ್ಡ್ ಹ್ಯಾಟ್ರಿಕ್ ಸಹಿತ ಒಂದೇ ಓವರ್‌ನಲ್ಲಿ 4 ವಿಕೆಟ್ ತೆಗೆಯುವ ಮೂಲಕ ಗಮನಸೆಳೆದರು.
Last Updated 8 ಫೆಬ್ರುವರಿ 2026, 4:30 IST
T20 WC 2026: ಮೊದಲ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ RCB ಆಲ್‌ರೌಂಡರ್

ಡೇವಿಸ್ ಕಪ್ ಕ್ವಾಲಿಫೈಯರ್ಸ್‌: ದಕ್ಷಿಣೇಶ್ವರ್ ಸುರೇಶ್‌ಗೆ ಜಯ, ನಗಾಲ್‌ಗೆ ನಿರಾಸೆ

Tennis Tournament: ಬೆಂಗಳೂರು: ಸಂದರ್ಭೋಚಿತ ವಾಗಿ ಆಡಿದ ಯುವ ತಾರೆ ದಕ್ಷಿಣೇಶ್ವರ ಸುರೇಶ್‌ ಅವರು ಎರಡನೇ ಸಿಂಗಲ್ಸ್‌ನಲ್ಲಿ ನೆದರ್ಲೆಂಡ್ಸ್‌ನ ಅಗ್ರ ಆಟಗಾರ ಜೆಸ್ಪರ್ ಡಿ ಜಾಂಗ್ ಅವರನ್ನು ಸೋಲಿಸಿದರು. ಇದರೊಂದಿಗೆ ಭಾರತ ತಂಡ ಶನಿವಾರ ಆರಂಭವಾದ ಡೇವಿಸ್‌ ಕಪ್‌ ಟೆನಿಸ್‌ ಕ್ವಾಲಿಫೈಯರ್ಸ್‌
Last Updated 7 ಫೆಬ್ರುವರಿ 2026, 21:11 IST
ಡೇವಿಸ್ ಕಪ್ ಕ್ವಾಲಿಫೈಯರ್ಸ್‌: ದಕ್ಷಿಣೇಶ್ವರ್ ಸುರೇಶ್‌ಗೆ ಜಯ, ನಗಾಲ್‌ಗೆ ನಿರಾಸೆ

ಆರ್‌ಸಿಬಿ ಖರೀದಿ: ಬಿಡ್‌ ರೇಸ್‌ನಲ್ಲಿ ಮ್ಯಾಂಚೆಸ್ಟರ್‌ ಯುನೈಟೆಡ್‌

Manchester United: ಬೆಂಗಳೂರು: ಐಪಿಎಲ್‌ ಫ್ರಾಂಚೈಸಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫ್ರ್ಯಾಂಚೈಸಿ ಖರೀದಿಸಲು ಸೀರಂ ಇನ್‌ಸ್ಟಿಟ್ಯೂಟ್‌ನ ಅದಾರ್ ‍ಪೂನಾವಾಲಾ ಇತ್ತೀಚೆಗೆ ಬಿಡ್‌ ಸಲ್ಲಿಸಿ ಪೈಪೋಟಿಗೆ ಕಾವು ಏರಿಸಿದ್ದರು.
Last Updated 7 ಫೆಬ್ರುವರಿ 2026, 21:08 IST
ಆರ್‌ಸಿಬಿ ಖರೀದಿ: ಬಿಡ್‌ ರೇಸ್‌ನಲ್ಲಿ ಮ್ಯಾಂಚೆಸ್ಟರ್‌ ಯುನೈಟೆಡ್‌
ADVERTISEMENT

ರಣಜಿ ಟ್ರೋಫಿ: ಕ್ವಾರ್ಟರ್‌ಫೈನಲ್‌ನಲ್ಲಿ ಜಮ್ಮು ಕಾಶ್ಮೀರ ತಂಡಕ್ಕೆ ಮುನ್ನಡೆ

Cricket Updates: ಇಂದೋರ್: ಏಳು ವಿಕೆಟ್ ಕಬಳಿಸಿದ ಅಕೀಬ್ ನಬಿ ಅವರ ಬೌಲಿಂಗ್‌ನಿಂದಾಗಿ ಜಮ್ಮು ಕಾಶ್ಮೀರ ತಂಡವು ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ನಲ್ಲಿ ಮಧ್ಯಪ್ರದೇಶ ಎದುರು ಮೊದಲ ಇನಿಂಗ್ಸ್‌ನಲ್ಲಿ 42 ರನ್‌ ಮುನ್ನಡೆ ಗಳಿಸಿತು.
Last Updated 7 ಫೆಬ್ರುವರಿ 2026, 21:04 IST
ರಣಜಿ ಟ್ರೋಫಿ: ಕ್ವಾರ್ಟರ್‌ಫೈನಲ್‌ನಲ್ಲಿ ಜಮ್ಮು ಕಾಶ್ಮೀರ ತಂಡಕ್ಕೆ ಮುನ್ನಡೆ

ಅಖಿಲ ಭಾರತ ಸೀನಿಯರ್‌ ರ್‍ಯಾಂಕಿಂಗ್‌ ಟೂರ್ನಿ: ತುಷಾರ್‌, ಮಾನಸಿ ಮುಡಿಗೆ ಕಿರೀಟ

ಪುರುಷರ ಡಬಲ್ಸ್‌ನಲ್ಲಿ ಪವನ್‌– ಪುನೀತ್‌ ಜೋಡಿ ಚಾಂಪಿಯನ್‌
Last Updated 7 ಫೆಬ್ರುವರಿ 2026, 20:57 IST
ಅಖಿಲ ಭಾರತ ಸೀನಿಯರ್‌ ರ್‍ಯಾಂಕಿಂಗ್‌ ಟೂರ್ನಿ: ತುಷಾರ್‌, ಮಾನಸಿ ಮುಡಿಗೆ ಕಿರೀಟ

ಭಾರತ ವಿರುದ್ಧ ಪಂದ್ಯಕ್ಕೆ ಬಹಿಷ್ಕಾರ: ಪಾಕ್ ಕ್ರಿಕೆಟ್ ಮಂಡಳಿಯ ವಿವರಣೆ ಕೇಳಿದ ICC

ಟಿ20 ವಿಶ್ವಕಪ್
Last Updated 7 ಫೆಬ್ರುವರಿ 2026, 18:23 IST
ಭಾರತ ವಿರುದ್ಧ ಪಂದ್ಯಕ್ಕೆ ಬಹಿಷ್ಕಾರ: ಪಾಕ್ ಕ್ರಿಕೆಟ್ ಮಂಡಳಿಯ ವಿವರಣೆ ಕೇಳಿದ ICC
ADVERTISEMENT
ADVERTISEMENT
ADVERTISEMENT