ಸೋಮವಾರ, 19 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕ್ರೀಡೆ

ADVERTISEMENT

ಬೆಂಗಳೂರು: ವೆಂಕಟನಾಗ್‌ಗೆ ಚೆಸ್ ಪ್ರಶಸ್ತಿ

Chess Tournament Karnataka: ಬೆಂಗಳೂರು ಜಿಲ್ಲಾಸ್ಥಾಯಿಯ 15 ವರ್ಷದೊಳಗಿನವರ ಚೆಸ್ ಟೂರ್ನಿಯಲ್ಲಿ ವೆಂಕಟನಾಗ ಕಾರ್ತಿಕ್ ಮಲ್ಲಾದಿ ಎಂಟು ಅಂಕ ಗಳಿಸಿ ಚಾಂಪಿಯನ್ ಆಗಿದ್ದು, ಬಾಲಕಿಯರ ವಿಭಾಗದಲ್ಲಿ ಇಂದುಶೀತಲಾ ಎನ್. ಗೆದ್ದು ಮೆರೆದಿದ್ದಾರೆ.
Last Updated 19 ಜನವರಿ 2026, 15:51 IST
ಬೆಂಗಳೂರು: ವೆಂಕಟನಾಗ್‌ಗೆ ಚೆಸ್ ಪ್ರಶಸ್ತಿ

ಜ. 25ರಿಂದ ಕೆಸಿಎಲ್ ಟೂರ್ನಿ

Kabaddi Champions League: ಹರಿಯಾಣದ ರಾಯಿ ಕ್ರೀಡಾ ವಿಶ್ವವಿದ್ಯಾಲಯದಲ್ಲಿ ಜ.25ರಿಂದ ಫೆ.7ರವರೆಗೆ ನಡೆಯಲಿರುವ ಮೊದಲ ಕೆಸಿಎಲ್ ಟೂರ್ನಿಯಲ್ಲಿ ಎಂಟು ಫ್ರಾಂಚೈಸಿ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.
Last Updated 19 ಜನವರಿ 2026, 14:12 IST
ಜ. 25ರಿಂದ ಕೆಸಿಎಲ್ ಟೂರ್ನಿ

ಆಫ್ರಿಕಾ ಕಪ್‌ ಫೈನಲ್: ಮೊರಾಕೊ ವಿರುದ್ಧ ಪ್ರಶಸ್ತಿ ಗೆದ್ದ ಸೆನೆಗಲ್‌ ತಂಡ

Senegal Football Victory: ಆಫ್ರಿಕಾ ಕಪ್ ಫೈನಲ್‌ನಲ್ಲಿ ಸೆನೆಗಲ್ ತಂಡವು 1–0 ಗೋಲಿನಿಂದ ಆತಿಥೇಯ ಮೊರೊಕ್ಕೊ ವಿರುದ್ಧ ಗೆದ್ದು ಚಾಂಪಿಯನ್ ಆದ ನಂತರ ಪೆನಾಲ್ಟಿ ವಿವಾದದಿಂದ ಪಂದ್ಯವು 20 ನಿಮಿಷ ಸ್ಥಗಿತಗೊಂಡಿತ್ತು.
Last Updated 19 ಜನವರಿ 2026, 14:01 IST
ಆಫ್ರಿಕಾ ಕಪ್‌ ಫೈನಲ್: ಮೊರಾಕೊ ವಿರುದ್ಧ ಪ್ರಶಸ್ತಿ ಗೆದ್ದ ಸೆನೆಗಲ್‌ ತಂಡ

ಜ.20ರಿಂದ ಖೇಲೊ ಇಂಡಿಯಾ ಚಳಿಗಾಲದ ಕ್ರೀಡಾಕೂಟ

Leh Sports Event: ಲಡಾಖ್‌ನ ಲೇಹ್‌ನಲ್ಲಿ ಜನವರಿ 20ರಿಂದ ಆರಂಭವಾಗುವ ಖೇಲೊ ಇಂಡಿಯಾ ಚಳಿಗಾಲದ ಕ್ರೀಡಾಕೂಟದಲ್ಲಿ 1,000ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದು, ಫಿಗರ್ ಸ್ಕೇಟಿಂಗ್ ಮೊದಲ ಬಾರಿ ಪರಿಚಯವಾಗಿದೆ.
Last Updated 19 ಜನವರಿ 2026, 13:58 IST
ಜ.20ರಿಂದ ಖೇಲೊ ಇಂಡಿಯಾ ಚಳಿಗಾಲದ ಕ್ರೀಡಾಕೂಟ

WPL 2026: RCB ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಗುಜರಾತ್

Women’s Premier League: ವಡೋದರದಲ್ಲಿ ನಡೆಯಲಿರುವ ಮಹಿಳಾ ಪ್ರೀಮಿಯರ್ ಲೀಗ್‌ನ 12ನೇ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ತಂಡ ಮೊದಲು ಬೌಲಿಂಗ್ ಆಯ್ದುಕೊಂಡಿದೆ.
Last Updated 19 ಜನವರಿ 2026, 13:51 IST
WPL 2026: RCB ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಗುಜರಾತ್

ಟಾಟಾ ಸ್ಟೀಲ್ ಮಾಸ್ಟರ್ಸ್‌ ಚೆಸ್‌: ಪ್ರಜ್ಞಾನಂದಗೆ ಮತ್ತೆ ಸೋಲು

Chess Tournament Update: ಟಾಟಾ ಸ್ಟೀಲ್ ಮಾಸ್ಟರ್ಸ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಪ್ರಜ್ಞಾನಂದ ಅವರು ಉಜ್ಬೇಕಿಸ್ತಾನದ ನೊದಿರ್ಬೆಕ್ ಅಬ್ದುಸತ್ತಾರೋವ್ ವಿರುದ್ಧ ಸೋತಿದ್ದಾರೆ. ಅಂಕಪಟ್ಟಿಯಲ್ಲಿ ಅವರು ತಳದಲ್ಲಿದ್ದಾರೆ.
Last Updated 19 ಜನವರಿ 2026, 13:40 IST
ಟಾಟಾ ಸ್ಟೀಲ್ ಮಾಸ್ಟರ್ಸ್‌ ಚೆಸ್‌: ಪ್ರಜ್ಞಾನಂದಗೆ ಮತ್ತೆ ಸೋಲು

ವಿಶ್ರಾಂತಿ ಇಲ್ಲ: ನ್ಯೂಜಿಲೆಂಡ್ ಸರಣಿ ಬಳಿಕ ದೇಶೀಯ ಟೂರ್ನಿಯಲ್ಲಿ ಗಿಲ್ ಕಣಕ್ಕೆ

Ranji Trophy: ನ್ಯೂಜಿಲೆಂಡ್ ವಿರುದ್ಧದ ಸರಣಿ ಸೋಲಿನ ಬೆನ್ನಲ್ಲೇ ಶುಭಮನ್ ಗಿಲ್ ವಿಶ್ರಾಂತಿ ಪಡೆಯದೆ ರಣಜಿ ಟ್ರೋಫಿ ಆಡಲು ನಿರ್ಧರಿಸಿದ್ದಾರೆ. ಜನವರಿ 22ರಿಂದ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಪರ ಕಣಕ್ಕೆ.
Last Updated 19 ಜನವರಿ 2026, 12:52 IST
ವಿಶ್ರಾಂತಿ ಇಲ್ಲ: ನ್ಯೂಜಿಲೆಂಡ್ ಸರಣಿ ಬಳಿಕ ದೇಶೀಯ ಟೂರ್ನಿಯಲ್ಲಿ ಗಿಲ್ ಕಣಕ್ಕೆ
ADVERTISEMENT

ನಮಗೂ ನ್ಯೂಜಿಲೆಂಡ್ ತಂಡಕ್ಕೂ ಇದ್ದ ಅದೊಂದು ವ್ಯತ್ಯಾಸ ನಮ್ಮ ಸೋಲಿಗೆ ಕಾರಣ: ಗಿಲ್

Shubman Gill on India’s ODI loss: ನ್ಯೂಜಿಲೆಂಡ್ ತಂಡ ಭಾರತದಲ್ಲಿ 38 ವರ್ಷಗಳ ಬಳಿಕ ಏಕದಿನ ಸರಣಿ ಗೆದ್ದ ಸಾಧನೆ ಮಾಡಿತು. ಪಂದ್ಯದ ಬಳಿಕ ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ಅವರು ಸೋಲಿನ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
Last Updated 19 ಜನವರಿ 2026, 9:32 IST
ನಮಗೂ ನ್ಯೂಜಿಲೆಂಡ್ ತಂಡಕ್ಕೂ ಇದ್ದ ಅದೊಂದು ವ್ಯತ್ಯಾಸ ನಮ್ಮ ಸೋಲಿಗೆ ಕಾರಣ: ಗಿಲ್

WPL: ಮಂದಾನ ಪಡೆಗೆ ಗುಜರಾತ್ ಜೈಂಟ್ಸ್‌ ಸವಾಲು; ಅಜೇಯ ಓಟದತ್ತ ಆರ್‌ಸಿಬಿ ಚಿತ್ತ

ವಡೋದರದಲ್ಲಿ ಇಂದು: ಶ್ರೇಯಾಂಕಾ ಮೇಲೆ ನಿರೀಕ್ಷೆ
Last Updated 18 ಜನವರಿ 2026, 23:30 IST
WPL: ಮಂದಾನ ಪಡೆಗೆ ಗುಜರಾತ್ ಜೈಂಟ್ಸ್‌ ಸವಾಲು; ಅಜೇಯ ಓಟದತ್ತ ಆರ್‌ಸಿಬಿ ಚಿತ್ತ

ರಾಜ್ಯ ಒಲಿಂಪಿಕ್ಸ್‌: ಬಾಗಲಕೋಟೆ, ವಿಜಯಪುರ ಸೈಕ್ಲಿಸ್ಟ್‌ ಮಿಂಚು

ನೆಟ್‌ಬಾಲ್‌: ದಕ್ಷಿಣ ಕನ್ನಡ, ಹಾಸನ ಚಾಂಪಿಯನ್‌
Last Updated 18 ಜನವರಿ 2026, 23:00 IST
ರಾಜ್ಯ ಒಲಿಂಪಿಕ್ಸ್‌: ಬಾಗಲಕೋಟೆ, ವಿಜಯಪುರ ಸೈಕ್ಲಿಸ್ಟ್‌ ಮಿಂಚು
ADVERTISEMENT
ADVERTISEMENT
ADVERTISEMENT