ಬುಧವಾರ, 28 ಜನವರಿ 2026
×
ADVERTISEMENT

ಕ್ರೀಡೆ

ADVERTISEMENT

ರಣಜಿ ಟ್ರೋಫಿ ಕ್ರಿಕೆಟ್‌: ಬಡೋನಿ, ಪ್ರಿಯಾಶ್‌ ಅಲಭ್ಯ

Ayush Badoni: ಮುಂಬೈ: ದೆಹಲಿ ತಂಡದ ನಾಯಕ ಆಯುಷ್ ಬಡೋನಿ ಮತ್ತು ಬ್ಯಾಟರ್ ಪ್ರಿಯಾಂಶ್ ಆರ್ಯ ಅವರು ಮುಂಬೈ ಎದುರು ಗುರುವಾರ ಆರಂಭವಾಗುವ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇವರಿಬ್ಬರೂ ಭಾರತ ‘ಎ’ ತಂಡಕ್ಕೆ ಆಯ್ಕೆಯಾಗಿದ್ದಾರೆ.
Last Updated 28 ಜನವರಿ 2026, 13:23 IST
 ರಣಜಿ ಟ್ರೋಫಿ ಕ್ರಿಕೆಟ್‌: ಬಡೋನಿ, ಪ್ರಿಯಾಶ್‌ ಅಲಭ್ಯ

IND vs NZ 4th T20: ಟಾಸ್‌ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಭಾರತ

India vs New Zealand: ನ್ಯೂಜಿಲೆಂಡ್ ವಿರುದ್ಧದ ಟಿ–20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿರುವ ಭಾರತ ತಂಡವು, ಈ ಪಂದ್ಯದಲ್ಲೂ ಗೆಲ್ಲುವ ವಿಶ್ವಾಸದಲ್ಲಿದೆ.
Last Updated 28 ಜನವರಿ 2026, 13:06 IST
IND vs NZ 4th T20: ಟಾಸ್‌ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಭಾರತ

ಐಸಿಸಿ ಟಿ20 ಕ್ರಮಾಂಕ ಪಟ್ಟಿ: ಸೂರ್ಯಕುಮಾರ್ ಏಳನೇ ಸ್ಥಾನಕ್ಕೆ

ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಬುಧವಾರ ಪ್ರಕಟವಾದ ಐಸಿಸಿ ಪುರುಷರ ಟಿ20 ರ್‍ಯಾಂಕಿಂಗ್‌ ಪಟ್ಟಿಯ ಬ್ಯಾಟರ್‌ಗಳ ವಿಭಾಗದಲ್ಲಿ ಏಳನೇ ಸ್ಥಾನಕ್ಕೆ ಏರಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಹಾಲಿ ಟಿ20 ಸರಣಿಯಲ್ಲಿ ತೋರಿದ ಉತ್ತಮ ಪ್ರದರ್ಶನದಿಂದ ಅವರು ಐದು ಸ್ಥಾನಗಳಷ್ಟು ಬಡ್ತಿ ಪಡೆದಿದ್ದಾರೆ.
Last Updated 28 ಜನವರಿ 2026, 12:49 IST
ಐಸಿಸಿ ಟಿ20 ಕ್ರಮಾಂಕ ಪಟ್ಟಿ: ಸೂರ್ಯಕುಮಾರ್ ಏಳನೇ ಸ್ಥಾನಕ್ಕೆ

IND vs NZ: ಭಾರತದ ಪ್ರಾಬಲ್ಯ ಮುಂದುವರಿವ ನಿರೀಕ್ಷೆ; ಒತ್ತಡದಲ್ಲಿ ಕಿವೀಸ್

India vs New Zealand: ಆತಿಥೇಯ ಭಾರತ ಈಗಾಗಲೇ ಟಿ20 ಸರಣಿ ಕೈವಶ ಮಾಡಿಕೊಂಡಿದೆ. ನ್ಯೂಜಿಲೆಂಡ್ ವಿರುದ್ಧ ಬುಧವಾರ ನಡೆಯುವ ನಾಲ್ಕನೇ ಪಂದ್ಯದಲ್ಲೂ ಇದೇ ರೀತಿಯ ಪ್ರಾಬಲ್ಯ ಮುಂದುವರಿಸುವ ವಿಶ್ವಾಸದಲ್ಲಿದೆ.
Last Updated 27 ಜನವರಿ 2026, 23:30 IST
IND vs NZ: ಭಾರತದ ಪ್ರಾಬಲ್ಯ ಮುಂದುವರಿವ ನಿರೀಕ್ಷೆ; ಒತ್ತಡದಲ್ಲಿ ಕಿವೀಸ್

Australian Open: ಮೊದಲ ಬಾರಿ ಸೆಮಿಗೆ ಕಾರ್ಲೋಸ್ ಅಲ್ಕರಾಜ್

Australian Open Tennis: ಸ್ಪೇನ್‌ನ ಸೂಪರ್ ಸ್ಟಾರ್ ಕಾರ್ಲೋಸ್ ಅಲ್ಕರಾಜ್ ಅವರು ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೊದಲ ಬಾರಿ ಸೆಮಿಫೈನಲ್‌ಗೆ ಮುನ್ನುಗ್ಗುವ ಮೂಲಕ ಎದುರಾಳಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.
Last Updated 27 ಜನವರಿ 2026, 23:04 IST
Australian Open: ಮೊದಲ ಬಾರಿ ಸೆಮಿಗೆ ಕಾರ್ಲೋಸ್ ಅಲ್ಕರಾಜ್

WPL 2026: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗುಜರಾತ್‌ ಜೈಂಟ್ಸ್‌ಗೆ ರೋಚಕ ಜಯ

Women Premier League: ಕೊನೆಯ ಎಸೆತದವರೆಗೆ ಕುತೂಹಲ ಕೆರಳಿಸಿದ್ದ ಮಹಿಳಾ ಪ್ರೀಮಿಯರ್‌ ಲೀಗ್‌ನ ರೋಚಕ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ತಂಡವು ಮಂಗಳವಾರ ಮೂರು ರನ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮಣಿಸಿತು.
Last Updated 27 ಜನವರಿ 2026, 18:52 IST
WPL 2026: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗುಜರಾತ್‌ ಜೈಂಟ್ಸ್‌ಗೆ ರೋಚಕ ಜಯ

ಫುಟ್‌ಬಾಲ್‌ ಲೀಗ್‌: ಕರ್ನಾಟಕಕ್ಕೆ ಮಣಿದ ಆಂಧ್ರ

ಅಸ್ಮಿತಾ 13 ವರ್ಷದೊಳಗಿನ ಬಾಲಕಿಯರ ಫುಟ್‌ಬಾಲ್‌ ಲೀಗ್‌
Last Updated 27 ಜನವರಿ 2026, 17:51 IST
ಫುಟ್‌ಬಾಲ್‌ ಲೀಗ್‌: ಕರ್ನಾಟಕಕ್ಕೆ ಮಣಿದ ಆಂಧ್ರ
ADVERTISEMENT

ಥಾಯ್ಲೆಂಡ್‌ ಮಾಸ್ಟರ್ಸ್‌: ಮುಖ್ಯಸುತ್ತಿಗೆ ಅಸ್ಮಿತಾ

Ashmita Chaliha enters main draw at Thailand Masters
Last Updated 27 ಜನವರಿ 2026, 17:46 IST
ಥಾಯ್ಲೆಂಡ್‌ ಮಾಸ್ಟರ್ಸ್‌: ಮುಖ್ಯಸುತ್ತಿಗೆ ಅಸ್ಮಿತಾ

ಭಾರತವೇ ಟಿ20 ವಿಶ್ವಕಪ್ ಗೆಲುವಿನ ನೆಚ್ಚಿನ ತಂಡ: ರಾಹುಲ್ ದ್ರಾವಿಡ್ ಅಭಿಮತ

Rahul Dravid: ಭಾರತ ತಂಡವು ಟಿ20 ಕ್ರಿಕೆಟ್ ಮಾದರಿಯಲ್ಲಿ ಬೇರೆಲ್ಲ ದೇಶಗಳಿಗಿಂತ ವಿಭಿನ್ನವಾಗಿ ಆಡುತ್ತಿದೆ. ಚುಟುಕು ಮಾದರಿಯಲ್ಲಿ ಇಲ್ಲಿಯ ಆಟಗಾರರ ಸಾಮರ್ಥ್ಯ ಅಮೋಘವಾಗಿದೆ. ಆದ್ದರಿಂದ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತವೇ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.
Last Updated 27 ಜನವರಿ 2026, 16:22 IST
ಭಾರತವೇ ಟಿ20 ವಿಶ್ವಕಪ್ ಗೆಲುವಿನ ನೆಚ್ಚಿನ ತಂಡ: ರಾಹುಲ್ ದ್ರಾವಿಡ್ ಅಭಿಮತ

ನಿವೃತ್ತಿಗೆ ಸಮಯ ಬಂದಿಲ್ಲ; ಬಂದಾಗ ಹಿಂಜರಿಯಲ್ಲ: ಕೆ.ಎಲ್.ರಾಹುಲ್‌ ಮನದಾಳದ ಮಾತು

Indian Cricket: ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಆಲೋಚನೆ ಬಂದಿತ್ತು. ಆದರೆ, ಅದಕ್ಕೆ ಇನ್ನೂ ಸಮಯವಿದೆ. ಆ ಸಮಯ ಬಂದಾಗ ಹಿಂಜರಿಯುವುದಿಲ್ಲ ಎಂದು ಭಾರತ ಟೆಸ್ಟ್‌ ಮತ್ತು ಏಕದಿನ ಕ್ರಿಕೆಟ್‌ ತಂಡದ ಅನುಭವಿ ಬ್ಯಾಟರ್‌ ಕೆ ಎಲ್ ರಾಹುಲ್ ಹೇಳಿದ್ದಾರೆ.
Last Updated 27 ಜನವರಿ 2026, 16:22 IST
ನಿವೃತ್ತಿಗೆ ಸಮಯ ಬಂದಿಲ್ಲ; ಬಂದಾಗ ಹಿಂಜರಿಯಲ್ಲ: ಕೆ.ಎಲ್.ರಾಹುಲ್‌ ಮನದಾಳದ ಮಾತು
ADVERTISEMENT
ADVERTISEMENT
ADVERTISEMENT