25 ವರ್ಷಗಳ ಹಿಂದೆ | ಅಯೋಧ್ಯೆ: ಮಂದಿರ, ಮಸೀದಿ ನಿರ್ಮಾಣ: ಪ್ರಧಾನಿ ಸಲಹೆ
Ayodhya Settlement: 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ರಾಮಮಂದಿರ ಮತ್ತು ಮಸೀದಿಯ ನಿರ್ಮಾಣವನ್ನು ಹಿಂದೂ–ಮುಸ್ಲಿಂ ಸಮುದಾಯಗಳ ಒಪ್ಪಿಗೆಯ ಮೇಲೆ ನಿರ್ಧರಿಸಬಹುದೆಂದು ಸಲಹೆ ನೀಡಿದ್ದರು. ನ್ಯಾಯಾಲಯ ಅಥವಾ ಸಂವಾದವೇ ಪರಿಹಾರ ಮಾರ್ಗವೆಂದರು.Last Updated 8 ಡಿಸೆಂಬರ್ 2025, 0:34 IST