ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಅಭಿಮತ

ADVERTISEMENT

ನುಡಿ ಬೆಳಗು: ಅಹಂಕಾರವೇ ಮರಣ

Spiritual Wisdom: ಇವತ್ತಿನ ಜಾಗತಿಕ ವಿದ್ಯಮಾನಗಳನ್ನು ಗಮನಿಸಿದರೆ ಮನುಷ್ಯನ ಅಹಂಕಾರ ಅತಿರೇಕದ ಹಂತವನ್ನು ಮುಟ್ಟುತ್ತಿದೆಯೇನೋ ಎಂದು ಭಾಸವಾಗುತ್ತಿದೆ. ನಮ್ಮ ಅನಾದಿ ಕಾಲದ ಸಂಕಟಗಳನ್ನು ಕ್ಷಣಮಾತ್ರದಲ್ಲಿ ಪರಿಹರಿಸುವ ಅಪೂರ್ವ ತೇಜಸ್ಸಿನ ಕಿಂದರಿಜೋಗಿ ಕುದುರೆಯೇರಿ ಬರುತ್ತಿದ್ದಾನೆ.
Last Updated 12 ಜನವರಿ 2026, 0:00 IST
ನುಡಿ ಬೆಳಗು: ಅಹಂಕಾರವೇ ಮರಣ

75 ವರ್ಷಗಳ ಹಿಂದೆ: ಕಾಮನ್‌ವೆಲ್ತ್‌ ಸಲಹೆಗಳಿಗೆ ಅಮೆರಿಕ ಒಪ್ಪಿಗೆ

Far East Resolution: ಲೇಕ್‌ಸಕ್ಸಸ್‌, ಜ. 11– ದೂರಪ್ರಾಚ್ಯದ ಸಮಸ್ಯಾ ಪರಿಹಾರಾರ್ಥವಾಗಿ ಬ್ರಿಟನ್‌, ಅಮೆರಿಕ, ರಷ್ಯಾ ಮತ್ತು ಕೆಂಪುಚೀಣ ರಾಷ್ಟ್ರಗಳು ಸಭೆ ಸೇರಿ ಮಾತುಕತೆ ನಡೆಸಬೇಕೆಂದು ಲಂಡನ್ನಿನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಪ್ರಧಾನಿಗಳ ಸಮ್ಮೇಳನವು ಮಾಡಿರುವ ನೂತನ
Last Updated 11 ಜನವರಿ 2026, 23:31 IST
75 ವರ್ಷಗಳ ಹಿಂದೆ: ಕಾಮನ್‌ವೆಲ್ತ್‌ ಸಲಹೆಗಳಿಗೆ ಅಮೆರಿಕ ಒಪ್ಪಿಗೆ

ಸಂಗತ | ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ:ನಿಂತಲ್ಲೇ ನಿಂತಿರುವ ಸಿನಿತೇರು

Bengaluru International Film Festival: ಎತ್ತು ಈಯಿತು ಎಂದರೆ ಕೊಟ್ಟಿಗೆಗೆ ಕಟ್ಟು ಎನ್ನುವ ಗಾದೆ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಚೆನ್ನಾಗಿ ಒಪ್ಪುತ್ತದೆ. ವರ್ಷವಿಡೀ ನಿದ್ರಾವಸ್ಥೆಯಲ್ಲಿರುವ ಅಕಾಡೆಮಿ, ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಮಯದಲ್ಲಿ ಜಾಗೃತಗೊಳ್ಳುತ್ತದೆ.
Last Updated 11 ಜನವರಿ 2026, 23:31 IST
ಸಂಗತ | ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ:ನಿಂತಲ್ಲೇ ನಿಂತಿರುವ ಸಿನಿತೇರು

ಬರಗೂರು ರಾಮಚಂದ್ರಪ್ಪ ಅವರ ವಿಶ್ಲೇಷಣೆ: ಎಲ್ಲ ಧರ್ಮಗಳ ‘ವಿವೇಕ’

Interfaith Harmony: ಕೆಲವರ ವಿಚಾರಧಾರೆಗೆ ಚಾರಿತ್ರಿಕ ಮಹತ್ವ ಇರುತ್ತದೆ. ಇನ್ನು ಕೆಲವರ ವಿಚಾರಧಾರೆಗೆ ಚಾರಿತ್ರಿಕ ಮಹತ್ವದ ಜೊತೆಜೊತೆಗೇ ಸಮಕಾಲೀನ ಪ್ರಸ್ತುತತೆಯೂ ಇರುತ್ತದೆ. ವಿವೇಕಾನಂದರಂತಹ ದಾರ್ಶನಿಕರು ಎರಡು ಕಾರಣಗಳಿಂದಲೂ ಪ್ರಸ್ತುತರಾಗುತ್ತಾರೆ.
Last Updated 11 ಜನವರಿ 2026, 23:30 IST
ಬರಗೂರು ರಾಮಚಂದ್ರಪ್ಪ ಅವರ ವಿಶ್ಲೇಷಣೆ: ಎಲ್ಲ ಧರ್ಮಗಳ ‘ವಿವೇಕ’

25 ವರ್ಷಗಳ ಹಿಂದೆ | ಉದ್ಯಮಿ ಸುಬ್ಬರಾಜು ಕೊಲೆ: ಆರೋಪಿಗಳ ಬಂಧನ

Mutthappa Rai: ಬೆಂಗಳೂರು, ಜ. 11– ನಗರದ ರಿಯಲ್‌ ಎಸ್ಟೇಟ್‌ ಉದ್ಯಮಿ ಸುಬ್ಬರಾಜು ಅವರನ್ನು ಗುಂಡಿಕ್ಕಿ ಕೊಂದ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳನ್ನು ಮುಂಬೈನಲ್ಲಿ ವಶಕ್ಕೆ ತೆಗೆದುಕೊಂಡು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
Last Updated 11 ಜನವರಿ 2026, 22:32 IST
25 ವರ್ಷಗಳ ಹಿಂದೆ | ಉದ್ಯಮಿ ಸುಬ್ಬರಾಜು ಕೊಲೆ: ಆರೋಪಿಗಳ ಬಂಧನ

ಮನವೆಂಬ ಮೃಘಾಲಯದೊಳಗೆ ಅರಿವಿಲ್ಲದ ಮೃಘರಾಜ

Intellect vs Ego: ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ ಎಂಬ ನಾಲ್ಕು ಅಂತಃಕರಣಗಳು ಜೀವಿಯ ಜ್ಞಾನೋತ್ಪತ್ತಿಗೆ ಕಾರಣವಾಗುತ್ತವೆ. ಅಹಂಕಾರ ನಿಯಂತ್ರಣ ತಪ್ಪಿದಾಗ ದುರಹಂಕಾರವಾಗಿ ಪರಿಣಮಿಸಿ ವಿಪತ್ತು ತರಬಲ್ಲದು.
Last Updated 11 ಜನವರಿ 2026, 11:05 IST
ಮನವೆಂಬ ಮೃಘಾಲಯದೊಳಗೆ ಅರಿವಿಲ್ಲದ ಮೃಘರಾಜ

25 ವರ್ಷಗಳ ಹಿಂದೆ ಈ ದಿನ: ಕನ್ನಡದಲ್ಲಿ ಕಲಿತವರಿಗೆ ಆದ್ಯತೆ– ಈ ತಿಂಗಳು ಸುತ್ತೋಲೆ

25 years ago; 25 ವರ್ಷಗಳ ಹಿಂದೆ ಈ ದಿನ: ಕನ್ನಡದಲ್ಲಿ ಕಲಿತವರಿಗೆ ಆದ್ಯತೆ– ಈ ತಿಂಗಳು ಸುತ್ತೋಲೆ
Last Updated 10 ಜನವರಿ 2026, 22:02 IST
25 ವರ್ಷಗಳ ಹಿಂದೆ ಈ ದಿನ: ಕನ್ನಡದಲ್ಲಿ ಕಲಿತವರಿಗೆ ಆದ್ಯತೆ– ಈ ತಿಂಗಳು ಸುತ್ತೋಲೆ
ADVERTISEMENT

ಪ್ರಜಾವಾಣಿ ಸಂಪಾದಕೀಯ ಪಾಡ್‌ಕಾಸ್ಟ್: ಶನಿವಾರ, 10ನೇ ಜನವರಿ 2026

ಪ್ರಜಾವಾಣಿ ಸಂಪಾದಕೀಯ ಪಾಡ್‌ಕಾಸ್ಟ್: ಶನಿವಾರ, 10ನೇ ಜನವರಿ 2026
Last Updated 10 ಜನವರಿ 2026, 4:24 IST
ಪ್ರಜಾವಾಣಿ ಸಂಪಾದಕೀಯ ಪಾಡ್‌ಕಾಸ್ಟ್: ಶನಿವಾರ, 10ನೇ ಜನವರಿ 2026

ವಿಶ್ಲೇಷಣೆ: ಸಿಎಂ ದಾಖಲೆ; ಅಂದು–ಇಂದು

CM Siddaramaiah and devaraj urs; ದೇವರಾಜ ಅರಸು ಮತ್ತು ಸಿದ್ದರಾಮಯ್ಯನವರ ಸಾಧನೆಗಳನ್ನು ಹಾಗೂ ಅವರ ಸಾಮಾಜಿಕ ಕಾಳಜಿಯನ್ನು ವಿಶ್ಲೇಷಿಸುವಾಗ, ಅವರಿಗಿದ್ದ ರಾಜಕೀಯ, ಸಾಮಾಜಿಕ ಹಾಗೂ ಕಾಲಘಟ್ಟದ ಅನುಕೂಲ ಹಾಗೂ ಸವಾಲುಗಳನ್ನೂ ಗಮನಿಸಬೇಕಾಗುತ್ತದೆ.
Last Updated 10 ಜನವರಿ 2026, 0:25 IST
ವಿಶ್ಲೇಷಣೆ: ಸಿಎಂ ದಾಖಲೆ; ಅಂದು–ಇಂದು

ಸಂಗತ: ಯುದ್ಧಗಳ ಹೇಷಾರವ– ಶಾಂತಿ ಮರೀಚಿಕೆ

ಯುದ್ಧ ಭೀತಿಯ ದಟ್ಟ ನೆರಳು ಇಡೀ ವಿಶ್ವವನ್ನು ಕಾಡುತ್ತಿದೆ. ವಿಶ್ವಸಂಸ್ಥೆ ದುರ್ಬಲಆಗಿರುವ ಹೊತ್ತಲ್ಲಿ ಹೆಚ್ಚುತ್ತಿರುವ ಯುದ್ಧಗಳು ನಾಗರಿಕತೆಯ ಅಣಕದಂತಿವೆ.
Last Updated 9 ಜನವರಿ 2026, 23:54 IST
ಸಂಗತ: ಯುದ್ಧಗಳ ಹೇಷಾರವ– ಶಾಂತಿ ಮರೀಚಿಕೆ
ADVERTISEMENT
ADVERTISEMENT
ADVERTISEMENT