ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಅಭಿಮತ

ADVERTISEMENT

25 ವರ್ಷಗಳ ಹಿಂದೆ ಈ ದಿನ: ದೇವೇಗೌಡರ ಪತ್ನಿ, ಸೊಸೆ ಮೇಲೆ ಆ್ಯಸಿಡ್‌

Hassan Incident: 2001ರಲ್ಲಿ ದೇವಾಲಯಕ್ಕೆ ಬಂದಿದ್ದ ಎಚ್‌.ಡಿ. ದೇವೇಗೌಡರ ಪತ್ನಿ ಚನ್ನಮ್ಮ ಮತ್ತು ಸೊಸೆ ಭವಾನಿ ರೇವಣ್ಣ ಮೇಲೆ ಆ್ಯಸಿಡ್ ಎರಚಿ ಹತ್ಯೆ ಯತ್ನ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.
Last Updated 22 ಫೆಬ್ರುವರಿ 2026, 0:49 IST
25 ವರ್ಷಗಳ ಹಿಂದೆ ಈ ದಿನ: ದೇವೇಗೌಡರ ಪತ್ನಿ, ಸೊಸೆ ಮೇಲೆ ಆ್ಯಸಿಡ್‌

75 ವರ್ಷಗಳ ಹಿಂದೆ ಈ ದಿನ: 38ನೇ ಅಕ್ಷಾಂಶ ದಾಟುವ ಬಗ್ಗೆ ಮುಂಜಾಗ್ರತೆ

Korean War 1951: 38ನೇ ಅಕ್ಷಾಂಶ ದಾಟುವ ವಿಚಾರದಲ್ಲಿ ರಾಜಕೀಯ ಮುಂಜಾಗ್ರತೆ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ಮಹಾದಂಡನಾಯಕ ತಿಳಿಸಿದ್ದಾರೆ. ವೊಂಜು ರಂಗದಲ್ಲಿ ಚೀನೀಯರಿಗೆ ನಷ್ಟವಾಗಿದೆ ಎಂದರು.
Last Updated 22 ಫೆಬ್ರುವರಿ 2026, 0:49 IST
75 ವರ್ಷಗಳ ಹಿಂದೆ ಈ ದಿನ: 38ನೇ ಅಕ್ಷಾಂಶ ದಾಟುವ ಬಗ್ಗೆ ಮುಂಜಾಗ್ರತೆ

ಮೈಸೂರು ಮಲ್ಲಿಗೆ ಅಂಕಣ: ‘ಕನ್ನಡ ಎಂ.ಎ’ಗೆ 99 ವರ್ಷ!

Mysuru University: ಕನ್ನಡ ಎಂ.ಎ ಎಂದರೆ ಮೈಸೂರಿನ ಹೆಮ್ಮೆ. ಏಕೆಂದರೆ ಮೊದಲಿಗೆ ಈ ಕೋರ್ಸ್‌ ಆರಂಭವಾಗಿದ್ದೇ ಮೈಸೂರಿನಲ್ಲಿ. ಒಂದು ಶತಮಾನ ಮುಗಿಸಿ, ಮತ್ತೆ ಅಮೃತ ಮಹೋತ್ಸವದತ್ತ ಕಾಲಿಟ್ಟಿರುವ ಮಹಾರಾಜ ಕಾಲೇಜಿನಲ್ಲಿ. ಈಗ ಈ ಕೋರ್ಸ್‌ಗೆ ಭರ್ತಿ 99 ವರ್ಷ.
Last Updated 22 ಫೆಬ್ರುವರಿ 2026, 0:30 IST
ಮೈಸೂರು ಮಲ್ಲಿಗೆ ಅಂಕಣ: ‘ಕನ್ನಡ ಎಂ.ಎ’ಗೆ 99 ವರ್ಷ!

ಕಲ್ಯಾಣದ ನಿರೂಪಣೆ ಚೆನ್ನ ಬಸವಣ್ಣನವರಿಂದ... ಬಸವಾಕ್ಷ ಸ್ವಾಮೀಜಿ ಲೇಖನ

Kalyana History: ಚೆನ್ನಬಸವಣ್ಣನವರು ಕಲ್ಯಾಣದ ಸಮಸ್ತ ವಿವರಣೆಯನ್ನು ಸಮಗ್ರವಾಗಿ ಹೀಗೆ ನಿರೂಪಿಸಿದ್ದಾರೆ, ಬಸವಕಲ್ಯಾಣದ ಸ್ವರ್ಣಾಕ್ಷರದ ಮುಖ್ಯ ನಿರೂಪಣೆ. “ಸ್ವಸ್ತಿ ಸಮಸ್ತಪ್ರಶಸ್ತಿ ಸಹಿತಂ ಶ್ರೀಮತ್ ಕಲ್ಯಾಣಪುರದ ಮಹಾತ್ಮ ಎಂತೆಂದಡೆ: ವಿಸ್ತರಿಸಿ ಪೇಳುವೆನು.
Last Updated 21 ಫೆಬ್ರುವರಿ 2026, 12:33 IST
ಕಲ್ಯಾಣದ ನಿರೂಪಣೆ ಚೆನ್ನ ಬಸವಣ್ಣನವರಿಂದ... ಬಸವಾಕ್ಷ ಸ್ವಾಮೀಜಿ ಲೇಖನ

ವಿಶ್ವ ಮಾತೃಭಾಷಾ ದಿನ: ಭಾರತದ ಈ 8 ಸ್ಥಳೀಯ ಭಾಷೆಗಳ ಬಗ್ಗೆ ನಿಮಗೆ ಗೊತ್ತಾ?

Indian Local Languages: ಇಂದು 'ವಿಶ್ವ ಮಾತೃಭಾಷಾ' ದಿನ. ಭಾವಜೀವಿಯಾದ ಮನುಷ್ಯ ಸಾಮಾಜಿಕ ಜೀವಿಯೂ ಹೌದು. ಭಾವನೆಗಳನ್ನು ಸಮಾಜದಲ್ಲಿನ ಇನ್ನಿತರರೊಂದಿಗೆ ಹಂಚಿಕೊಳ್ಳಲು ಸಂವಹನ, ಸ್ಪಂದನದ ಅಗತ್ಯ ಇರಲೇಬೇಕು. ಇದಕ್ಕೆ ಚಂದದ ಸೇತುವೆಯೇ ಭಾಷೆ.
Last Updated 21 ಫೆಬ್ರುವರಿ 2026, 8:37 IST
ವಿಶ್ವ ಮಾತೃಭಾಷಾ ದಿನ: ಭಾರತದ ಈ 8 ಸ್ಥಳೀಯ ಭಾಷೆಗಳ ಬಗ್ಗೆ ನಿಮಗೆ ಗೊತ್ತಾ?

ಸಂಪಾದಕೀಯ Podcast ಕೇಳಿ: ಶನಿವಾರ, 21 ಫೆಬ್ರುವರಿ 2026

ಸಂಪಾದಕೀಯ Podcast ಕೇಳಿ: ಶನಿವಾರ, 21 ಫೆಬ್ರುವರಿ 2026
Last Updated 21 ಫೆಬ್ರುವರಿ 2026, 3:22 IST
ಸಂಪಾದಕೀಯ Podcast ಕೇಳಿ: ಶನಿವಾರ, 21 ಫೆಬ್ರುವರಿ 2026

ಸುಭಾಷಿತ: ಅಬ್ರಹಾಂ ಲಿಂಕನ್

ಎಲ್ಲರನ್ನೂ ಎಲ್ಲ ಕಾಲಕ್ಕೂ ಮೋಸಪಡಿಸಲು ಸಾಧ್ಯವಿಲ್ಲ
Last Updated 21 ಫೆಬ್ರುವರಿ 2026, 1:21 IST
ಸುಭಾಷಿತ: ಅಬ್ರಹಾಂ ಲಿಂಕನ್
ADVERTISEMENT

ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Readers Opinion: ಕನ್ನಡ ಪಬ್ಲಿಕ್ ಸ್ಕೂಲ್, ರಸ್ತೆ ಗುಂಡಿ ಸಮಸ್ಯೆ, ಎಐ ಉದ್ಯೋಗ ಭರವಸೆ, ಧರ್ಮಾಧಾರಿತ ಚರ್ಚೆ ಹಾಗೂ ಆಗುಂಬೆ ಸುರಂಗ ಯೋಜನೆ ಕುರಿತು ಓದುಗರ ಅಭಿಪ್ರಾಯಗಳು.
Last Updated 21 ಫೆಬ್ರುವರಿ 2026, 1:12 IST
ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ಪಿವಿ ವೈಬ್ಸ್: ಆಗಿದ್ದು ಆಗಿಹೋಯಿತು; ಬಿಟ್ಹಾಕ್ರಿ, ಮಾಡಕ್ಕೇ ಬೇಕಷ್ಟಿದೆ!

Self Improvement: ಎಲ್ಲರ ಜೀವನದಲ್ಲೂ ಇಂಥವು ನಡೆದೇ ಇರುತ್ತದೆ. ಅದ್ಯಾಕೆ ಹಾಗೆ ಮಾಡುತ್ತೇವೆ ಎಂಬುದಕ್ಕೆ ಉತ್ತರ ಸಿಗುವುದೇ ಇಲ್ಲ. ಎಲ್ಲವೂ ಗೊತ್ತಿದ್ದೂ ನಾವು ಹಾಗೆ ವರ್ತಿಸಿರುತ್ತೇವೆ, ಅದು ತಪ್ಪು ಎಂಬುದು ಗೊತ್ತಿದ್ದೂ ಮಾಡಿರುತ್ತೇವೆ.
Last Updated 21 ಫೆಬ್ರುವರಿ 2026, 0:30 IST
ಪಿವಿ ವೈಬ್ಸ್: ಆಗಿದ್ದು ಆಗಿಹೋಯಿತು; ಬಿಟ್ಹಾಕ್ರಿ, ಮಾಡಕ್ಕೇ ಬೇಕಷ್ಟಿದೆ!

ಸಂಗತ | ಕಾಡು ತಣ್ಣಗಿರಲಿ, ಬೆಂಕಿಯ ಕಿಡಿ ತಾಗದಿರಲಿ!

ಬೇಸಿಗೆ ಸಮಯ ಕಾಡಿನ ಕಾಳಜಿ ಗರಿಷ್ಠ ಪ್ರಮಾಣದಲ್ಲಿ ಇರಬೇಕಾದ ಸಂದರ್ಭ. ಕಾಳ್ಗಿಚ್ಚು ಕಾಡನ್ನಷ್ಟೇ ಸುಡುವುದಿಲ್ಲ; ಅದರ ಬಿಸಿ ನಾಡನ್ನೂ ಬಾಧಿಸುತ್ತದೆ.
Last Updated 20 ಫೆಬ್ರುವರಿ 2026, 23:30 IST
ಸಂಗತ | ಕಾಡು ತಣ್ಣಗಿರಲಿ, ಬೆಂಕಿಯ ಕಿಡಿ ತಾಗದಿರಲಿ!
ADVERTISEMENT
ADVERTISEMENT
ADVERTISEMENT