ಬುಧವಾರ, 11 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಅಭಿಮತ

ADVERTISEMENT

ಓಶೋ ಹೇಳಿದ ಕಥೆಗಳು: ಹುಟ್ಟುಗುಣ ಸುಟ್ಟರೂ ಹೋಗದು

Osho Spiritual Stories: ಮುಲ್ಲಾ ನಸರುದ್ದೀನ್‌ನ ಮೇಲೆ ನ್ಯಾಯಾಲಯದಲ್ಲಿ ಒಂದು ದೂರು ದಾಖಲಾಯಿತು; ಆರೋಪದ ಬಗ್ಗೆ ವಿಚಾರಣೆಯೂ ಆರಂಭವಾಯಿತು. ಅವನು ಹಲವು ಮದುವೆಗಳನ್ನು ಮಾಡಿಕೊಂಡು, ಆ ಮೂಲಕ ಹಲವರು ಹೆಣ್ಣುಗಳಿಗೆ ವಂಚಿಸಿ ಅನ್ಯಾಯ ಮಾಡಿದ್ದಾನೆ ಎಂಬ ದೂರು.
Last Updated 11 ಫೆಬ್ರುವರಿ 2026, 11:49 IST
ಓಶೋ ಹೇಳಿದ ಕಥೆಗಳು: ಹುಟ್ಟುಗುಣ ಸುಟ್ಟರೂ ಹೋಗದು

ಸಂಪಾದಕೀಯ Podcast | ಬೀದಿಬದಿ ವ್ಯಾಪಾರಿಗಳ ಎತ್ತಂಗಡಿ: ಸಹಾನುಭೂತಿ ನಿರಾಕರಣೆ?

ಸಂಪಾದಕೀಯ Podcast | ಬೀದಿಬದಿ ವ್ಯಾಪಾರಿಗಳ ಎತ್ತಂಗಡಿ: ನ್ಯಾಯ, ಸಹಾನುಭೂತಿ ನಿರಾಕರಣೆ?
Last Updated 11 ಫೆಬ್ರುವರಿ 2026, 4:10 IST
ಸಂಪಾದಕೀಯ Podcast | ಬೀದಿಬದಿ ವ್ಯಾಪಾರಿಗಳ ಎತ್ತಂಗಡಿ: ಸಹಾನುಭೂತಿ ನಿರಾಕರಣೆ?

ಚುರುಮುರಿ: ಕಲಾಪ ಪ್ರತಾಪ

Legislative Assembly: ‘ಕಲಾಪದಲ್ಲಿನ ನಿಮ್ಮ ಪ್ರತಾಪವನ್ನು ಟೀವಿಯಲ್ಲಿ ನೋಡಿ ಆನಂದಪಟ್ಟೆ! ಮಹಾನ್ ನಾಯಕರಾಗಿ ಬೆಳೆಯುವ ಎಲ್ಲಾ ಲಕ್ಷಣಗಳೂ ನಿಮಗಿವೆ ಕಣ್ರೀ...’ ಮನೆಗೆ ಬಂದ ನಾಯಕರನ್ನು ಪತ್ನಿ ಅಭಿಮಾನದಿಂದ ಹೊಗಳಿದರು.
Last Updated 11 ಫೆಬ್ರುವರಿ 2026, 0:30 IST
ಚುರುಮುರಿ: ಕಲಾಪ ಪ್ರತಾಪ

ವಿಶ್ಲೇಷಣೆ: ‘ಉತ್ತರ’ ಬಯಸುವ ಪ್ರಶ್ನೆಗಳು!

Regional Imbalance: ನಂಜುಂಡಪ್ಪ ವರದಿಯಿಂದ ಈಗಿನ ಗೋವಿಂದರಾವ್‌ ವರದಿಯವರೆಗೆ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸಂಬಂಧಿಸಿದಂತೆ ಸಾಕಷ್ಟು ಪ್ರಯತ್ನಗಳು ನಡೆದಿವೆ; ಅದೆಲ್ಲದರ ಪರಿಣಾಮ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗಿರುವುದನ್ನು ಕಂಡಿದ್ದೇವೆ.
Last Updated 11 ಫೆಬ್ರುವರಿ 2026, 0:30 IST
ವಿಶ್ಲೇಷಣೆ: ‘ಉತ್ತರ’ ಬಯಸುವ ಪ್ರಶ್ನೆಗಳು!

ಸಂಗತ: ಕೊಪ್ಪಳದ ಸಂಕಟ ಸರ್ಕಾರಕ್ಕೆ ಕಾಣಿಸದೆ?

Koppala Pollution Protest: ಕೊಪ್ಪಳ ಜಿಲ್ಲೆ ಪರಿಸರ ವಿಷಮಯವಾಗಿದೆ. ಮಾಲಿನ್ಯ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ನೂರು ದಿನ ತುಂಬಿದರೂ, ಸರ್ಕಾರ ಮೌನವಾಗಿದೆ.
Last Updated 11 ಫೆಬ್ರುವರಿ 2026, 0:30 IST
ಸಂಗತ: ಕೊಪ್ಪಳದ ಸಂಕಟ ಸರ್ಕಾರಕ್ಕೆ ಕಾಣಿಸದೆ?

ಸಂಪಾದಕೀಯ: ಬೀದಿಬದಿ ವ್ಯಾಪಾರಿಗಳ ಎತ್ತಂಗಡಿ; ನ್ಯಾಯ, ಸಹಾನುಭೂತಿ ನಿರಾಕರಣೆ?

Street Vendor Rights: ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಲು ಬೆಂಗಳೂರಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯು, ದುರ್ಬಲ ವರ್ಗಕ್ಕೆ ಆಡಳಿತ ವ್ಯವಸ್ಥೆಯು ನ್ಯಾಯ ಹಾಗೂ ಸಹಾನುಭೂತಿ ನಿರಾಕರಿಸುತ್ತಿರುವುದರ ಸಂಕೇತ.
Last Updated 11 ಫೆಬ್ರುವರಿ 2026, 0:30 IST
ಸಂಪಾದಕೀಯ: ಬೀದಿಬದಿ ವ್ಯಾಪಾರಿಗಳ ಎತ್ತಂಗಡಿ; ನ್ಯಾಯ, ಸಹಾನುಭೂತಿ ನಿರಾಕರಣೆ?

ವಾಚಕರ ವಾಣಿ: ಸಮೀಕ್ಷೆಯ ಹಣ ಪಾವತಿಗೆ ಮೀನಮೇಷ

Public Grievances: ಸಮೀಕ್ಷೆಯ ಹಣ ಪಾವತಿಗೆ ಮೀನಮೇಷ: ಸರ್ಕಾರದಿಂದ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ವಿವಿಧ ಇಲಾಖೆ ನೌಕರರು, ಶಿಕ್ಷಕರು, ಮಂಡಳಿ ಮತ್ತು ನಿಗಮದ ಸಿಬ್ಬಂದಿ ಪಾಲ್ಗೊಂಡಿದ್ದರು. ಸಮೀಕ್ಷೆ ಮುಗಿದ ಕೆಲವೇ ದಿನಗಳಲ್ಲಿ ಗೌರವಧನ ನೀಡುವ ಭರವಸೆ ಇತ್ತು.
Last Updated 10 ಫೆಬ್ರುವರಿ 2026, 23:30 IST
ವಾಚಕರ ವಾಣಿ: ಸಮೀಕ್ಷೆಯ ಹಣ ಪಾವತಿಗೆ ಮೀನಮೇಷ
ADVERTISEMENT

75 ವರ್ಷಗಳ ಹಿಂದೆ: ಕ್ಷಾಮಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯ ಪರಿಶೀಲನೆ

Kolar Drought Relief: ಬೆಂಗಳೂರು, ಫೆ. 9– ಇಂದು ತಮ್ಮ ಮೂರು ದಿನಗಳ ಕೋಲಾರದ ಪ್ರವಾಸ ಮುಗಿಸಿದ ಮುಖ್ಯಮಂತ್ರಿ ಕೆ.ಸಿ. ರೆಡ್ಡಿಯವರು, ನಿನ್ನೆ ಮತ್ತು ಇಂದು ಹೋದ ಸಾರಿ ಮಳೆ ಬಾರದೆ ಕ್ಷಾಮಪೀಡಿತವಾಗಿರುವ ಜಿಲ್ಲೆಯ ಪ್ರದೇಶಗಳಿಗೆ ಭೇಟಿಯಿತ್ತು ಜನ
Last Updated 10 ಫೆಬ್ರುವರಿ 2026, 23:30 IST
75  ವರ್ಷಗಳ ಹಿಂದೆ: ಕ್ಷಾಮಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯ ಪರಿಶೀಲನೆ

ನುಡಿ ಬೆಳಗು: ಇಲ್ಲ ಎನ್ನುವುದೂ ವಿವೇಕ

Self Care: ಬರೀ ದಾಕ್ಷಿಣ್ಯಗಳಲ್ಲೇ ಬಾಳು ಸಾಗಿಸುವ ಜೀವಗಳಿವೆ. ಇಲ್ಲಿರಲಾರೆ, ಅಲ್ಲಿ ಹೋಗಲಾರೆ ಎಂಬ ಇಬ್ಬಂದಿಯ ದ್ವಂದ್ವ ಅದು. ಒಲ್ಲೆ ಅನ್ನದೆ ದಿಕ್ಕಾಪಾಲಾಗುವ ಸಮಯ.
Last Updated 10 ಫೆಬ್ರುವರಿ 2026, 23:30 IST
ನುಡಿ ಬೆಳಗು: ಇಲ್ಲ ಎನ್ನುವುದೂ ವಿವೇಕ

25 ವರ್ಷಗಳ ಹಿಂದೆ | ಜಮ್ಮು: ಬುಡಕಟ್ಟು ಜನಾಂಗದ 15 ಜನರ ಹತ್ಯೆ

Kashmir Militancy: ರಾಚೌರಿ ಜಿಲ್ಲೆಯ ಕೊಚತ್ವಾಲ್ ಎಂಬ ಹಳ್ಳಿಯಲ್ಲಿ ನಿನ್ನೆ ರಾತ್ರಿ ಶಸ್ತ್ರಸಜ್ಜಿತ ಉಗ್ರಗಾಮಿಗಳು ಅಲೆಮಾರಿ ಬುಡಕಟ್ಟು ಜನಾಂಗಕ್ಕೆ ಸೇರಿದ ಮೂವರು ಮಹಿಳೆಯರು, ಏಳು ಮಕ್ಕಳು ಸೇರಿದಂತೆ ಹದಿನೈದು ಜನರನ್ನು ಗುಂಡಿಟ್ಟು ಕೊಂದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 10 ಫೆಬ್ರುವರಿ 2026, 23:30 IST
25 ವರ್ಷಗಳ ಹಿಂದೆ | ಜಮ್ಮು: ಬುಡಕಟ್ಟು ಜನಾಂಗದ 15 ಜನರ ಹತ್ಯೆ
ADVERTISEMENT
ADVERTISEMENT
ADVERTISEMENT