ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಅಭಿಮತ

ADVERTISEMENT

ನುಡಿ ಬೆಳಗು: ಯಜಮಾನಿಕೆಯ ದರ್ಪ, ದುರಂತ

Life Lessons: ಕಾರು ಕೊಂಡವರೆಲ್ಲ ಬಡವರ ಶೋಷಕರು ಎಂದು ಭಾವಿಸಿದ್ದ ಹಸಿಹಸಿ ಚಿಂತನೆಗಳ ವ್ಯಕ್ತಿಯೊಬ್ಬ ದಿನ ಬೆಳಗಾದರೆ ದೀನದಲಿತರ ಪರವಾಗಿ ಕಂಡಕಂಡವರ ಜೊತೆಗೆ ವಾಗ್ವಾದ ನಡೆಸುತ್ತಿದ್ದ. ಇವನ ಬಡವರ ಪರ ಕಾಳಜಿಯನ್ನು ಅನೇಕರು ಇಷ್ಟಪಡುತ್ತಿದ್ದರು.
Last Updated 2 ಮಾರ್ಚ್ 2026, 0:39 IST
ನುಡಿ ಬೆಳಗು: ಯಜಮಾನಿಕೆಯ ದರ್ಪ, ದುರಂತ

ವೈ.ಎಸ್‌.ವಿ. ದತ್ತ ಅವರ ಲೇಖನ: ಕಥೆ ಅದೇ, ನಟರಷ್ಟೇ ಬೇರೆ

Karnataka Politics History: ಈಚೆಗೆ, 60 ವರ್ಷಗಳ ಹಿಂದೆ ಪ್ರಕಟಗೊಂಡ ಜಗಳೂರು ಮಹಮ್ಮದ್‌ ಇಮಾಂ ಅವರ ‘ಮೈಸೂರು ಆಗ, ಈಗ’ ಎಂಬ ಪುಸ್ತಕ (ಪ್ರಕಟಣೆ: 1966) ಓದಿದೆ. ಇಂದಿನ ಪೀಳಿಗೆಯವರಿಗೆ ಜಗಳೂರು ಮಹಮ್ಮದ್‌ ಇಮಾಂ ಗೊತ್ತಿಲ್ಲ. ಆದರೆ ಹಿರಿಯರಿಗೆ ಪ್ರಿಯರಾದ ರಾಜಕಾರಣಿ.
Last Updated 2 ಮಾರ್ಚ್ 2026, 0:31 IST
ವೈ.ಎಸ್‌.ವಿ. ದತ್ತ ಅವರ ಲೇಖನ: ಕಥೆ ಅದೇ, ನಟರಷ್ಟೇ ಬೇರೆ

ಚುರುಮುರಿ: ಈ ಸಲ ಕಪ್‌ ಯಾರದ್ದು?

Donald Trump: ‘ನೋಡ್ತಿರು... ಈ ಸಲ ಕಪ್‌ ಟ್ರಂಪಣ್ಣಂದೇ!’ ಎಂದು ಬೆಕ್ಕಣ್ಣ ಉದ್ಗರಿಸಿತು. ‘ಅಲ್ಲಲೇ... ಇಸ್ರೇಲ್ ಜೊತಿ ಸೇರಿ ಅಂವಾ ಇರಾನ್‌ ಮ್ಯಾಲೆ ಆಕ್ರಮಣ ಮಾಡ್ಯಾನೆ. ಅಂವನಿಗೆಂಥ ಕಪ್‌ ಕೊಡ್ತಾರಲೇ?’ ಎಂದೆ.
Last Updated 2 ಮಾರ್ಚ್ 2026, 0:27 IST
ಚುರುಮುರಿ: ಈ ಸಲ ಕಪ್‌ ಯಾರದ್ದು?

75 ವರ್ಷಗಳ ಹಿಂದೆ: ರೈಲ್ವೆ ಪಾಸುಗಳ ದರ ಏರಿಸುವುದಿಲ್ಲವೆಂಬ ಭರವಸೆ

1951ರ ಮಾರ್ಚ್‌ 2, ಶುಕ್ರವಾರ
Last Updated 2 ಮಾರ್ಚ್ 2026, 0:21 IST
75 ವರ್ಷಗಳ ಹಿಂದೆ: ರೈಲ್ವೆ ಪಾಸುಗಳ ದರ ಏರಿಸುವುದಿಲ್ಲವೆಂಬ ಭರವಸೆ

25 ವರ್ಷಗಳ ಹಿಂದೆ: ವಿದ್ಯುತ್‌ ಕಾಯ್ದೆಗೆ ಶೀಘ್ರ ತಿದ್ದುಪಡಿ

2001ರ ಮಾರ್ಚ್‌2, ಶುಕ್ರವಾರ
Last Updated 2 ಮಾರ್ಚ್ 2026, 0:18 IST
25 ವರ್ಷಗಳ ಹಿಂದೆ: ವಿದ್ಯುತ್‌ ಕಾಯ್ದೆಗೆ ಶೀಘ್ರ ತಿದ್ದುಪಡಿ

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

2026ರ ಮಾರ್ಚ್ 2, ಸೋಮವಾರ
Last Updated 2 ಮಾರ್ಚ್ 2026, 0:17 IST
ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ಸಂಗತ: ಮೊಬೈಲ್‌ ಬಳಕೆ; ದೊಡ್ಡವರಿಗೆ ಅಂಕೆ ಬೇಡವೆ?

Digital Detox: ಪ್ರೌಢಶಾಲೆ ಹಂತದವರೆಗಿನ ಮಕ್ಕಳು ಮೊಬೈಲ್‌ ಬಳಸುವುದನ್ನು ನಿರ್ಬಂಧಿಸಲು ರಾಜ್ಯ ಸರ್ಕಾರ ಚಿಂತಿಸುತ್ತಿದೆ. ಈ ಕುರಿತು ಅಧ್ಯಯನ ಮಾಡಲು ತಜ್ಞರ ಸಮಿತಿಯೊಂದನ್ನು ರಚಿಸಲು ಮುಂದಾಗಿದೆ. ಆದರೆ, ಇಂಥ ಪ್ರಯತ್ನವು ವೈಫಲ್ಯವನ್ನು ತನ್ನೊಳಗೇ ಇಟ್ಟುಕೊಂಡಿದೆ.
Last Updated 2 ಮಾರ್ಚ್ 2026, 0:11 IST
ಸಂಗತ: ಮೊಬೈಲ್‌ ಬಳಕೆ; ದೊಡ್ಡವರಿಗೆ ಅಂಕೆ ಬೇಡವೆ?
ADVERTISEMENT

ಸಂಪಾದಕೀಯ: ಇರಾನ್‌ ಮೇಲೆ ಅಮೆರಿಕ–ಇಸ್ರೇಲ್ ದಾಳಿಯು ಸಾಮ್ರಾಜ್ಯಶಾಹಿ ಭಯೋತ್ಪಾದನೆ

Middle East Conflict: ಇರಾನ್‌ ಮೇಲೆ ಅಮೆರಿಕ ಮತ್ತು ಇಸ್ರೇಲ್‌ ನಡೆಸಿರುವ ಭೀಕರ ದಾಳಿಯು ಉಭಯ ದೇಶಗಳು ತಮ್ಮ ಸ್ವಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ನಡೆಸಿರುವ ಸೈನಿಕ ಹಾಗೂ ಸಾಮ್ರಾಜ್ಯಶಾಹಿ ಕಾರ್ಯಾಚರಣೆಯಾಗಿದೆ. 2025ರಲ್ಲಿ ನಡೆದ ದಾಳಿಯ ಎಂಟು ತಿಂಗಳ ತರುವಾಯ ಮತ್ತೆ ದಾಳಿ ನಡೆದಿದೆ.
Last Updated 2 ಮಾರ್ಚ್ 2026, 0:08 IST
ಸಂಪಾದಕೀಯ: ಇರಾನ್‌ ಮೇಲೆ ಅಮೆರಿಕ–ಇಸ್ರೇಲ್ ದಾಳಿಯು ಸಾಮ್ರಾಜ್ಯಶಾಹಿ ಭಯೋತ್ಪಾದನೆ

ಸುಭಾಷಿತ: 2026ರ ಮಾರ್ಚ್ 2, ಸೋಮವಾರ

ಸುಭಾಷಿತ: 2026ರ ಮಾರ್ಚ್ 2, ಸೋಮವಾರ
Last Updated 1 ಮಾರ್ಚ್ 2026, 23:46 IST
ಸುಭಾಷಿತ: 2026ರ ಮಾರ್ಚ್ 2, ಸೋಮವಾರ

ಹಲೋ, ನಿಮ್ಮ ಭಾವನೆಗಳೆಲ್ಲ ಸತ್ಯ ಅಲ್ಲ; ಅದರ ಮೇಲೊಂದು ಕಣ್ಣಿಡಿ

Mindfulness: ಅದ್ಯಾಕೋ ಅದೊಂಥರಾ ಭಾವೋತ್ಕಟತೆ ಅಥವಾ ಭಾವ ತೀವ್ರತೆ ಒಮ್ಮೊಮ್ಮೆ ಹುಟ್ಟಿಬಿಡುತ್ತದೆ. ನಿಯಂತ್ರಿಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಅದು ಯಾವುದೇ ವಿಚಾರಕ್ಕೆ ಸಂಬಂಧಿಸಿರಬಹುದು. ಪ್ರೀತಿಯೇ ಇರಬಹುದು, ದ್ವೇಷವೇ ಆಗಬಹುದು.
Last Updated 1 ಮಾರ್ಚ್ 2026, 1:39 IST
ಹಲೋ, ನಿಮ್ಮ ಭಾವನೆಗಳೆಲ್ಲ ಸತ್ಯ ಅಲ್ಲ; ಅದರ ಮೇಲೊಂದು ಕಣ್ಣಿಡಿ
ADVERTISEMENT
ADVERTISEMENT
ADVERTISEMENT