ಶುಕ್ರವಾರ, 23 ಜನವರಿ 2026
×
ADVERTISEMENT

ಅಭಿಮತ

ADVERTISEMENT

ದಿನ ಭವಿಷ್ಯ Podcast | ನಿಮ್ಮ ಭವಿಷ್ಯ ಕೇಳಿ: 23 ಜನವರಿ 2026

ದಿನ ಭವಿಷ್ಯ Podcast | ನಿಮ್ಮ ಭವಿಷ್ಯ ಕೇಳಿ: 23 ಜನವರಿ 2026
Last Updated 23 ಜನವರಿ 2026, 7:23 IST
ದಿನ ಭವಿಷ್ಯ Podcast | ನಿಮ್ಮ ಭವಿಷ್ಯ ಕೇಳಿ: 23 ಜನವರಿ 2026

ಪಿವಿ ವೈಬ್ಸ್‌: ದೇವರಿಲ್ಲ ಸ್ವಾಮೀ, ನಾವೇ ಅವನನ್ನು ಸೃಷ್ಟಿಸಿಕೊಳ್ಳಬೇಕು!

Kannada Essay: ಗೆಳೆಯರೊಬ್ಬರು ನನ್ನೊಂದಿಗೆ ಹೀಗೇ ಊಟ ಮಾಡುತ್ತಿರುವಾಗ ಒಂದು ಸ್ವಾರಸ್ಯಕರ ಹಳೆಯ ಘಟನೆಯನ್ನು ಮೆಲುಕು ಹಾಕಿದರು. ನಮ್ಮೆಲ್ಲರ ಬದುಕಿಗೆ ತೀರಾ ಹತ್ತಿರದಲ್ಲಿದೆ ಎನಿಸಿ, ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕೆನಿಸಿತು.
Last Updated 23 ಜನವರಿ 2026, 2:30 IST
ಪಿವಿ ವೈಬ್ಸ್‌: ದೇವರಿಲ್ಲ ಸ್ವಾಮೀ, ನಾವೇ ಅವನನ್ನು ಸೃಷ್ಟಿಸಿಕೊಳ್ಳಬೇಕು!

ಸಂಗತ: ‘ಎಸ್‌ಐಆರ್’ ಜೊತೆ ಸಲ್ಲಾಪ ಅಪಾಯಕಾರಿ

Voter List Controversy: ಎಸ್‌ಐಆರ್‌ನ ರಾಜಕೀಯ ದುರುದ್ದೇಶಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಈ ಪ್ರಕ್ರಿಯೆ ಜನತಂತ್ರದ ಬುನಾದಿ ಅಲುಗಾಡಿಸುವಂತಿದೆ.
Last Updated 22 ಜನವರಿ 2026, 23:30 IST
ಸಂಗತ: ‘ಎಸ್‌ಐಆರ್’ ಜೊತೆ ಸಲ್ಲಾಪ ಅಪಾಯಕಾರಿ

ಚುರುಮುರಿ: ಯಜಮಾನಿಕಿ ಪ್ರಶ್ನೆ

Satirical Take: ಮನೆ ಯಜಮಾನಿಕಿ ಎಂಬ ನೆಪದಲ್ಲಿ ಆರಂಭವಾದ ಪಮ್ಮಿ-ತೆಪರೇಸಿಯ ಮಾತು ಯಜಮಾನತ್ವ, ರಾಜಕೀಯ ತಿರುಚಾಟಗಳೊಂದಿಗೆ ತಿರುಚಿ ಬಂದಿದ್ದು, ಗೃಹಜೀವನದ ಕಾಠಿನ್ಯವನ್ನೂ ಹಾಸ್ಯತ್ಮಕವಾಗಿ ಚರ್ಚಿಸುತ್ತದೆ.
Last Updated 22 ಜನವರಿ 2026, 23:30 IST
ಚುರುಮುರಿ: ಯಜಮಾನಿಕಿ ಪ್ರಶ್ನೆ

ವಾಚಕರ ವಾಣಿ: ಓದುಗರ ಪತ್ರಗಳು 23 ಜನವರಿ 2026

Public Concerns: ವಾಚಕರಿಂದ ಲಭಿಸಿದ ಪತ್ರಗಳಲ್ಲಿ ಪ್ರಾಮಾಣಿಕತೆ, ರಾಜಕೀಯ ನಿರ್ಲಿಪ್ತತೆ, ಯುವಜನರ ಮತಪ್ರವೃತ್ತಿ, ನೇಮಕಾತಿ ವಿಳಂಬ ಮತ್ತು ಅಧಿಕಾರಿಗಳ ನಡತೆ ಕುರಿತ ಭಿನ್ನಾಭಿಪ್ರಾಯಗಳು ಸ್ಪಷ್ಟವಾಗಿವೆ — ಸಮಾಜದ ನಾಡಿಯನ್ನು ಓದುತ್ತಿವೆ.
Last Updated 22 ಜನವರಿ 2026, 23:30 IST
ವಾಚಕರ ವಾಣಿ: ಓದುಗರ ಪತ್ರಗಳು 23 ಜನವರಿ 2026

75 ವರ್ಷಗಳ ಹಿಂದೆ: ಬೆಂಗಳೂರಿನಲ್ಲಿ ಇಳಿದ ವಿಮಾನ ಜಖಂ

Plane Incident: ಕಲ್ಕತ್ತದಿಂದ ಬೆಂಗಳೂರಿಗೆ ಬಂದ ‘ಏರ್‌ವೇಸ್‌ ಇಂಡಿಯಾ’ ವಿಮಾನವು ಇಳಿಯುವಾಗ ನೆಲಕ್ಕೆ ತಾಗಿ ಜಖಂಗೊಂಡಿದೆ. ಪ್ರಯಾಣಿಕರು ಸುರಕ್ಷಿತವಾಗಿದ್ದು, ಮೈಸೂರಿನ ಮಾಜಿ ದಿವಾನರಾದ ಆರ್ಕಾಟ್‌ ರಾಮಸ್ವಾಮಿ ಮೊದಲಿಯಾರ್‌ ಅವರೂ ಒಳಗಿದ್ದರು.
Last Updated 22 ಜನವರಿ 2026, 23:30 IST
75 ವರ್ಷಗಳ ಹಿಂದೆ: ಬೆಂಗಳೂರಿನಲ್ಲಿ ಇಳಿದ ವಿಮಾನ ಜಖಂ

25 ವರ್ಷಗಳ ಹಿಂದೆ: ಬೆಂಗಳೂರು–ಮೈಸೂರು ಕಾರಿಡಾರ್‌ ಕಾಮಗಾರಿ ಮುಂದಿನ ತಿಂಗಳು ಆರಂಭ

Infrastructure Project: ಬೆಂಗಳೂರು–ಮೈಸೂರು ಹೆದ್ದಾರಿ ಕಾಮಗಾರಿ ಮುಂದಿನ ತಿಂಗಳು ಆರಂಭವಾಗಲಿದ್ದು, ಅಂತರರಾಷ್ಟ್ರೀಯಮಟ್ಟದ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಪ್ರಕಟಿಸಿದ್ದರು.
Last Updated 22 ಜನವರಿ 2026, 23:30 IST
25 ವರ್ಷಗಳ ಹಿಂದೆ: ಬೆಂಗಳೂರು–ಮೈಸೂರು ಕಾರಿಡಾರ್‌ ಕಾಮಗಾರಿ ಮುಂದಿನ ತಿಂಗಳು ಆರಂಭ
ADVERTISEMENT

ವಿಶ್ಲೇಷಣೆ: ವಿಶ್ವ ಗುರುವಿನ ಬಿಕ್ಕಟ್ಟುಗಳು

Global Leadership Crisis:ವರ್ತಮಾನದ ಭಾರತದಲ್ಲಿ ಚಾಲ್ತಿಯಲ್ಲಿರುವ ರಂಗುರಂಗಿನ ಕನಸುಗಳಲ್ಲಿ ‘ವಿಶ್ವಗುರು’ ಪರಿಕಲ್ಪನೆಯೂ ಒಂದು. ಗುರಿ ಚೆನ್ನಾಗಿಯೇ ಇದೆ.
Last Updated 22 ಜನವರಿ 2026, 23:30 IST
ವಿಶ್ಲೇಷಣೆ: ವಿಶ್ವ ಗುರುವಿನ ಬಿಕ್ಕಟ್ಟುಗಳು

ನುಡಿ ಬೆಳಗು: ಸಮಾಜದ ವಿರೋಧ ಮತ್ತು ನಾವು

Societal Opposition: ಗಂಗಾತೀರದಲ್ಲಿ ಒಬ್ಬ ಸಂತರು ತಮ್ಮ ಶಿಷ್ಯರಿಗೆ ಬೋಧಿಸುತ್ತಿದ್ದರು. ಒಬ್ಬ ಶಿಷ್ಯ ಕೇಳುತ್ತಾನೆ: ನಾವು ಒಳ್ಳೆಯ ಕಾರ್ಯ ಆರಂಭಿಸಿದರೆ ಸಮಾಜ ಅದನ್ನು ವಿರೋಧಿಸುತ್ತದೆ. ನಾವು ಏನು ಮಾಡಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ.
Last Updated 22 ಜನವರಿ 2026, 23:30 IST
ನುಡಿ ಬೆಳಗು: ಸಮಾಜದ ವಿರೋಧ ಮತ್ತು ನಾವು

ಸುಭಾಷಿತ: ಮಹಾತ್ಮ ಗಾಂಧೀಜಿ

ಸುಭಾಷಿತ: ಮಹಾತ್ಮ ಗಾಂಧೀಜಿ
Last Updated 22 ಜನವರಿ 2026, 23:30 IST
ಸುಭಾಷಿತ: ಮಹಾತ್ಮ ಗಾಂಧೀಜಿ
ADVERTISEMENT
ADVERTISEMENT
ADVERTISEMENT