ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಅಭಿಮತ

ADVERTISEMENT

ಆಸ್ಪತ್ರೆಗಳಲ್ಲಿ ಔಷಧಿಗಳಿಗೆ ಬರ | ಪ್ರಜಾವಾಣಿ ಸಂಪಾದಕೀಯ ಕೇಳಿ: 16 ಫೆ. 2026

Karnataka Health Crisis: ಆಸ್ಪತ್ರೆಗಳಲ್ಲಿ ಔಷಧಿಗಳಿಗೆ ಬರ ಎದುರಾಗಿರುವ ಕುರಿತ ಪ್ರಜಾವಾಣಿ ಸಂಪಾದಕೀಯ. ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಮದ್ದುಗಳ ಕೊರತೆಯಿಂದ ರೋಗಿಗಳು ಪರದಾಡುತ್ತಿರುವ ಗಂಭೀರ ಸ್ಥಿತಿಯ ಬಗ್ಗೆ ವಿಶ್ಲೇಷಣೆ ಇಲ್ಲಿದೆ.
Last Updated 16 ಫೆಬ್ರುವರಿ 2026, 4:46 IST
ಆಸ್ಪತ್ರೆಗಳಲ್ಲಿ ಔಷಧಿಗಳಿಗೆ ಬರ | ಪ್ರಜಾವಾಣಿ ಸಂಪಾದಕೀಯ ಕೇಳಿ: 16 ಫೆ. 2026

25 ವರ್ಷಗಳ ಹಿಂದೆ ಈ ದಿನ: ಕಾಡಿನಲ್ಲಿ ಮಾರನ್‌ ಬಂಧನ

Rajkumar Kidnap Case: ತಮಿಳು ರಾಷ್ಟ್ರೀಯ ವಿಮೋಚನಾ ಸೇನೆಯ ನಾಯಕ ಮಾರನ್ ಬಂಧನ ಹಾಗೂ ಡಾ. ರಾಜ್‌ಕುಮಾರ್ ಅಪಹರಣ ಪ್ರಕರಣದ ಬೆಳವಣಿಗೆಗಳನ್ನು ಈ ವರದಿ ವಿವರಿಸುತ್ತದೆ.
Last Updated 16 ಫೆಬ್ರುವರಿ 2026, 0:30 IST
25 ವರ್ಷಗಳ ಹಿಂದೆ ಈ ದಿನ: ಕಾಡಿನಲ್ಲಿ ಮಾರನ್‌ ಬಂಧನ

ಸಂಪಾದಕೀಯ | ಆಸ್ಪತ್ರೆಗಳಲ್ಲಿ ಔಷಧ ಬರ: ಸರ್ಕಾರದ ನಿರ್ಲಕ್ಷ್ಯಕ್ಕೆ ಜನ ತತ್ತರ

Karnataka Health Crisis: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವರಕ್ಷಕ ಔಷಧಗಳ ಕೊರತೆಯಿಂದ ರೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಡಳಿತ ವೈಫಲ್ಯದಿಂದ ಆರೋಗ್ಯ ಹಕ್ಕು ಹಾನಿಯಾಗುತ್ತಿದೆ.
Last Updated 15 ಫೆಬ್ರುವರಿ 2026, 23:30 IST
ಸಂಪಾದಕೀಯ | ಆಸ್ಪತ್ರೆಗಳಲ್ಲಿ ಔಷಧ ಬರ: ಸರ್ಕಾರದ ನಿರ್ಲಕ್ಷ್ಯಕ್ಕೆ ಜನ ತತ್ತರ

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Public Opinion: ರಾಜಕೀಯ ಪದಚ್ಯುತಿ ವಿವಾದ, ನಕಲಿ ಪಿಎಚ್‌ಡಿ ತನಿಖೆ, ಸಮಾನ ಅಭಿವೃದ್ಧಿ, ದುರ್ಗೋತ್ಸವ ನಿರ್ಲಕ್ಷ್ಯ ಹಾಗೂ ಬಾಂಗ್ಲಾದೇಶದ ಹಿಂದೂಗಳ ಪರಿಸ್ಥಿತಿ ಕುರಿತು ಓದುಗರ ಅಭಿಪ್ರಾಯಗಳು.
Last Updated 15 ಫೆಬ್ರುವರಿ 2026, 23:30 IST
ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

75 ವರ್ಷಗಳ ಹಿಂದೆ ಈ ದಿನ: ಭಾರತದ ರಫ್ತು ಬಟ್ಟೆ ಬಗ್ಗೆ ವಿದೇಶಿ ಗಿರಾಕಿಗಳ ದೂರುಗಳು

Textile Export Issues: ಭಾರತದ ಬಟ್ಟೆಗಳ ದರ್ಜೆ, ಪ್ಯಾಕಿಂಗ್ ಮತ್ತು ಬೆಲೆ ಕುರಿತಂತೆ ವಿದೇಶಿ ಗಿರಾಕಿಗಳು ಎಂಟು ವಿಧದ ದೂರುಗಳನ್ನು ದಾಖಲಿಸಿದ ಕುರಿತು ಪಾರ್ಲಿಮೆಂಟ್‌ನಲ್ಲಿ ವಿವರಿಸಲಾಗಿದೆ.
Last Updated 15 ಫೆಬ್ರುವರಿ 2026, 23:30 IST
75 ವರ್ಷಗಳ ಹಿಂದೆ ಈ ದಿನ: ಭಾರತದ ರಫ್ತು ಬಟ್ಟೆ ಬಗ್ಗೆ ವಿದೇಶಿ ಗಿರಾಕಿಗಳ ದೂರುಗಳು

ಸುಭಾಷಿತ: ಮಹಾತ್ಮ ಗಾಂಧೀಜಿ

Inspirational Quote: ಜನರನ್ನು ಪ್ರತ್ಯೇಕಿಸುವುದು ಧರ್ಮದ ಉದ್ದೇಶ ಅಲ್ಲ. ವಿವಿಧ ಜನರ ನಡುವೆ ಸ್ನೇಹ ಭಾವನೆ ಮೂಡಿಸುವುದೇ ಧರ್ಮದ ಧ್ಯೇಯ
Last Updated 15 ಫೆಬ್ರುವರಿ 2026, 22:30 IST
ಸುಭಾಷಿತ: ಮಹಾತ್ಮ ಗಾಂಧೀಜಿ

ಚುರುಮುರಿ: ಪಶುವಿಗಿಂತ ಕಡೆ

Epstein Controversy: ಎಪ್‌ಸ್ಟೈನ್ ಪ್ರಕರಣದ ಹಿನ್ನೆಲೆಯಲ್ಲಿನ ಲೈಂಗಿಕ ಅಪರಾಧ, ಖ್ಯಾತನಾಮರ ಸಂಪರ್ಕ ಮತ್ತು ಸಮಾಜದ ನೈತಿಕತೆ ಕುರಿತು ವ್ಯಂಗ್ಯಾತ್ಮಕ ಚರ್ಚೆಯನ್ನು ಈ ಲೇಖನ ಒಳಗೊಂಡಿದೆ.
Last Updated 15 ಫೆಬ್ರುವರಿ 2026, 22:30 IST
ಚುರುಮುರಿ: ಪಶುವಿಗಿಂತ ಕಡೆ
ADVERTISEMENT

ನುಡಿ ಬೆಳಗು | ಬದುಕುವುದಕ್ಕೆ ಬದುಕೇ ಸ್ಫೂರ್ತಿಯಾಗಬೇಕು

Youth Suicide Prevention: ವಿದ್ಯಾರ್ಥಿಗಳ ಮೇಲೆ ಹೆಚ್ಚುತ್ತಿರುವ ಶೈಕ್ಷಣಿಕ ಒತ್ತಡ ಮತ್ತು ಪೋಷಕರ ನಿರೀಕ್ಷೆಗಳ ನಡುವೆ ಮಾನಸಿಕ ಆರೋಗ್ಯದ ಮಹತ್ವವನ್ನು ಲೇಖನ ಒತ್ತಿಹೇಳುತ್ತದೆ.
Last Updated 15 ಫೆಬ್ರುವರಿ 2026, 22:30 IST
ನುಡಿ ಬೆಳಗು |  ಬದುಕುವುದಕ್ಕೆ ಬದುಕೇ ಸ್ಫೂರ್ತಿಯಾಗಬೇಕು

ಸಂಗತ: ಬಂತದೋ ಬೇಸಿಗೆ! ಕರ್ತವ್ಯ ಮರೆತಿಲ್ಲವಷ್ಟೆ? 

ನಾಡಿನ ಪರಿಸರದ ಪದಕೋಶದಲ್ಲಿ ‘ಬರ’ ಎನ್ನುವುದು ನಾವೇ ತುರುಕಿರುವ ಪದ. ಜಲಜಾಗೃತಿ ಉಂಟಾಗದೆ ಹೋದರೆ, ಬರದೊಂದಿಗಿನ ನಂಟಸ್ತಿಕೆ ಶಾಶ್ವತ ಆಗಲಿದೆ.
Last Updated 15 ಫೆಬ್ರುವರಿ 2026, 22:30 IST
ಸಂಗತ: ಬಂತದೋ ಬೇಸಿಗೆ! ಕರ್ತವ್ಯ ಮರೆತಿಲ್ಲವಷ್ಟೆ? 

75 ವರ್ಷಗಳ ಹಿಂದೆ: ಹಿಂದೂ ಮಹಾಸಭೆಯ ಅಧಿವೇಶನ

Akhil Bharatiya Hindu Mahasabha ಫೆಬ್ರವರಿ 18ರಂದು ಇಲ್ಲಿ ಸೇರಲಿರುವ ಅಖಿಲ ಭಾರತ ಹಿಂದೂ ಮಹಾಸಭೆಯ ಸಭೆಯಲ್ಲಿ ಮುಂದೆ ಬರುವ ಚುನಾವಣೆಗೆ ಮಹಾಸಭೆಯ ಘೋಷಣಾ ಪತ್ರದ ರಚನೆ ವಿಷಯ ಚರ್ಚಿಸಲಿಯೆಂದೂ, ಅಲ್ಲದೆ ಮಹಾಸಭೆಗೆ ಹಿಂದೂಗಳಲ್ಲದವರನ್ನು ಸೇರಿಸಿಕೊಳ್ಳುವ ನಿರ್ಣಯದ ಬಗ್ಗೆ ಚರ್ಚೆ ನಡೆಯಲಿದೆ.
Last Updated 14 ಫೆಬ್ರುವರಿ 2026, 23:30 IST
75 ವರ್ಷಗಳ ಹಿಂದೆ: ಹಿಂದೂ ಮಹಾಸಭೆಯ ಅಧಿವೇಶನ
ADVERTISEMENT
ADVERTISEMENT
ADVERTISEMENT