ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಅಭಿಮತ

ADVERTISEMENT

ಪಿವಿ ವೈಬ್ಸ್‌: ಇಲ್ಕೇಳಿ, ಯಶಸ್ಸಿಗೆ ಅದೊಂದೇ ದಾರಿ ಅಲ್ಲ!

Self Development: ಯಶಸ್ಸಿಗೆ ಶಾರ್ಟ್‌ಕಟ್‌ ಎಂಬುದು ಕೇವಲ ಮಿಥ್ಯೆ. ವ್ಯಕ್ತಿತ್ವ ವಿಕಾಸವು ಹೊರಗಿಂದ ಅಲ್ಲ, ನಮ್ಮ ಜೀವನಾನುಭವಗಳಿಂದಲೇ ಉದಯಿಸುತ್ತದೆ ಎಂಬುದನ್ನು ಈ ಲೇಖನ ಉಲ್ಲೇಖಿಸುತ್ತದೆ.
Last Updated 3 ಫೆಬ್ರುವರಿ 2026, 23:30 IST
ಪಿವಿ ವೈಬ್ಸ್‌: ಇಲ್ಕೇಳಿ, ಯಶಸ್ಸಿಗೆ ಅದೊಂದೇ ದಾರಿ ಅಲ್ಲ!

ಸುಭಾಷಿತ: ಸಾಕ್ರಟಿಸ್‌

2026ರ ಫೆಬ್ರುವರಿ 4, ಬುಧವಾರ
Last Updated 3 ಫೆಬ್ರುವರಿ 2026, 20:56 IST
ಸುಭಾಷಿತ: ಸಾಕ್ರಟಿಸ್‌

ನುಡಿ ಬೆಳಗು: ಆದದ್ದೆಲ್ಲಾ..

Spiritual Wisdom: ಗೋಪಾಲಕೃಷ್ಣ ಅಡಿಗರ ಕವನ ‘ಭೂಮಿಗೀತ’ದಲ್ಲಿರುವ ಸಾಲು ‘ಕಾಡ ಮೂಲಕವೇ ಪಥ ಆಗಸಕ್ಕೆ’. ಇಡೀ ವಾಕ್ಯ ಅನನುಕೂಲತೆಗಳನ್ನು ದಾಟಿಕೊಂಡು ಹೋದಾಗ ಸಿಗುವ ಬೆಳಕಿನ ಅನುಕೂಲದ ಬಗ್ಗೆ ಆಡಿದ ಮಾತಾಗಿದೆ. ಒಂದು ಕತೆಯಲ್ಲಿ ಒಬ್ಬ ವ್ಯಕ್ತಿ ಇಡೀ ಊರಿನ ಮೆಚ್ಚುಗೆ ಗಳಿಸಿದ.
Last Updated 3 ಫೆಬ್ರುವರಿ 2026, 20:32 IST
ನುಡಿ ಬೆಳಗು: ಆದದ್ದೆಲ್ಲಾ..

25 ವರ್ಷಗಳ ಹಿಂದೆ: ದಂಡುಪಾಳ್ಯದ ಐವರು ಕುಖ್ಯಾತ ಕೊಲೆಗಡುಕರ ಬಂಧನ

2001ರ ಫೆಬ್ರುವರಿ 4, ಭಾನುವಾರ
Last Updated 3 ಫೆಬ್ರುವರಿ 2026, 19:30 IST
25 ವರ್ಷಗಳ ಹಿಂದೆ: ದಂಡುಪಾಳ್ಯದ ಐವರು ಕುಖ್ಯಾತ ಕೊಲೆಗಡುಕರ ಬಂಧನ

75 ವರ್ಷಗಳ ಹಿಂದೆ: ಅಮೆರಿಕದಲ್ಲಿ ನೀಗ್ರೊಗಳಿಗೆ ಗಲ್ಲು ಖಾಯಂ ಆಯಿತು

1951ರ ಫೆಬ್ರುವರಿ 4, ಭಾನುವಾರ
Last Updated 3 ಫೆಬ್ರುವರಿ 2026, 19:30 IST
75  ವರ್ಷಗಳ ಹಿಂದೆ: ಅಮೆರಿಕದಲ್ಲಿ ನೀಗ್ರೊಗಳಿಗೆ ಗಲ್ಲು ಖಾಯಂ ಆಯಿತು

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

2026ರ ಫೆಬ್ರುವರಿ 4, ಬುಧವಾರ
Last Updated 3 ಫೆಬ್ರುವರಿ 2026, 19:30 IST
ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ಸಂಗತ: ಪ್ರವಾಸಿಗರೇ, ಕೃಷಿಕರ ಹೊಲಗಳಿಗೆ ಬನ್ನಿ!

Farm Tourism: ಥಾಯ್ಲೆಂಡಿನ ಮೆ ಥಾ ಹಳ್ಳಿಯ ಯುವ ರೈತ ಆನ್‌ ತರಕಾರಿ ಹಾಗೂ ಭತ್ತ ಬೆಳೆಯುತ್ತಾನೆ. ಅಮೆರಿಕದಲ್ಲಿ ವಿದ್ಯಾಭ್ಯಾಸ ಮುಗಿಸಿ ವಾಪಸು ಊರಿಗೆ ಬಂದಿರುವ ಆತ, ನಾಲ್ಕು ಎಕರೆ ತೋಟದಲ್ಲಿ ಸಾವಯವ ಕೃಷಿ ಮಾಡುತ್ತಾನೆ..
Last Updated 3 ಫೆಬ್ರುವರಿ 2026, 19:30 IST
ಸಂಗತ: ಪ್ರವಾಸಿಗರೇ, ಕೃಷಿಕರ ಹೊಲಗಳಿಗೆ ಬನ್ನಿ!
ADVERTISEMENT

ಚುರುಮುರಿ: ಗಾಂಧಿ ಗಮ್ಮತ್ತು

Gandhi Swaraj: ವಿಧಾನಸೌಧದ ಆವರಣದಲ್ಲಿ ಗಾಂಧೀಜಿ ವಾಯುವಿಹಾರ ಮಾಡುತ್ತಿದ್ದರು. ಹಸ್ತಪ್ಪ, ಸಂಘಪ್ಪ ಎದುರಾದರು. ‘ನಮಸ್ಕಾರ ಗಾಂಧಿ ತಾತಾ, ನೀವು ನಮ್ಮ ಮನೆಯ ದೇವರು!’ ಎಂದ ಹಸ್ತಪ್ಪ. ‘ನಮಗೆ ನೀವು... ಮೆರವಣಿಗೆ ದೇವರು’ ಸಂಘಪ್ಪ ಹೇಳಿದ.
Last Updated 3 ಫೆಬ್ರುವರಿ 2026, 19:30 IST
ಚುರುಮುರಿ: ಗಾಂಧಿ ಗಮ್ಮತ್ತು

ಸಂಪಾದಕೀಯ: ಅಕ್ರಮ ಮರಳು ಗಣಿಗಾರಿಕೆ ದಂಧೆ; ರಾಜ್ಯ ಸರ್ಕಾರಕ್ಕಿಂತಲೂ ಬಲಿಷ್ಠವೆ?

Illegal Mining: ರಾಜ್ಯದಲ್ಲಿನ ಅಕ್ರಮ ಮರಳು ಗಣಿಗಾರಿಕೆ ದಂಧೆಯ ಬಗ್ಗೆ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿರುವ ಕರ್ನಾಟಕ ಹೈಕೋರ್ಟ್‌, ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಿಬಿಐ ಅಥವಾ ಎಸ್‌ಐಟಿ ತನಿಖೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವುದು
Last Updated 3 ಫೆಬ್ರುವರಿ 2026, 19:30 IST
ಸಂಪಾದಕೀಯ: ಅಕ್ರಮ ಮರಳು ಗಣಿಗಾರಿಕೆ ದಂಧೆ; ರಾಜ್ಯ ಸರ್ಕಾರಕ್ಕಿಂತಲೂ ಬಲಿಷ್ಠವೆ?

ರಾಯ್ ಅವತ್ತು 3 ಗಂಟೆಗೇ ಸಾಯಲು ನಿರ್ಧರಿಸಿಕೊಂಡಿದ್ರಾ? ಏನಿದು ‘75’ರ ರಹಸ್ಯ?

Confident Group: ರಿಯಲ್‌ ಎಸ್ಟೇಟ್‌ ಕಂಪನಿ ‘ಕಾನ್ಫಿಡೆಂಟ್ ಗ್ರೂಪ್‌’ನ ಮುಖ್ಯಸ್ಥ ಸಿ.ಜೆ.ರಾಯ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆಯಾಮದಲ್ಲೂ ವಿಶೇಷ ತನಿಖಾ ತಂಡದ (ಎಸ್‌ಐಟಿ) ಪೊಲೀಸರು ತನಿಖೆ ಆರಂಭಿಸಿದ್ದಾರೆ.
Last Updated 3 ಫೆಬ್ರುವರಿ 2026, 7:54 IST
ರಾಯ್ ಅವತ್ತು 3 ಗಂಟೆಗೇ ಸಾಯಲು ನಿರ್ಧರಿಸಿಕೊಂಡಿದ್ರಾ? ಏನಿದು ‘75’ರ ರಹಸ್ಯ?
ADVERTISEMENT
ADVERTISEMENT
ADVERTISEMENT