ಮಂಗಳವಾರ, 3 ಮಾರ್ಚ್ 2026
×
ADVERTISEMENT

ಕ್ಷೇಮ ಕುಶಲ: ಸಂತೋಷದ ರಹಸ್ಯ ಸಮತೋಲಿತ ಜೀವನ

Published : 7 ಅಕ್ಟೋಬರ್ 2025, 0:30 IST
Last Updated : 7 ಅಕ್ಟೋಬರ್ 2025, 0:30 IST
ADVERTISEMENT
ಫಾಲೋ ಮಾಡಿ
Comments
ಇಂದಿನ ಯುಗದಲ್ಲಿ ಸಮತೋಲನ ಕಳೆದುಕೊಳ್ಳಲು ಕಾರಣಗಳು ಅನೇಕ. ತಂತ್ರಜ್ಞಾನದ ಅತಿಯಾದ ಅವಲಂಬನೆ, ಸಾಮಾಜಿಕಮಾಧ್ಯಮಗಳಲ್ಲಿ ತಪ್ಪು ಹೋಲಿಕೆಗಳು, ಭೌತಿಕ ಸಾಧನಗಳ ಮೇಲಿನ ಅತಿಯಾದ ಗಮನ, ಸದಾ ಬದಲಾಗುವ ಆರ್ಥಿಕ ಮತ್ತು ಸಾಮಾಜಿಕ ನಿಯಮಗಳು, ‘ಎಲ್ಲವನ್ನೂ ಸಾಧಿಸಬೇಕು’ ಎನ್ನುವ ಒತ್ತಡ ನಮ್ಮ ಮಾನಸಿಕ ಶಾಂತಿಯನ್ನು ಹದಗೆಡಿಸಿದೆ.
ಜೀವನದ ಸಮತೋಲನವೆಂಬುದು ಒಮ್ಮೆ ಸಾಧಿಸಿ ಮುಗಿಸುವ ಗುರಿಯಲ್ಲ, ಅದು ನಿತ್ಯದ ಅಭ್ಯಾಸ. ಪ್ರತಿದಿನ ಸ್ವಲ್ಪ ಸ್ವಲ್ಪವಾಗಿ ಈ ಹಂತಗಳನ್ನು ಅನುಸರಿಸಿ, ತಪ್ಪಿದಾಗ ಮತ್ತೆ ಸರಿಪಡಿಸಿಕೊಂಡು ಹೋಗಬೇಕು. ಜೀವನದ ಎಲ್ಲ ಸೊಗಸನ್ನು ಸಮತೋಲನದಿಂದ ಅನುಭವಿಸುವುದೇ ಯಶಸ್ವಿ ಮತ್ತು ಸಂತೋಷಭರಿತ ಜೀವನದ ಗುಟ್ಟು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT