ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬಾಗಲಕೋಟೆ | ಕೆಲ ಗ್ರಾಮಗಳಲ್ಲೀಗ ಅಸಮಾಧಾನದ ಹೊಗೆ

20 ಗ್ರಾಮಗಳನ್ನು ಹೊಸ ತಾಲ್ಲೂಕಿಗೆ ಸೇರ್ಪಡೆ ವಿಚಾರ
Published : 16 ಜೂನ್ 2025, 6:12 IST
Last Updated : 16 ಜೂನ್ 2025, 6:12 IST
ಫಾಲೋ ಮಾಡಿ
Comments
ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ಬಾದಾಮಿ ವಿಧಾನಸಭಾ ಕ್ಷೇತ್ರದ ಗ್ರಾಮಗಳನ್ನು ಬಾಗಲಕೋಟೆ ಅಥವಾ ಗುಳೇದಗುಡ್ಡಕ್ಕೆ ಸೇರ್ಪಡೆಗೊಳಿಸುವ ಕುರಿತು ಶಾಸಕ ಎಚ್.ವೈ. ಮೇಟಿ ಪತ್ರ ಬರೆದಿರುವುದು
ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ಬಾದಾಮಿ ವಿಧಾನಸಭಾ ಕ್ಷೇತ್ರದ ಗ್ರಾಮಗಳನ್ನು ಬಾಗಲಕೋಟೆ ಅಥವಾ ಗುಳೇದಗುಡ್ಡಕ್ಕೆ ಸೇರ್ಪಡೆಗೊಳಿಸುವ ಕುರಿತು ಶಾಸಕ ಎಚ್.ವೈ. ಮೇಟಿ ಪತ್ರ ಬರೆದಿರುವುದು
ತಹಶೀಲ್ದಾರ್ ಆದೇಶದಂತೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಜನರ ಅಭಿಪ್ರಾಯವನ್ನು ಮೇಲಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು
ಡಿ.ಎಸ್.ಯತ್ನಟ್ಟಿ ಕಂದಾಯ ನಿರೀಕ್ಷಕ
ಬಾಗಲಕೋಟೆ ಹಾಗೂ ಗುಳೇದಗುಡ್ಡಕ್ಕೆ ಹೋಲಿಸಿದರೆ ಹುನಗುಂದ ಸಮೀಪವಾಗುತ್ತದೆ. ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅನುಕೂಲವಾಗುತ್ತದೆ. ಹೀಗಾಗಿ ಹುನಗುಂದ ತಾಲ್ಲೂಕಿನಲ್ಲಿಯೇ ಮುಂದುವರೆಯಲಿ. ಸೇರ್ಪಡೆಗೆ ಮುಂದಾದರೆ ಪ್ರತ್ಯೇಕ ತಾಲ್ಲೂಕು ಮಾಡಲು ಹೋರಾಟ ಮಾಡಲಾಗುವುದು. - ಜಗದೀಶ ಬಿಸಲದಿನ್ನಿ
ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯಿತಿ ಅಮೀನಗಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT