<p><strong>ಬೆಳಗಾವಿ</strong>: ಇಲ್ಲಿನ ವಡಗಾವಿಯ ಸರ್ಕಾರಿ ಶಾಲೆ ಬಳಿ ಭಾನುವಾರ ಗಾಂಜಾ ಸೇವಿಸುತ್ತಿದ್ದ ಮೂವರನ್ನು ಶಹಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಡಗಾವಿಯ ಚೇತನ ಕಾರ್ಲೇಕರ, ಪ್ರವೀಣ ನಾಯಿಕ, ಸೂರಜ್ ಅಣ್ವೇಕರ ಬಂಧಿತರು.</p>.<p>ಸಾರಾಯಿ ಮಾರಾಟ: ಒಬ್ಬನ ಬಂಧನ</p>.<p>ಬೆಳಗಾವಿ: ತಾಲ್ಲೂಕಿನ ಚಂದೂರಿನಲ್ಲಿ ಭಾನುವಾರ ಅಕ್ರಮವಾಗಿ ಸಾರಾಯಿ ಮಾರುತ್ತಿದ್ದ ಅದೇ ಗ್ರಾಮದ ಮಂಜುನಾಥ ಕಾಶಿ ಎಂಬಾತನನ್ನು ಮಾರಿಹಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆತನಿಂದ ₹3 ಸಾವಿರ ಮೌಲ್ಯದ ಸಾರಾಯಿ, ₹130 ನಗದು ವಶಕ್ಕೆ ಪಡೆಯಲಾಗಿದೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಇಲ್ಲಿನ ವಡಗಾವಿಯ ಸರ್ಕಾರಿ ಶಾಲೆ ಬಳಿ ಭಾನುವಾರ ಗಾಂಜಾ ಸೇವಿಸುತ್ತಿದ್ದ ಮೂವರನ್ನು ಶಹಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಡಗಾವಿಯ ಚೇತನ ಕಾರ್ಲೇಕರ, ಪ್ರವೀಣ ನಾಯಿಕ, ಸೂರಜ್ ಅಣ್ವೇಕರ ಬಂಧಿತರು.</p>.<p>ಸಾರಾಯಿ ಮಾರಾಟ: ಒಬ್ಬನ ಬಂಧನ</p>.<p>ಬೆಳಗಾವಿ: ತಾಲ್ಲೂಕಿನ ಚಂದೂರಿನಲ್ಲಿ ಭಾನುವಾರ ಅಕ್ರಮವಾಗಿ ಸಾರಾಯಿ ಮಾರುತ್ತಿದ್ದ ಅದೇ ಗ್ರಾಮದ ಮಂಜುನಾಥ ಕಾಶಿ ಎಂಬಾತನನ್ನು ಮಾರಿಹಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆತನಿಂದ ₹3 ಸಾವಿರ ಮೌಲ್ಯದ ಸಾರಾಯಿ, ₹130 ನಗದು ವಶಕ್ಕೆ ಪಡೆಯಲಾಗಿದೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>