ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಸಾಹಿತ್ಯ ಹಬ್ಬ | ದಲಿತ ಮಹಿಳೆ ಎಂಬ ವಿಶೇಷಣ ಬೇಕು: ಚರ್ಚೆ, ಪ್ರತಿಪಾದನೆ

Published : 9 ನವೆಂಬರ್ 2024, 20:32 IST
Last Updated : 9 ನವೆಂಬರ್ 2024, 20:32 IST
ಫಾಲೋ ಮಾಡಿ
Comments
ಸಾಹಿತ್ಯ ಹಬ್ಬದಲ್ಲಿ ವಿದ್ಯಾರ್ಥಿಗಳು ಹಾಗೂ ಸಾಹಿತ್ಯ ಆಸಕ್ತರು ಪಾಲ್ಗೊಂಡಿದ್ದರು - ಪ್ರಜಾವಾಣಿ ಚಿತ್ರ
ಸಾಹಿತ್ಯ ಹಬ್ಬದಲ್ಲಿ ವಿದ್ಯಾರ್ಥಿಗಳು ಹಾಗೂ ಸಾಹಿತ್ಯ ಆಸಕ್ತರು ಪಾಲ್ಗೊಂಡಿದ್ದರು - ಪ್ರಜಾವಾಣಿ ಚಿತ್ರ
‘ವೇದನೆ ನಿವೇದನೆ’
‘ಶತಮಾನಗಳಿಂದ ತಾವು ಅನುಭವಿಸಿದ್ದ ವೇದನೆಗಳನ್ನು ಜನರು ನಿವೇದಿಸಿಕೊಳ್ಳಲು ಆರಂಭಿಸುವ ಮೂಲಕ ದಲಿತ ಮತ್ತು ಬಂಡಾಯ ಸಾಹಿತ್ಯ ರೂಪುಗೊಂಡವು’ ಎಂದು ಬಂಜಗೆರೆ ಜಯ‍ಪ್ರಕಾಶ ಅವರು ಹೇಳಿದರು. ‘ಸ್ವಾತಂತ್ರ್ಯ ಮತ್ತು ಸಂವಿಧಾನದ ಮೂಲಕ ಶಿಕ್ಷಣ ಪಡೆದು ಒಂದೆರಡು ದಶಕಗಳ ನಂತರವೇ ದಲಿತರು ಮತ್ತು ಶೋಷಿತರು ತಮ್ಮ ತಮ್ಮ ಕತೆಗಳನ್ನು ಬರೆಯಲು ಆರಂಭಿಸಿದರು. ಗಟ್ಟಿಯಾದ ಸಾಹಿತ್ಯ ರೂಪುಗೊಳ್ಳಬೇಕಾದರೆ ಬರೆಯುವವನಲ್ಲಿ ಹೇಳಲು ಗಟ್ಟಿ ವಿಷಯ ಇರಬೇಕು. ಪರಿಣಾಮಕಾರಿಯಾಗಿ ಬರೆಯಲೂ ಬರಬೇಕು’ ಎಂದರು. ‘ಈ ಸಮುದಾಯಗಳ ಬರಹಗಾರರಲ್ಲಿ ಬರೆಯಲು ಸಾಕಷ್ಟು ವಿಷಯ ಇತ್ತು. ಆದರೆ ಅದು ಮೊದಲ ಬರಹವಾದ್ದರಿಂದ ಕೆಲವರು ಮೂದಲಿಸಿದ್ದೂ ಉಂಟು. ಆದರೆ ಒಟ್ಟಾರೆ ಕನ್ನಡ ಸಾಹಿತ್ಯ ವಲಯವು ದಲಿತ ಮತ್ತು ಬಂಡಾಯ ಸಾಹಿತ್ಯವನ್ನು ಸ್ವೀಕರಿಸಿ ಬೆಳೆಸಿತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT