ಶುಕ್ರವಾರ, 11 ಜುಲೈ 2025
×
ADVERTISEMENT

ಬೀದರ್

ADVERTISEMENT

ಬೀದರ್‌: ಗ್ರಾಮದಲ್ಲಿ ಸಹಕಾರಿ ಬೆಳೆದರೆ ರಾಮರಾಜ್ಯದ ಕಲ್ಪನೆ ಸಾಕಾರ

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ರಾಜ್ಯ ಅಧ್ಯಕ್ಷ ಜಿ.ನಂಜನಗೌಡ
Last Updated 11 ಜುಲೈ 2025, 6:40 IST
ಬೀದರ್‌: ಗ್ರಾಮದಲ್ಲಿ ಸಹಕಾರಿ ಬೆಳೆದರೆ ರಾಮರಾಜ್ಯದ ಕಲ್ಪನೆ ಸಾಕಾರ

ಬೀದರ್‌: ವಿವಿಧೆಡೆ ಸಂಭ್ರಮದ ಗುರು ಪೂರ್ಣಿಮೆ

ನಗರದ ಹಲವೆಡೆ ಗುರುವಾರ ಗುರು ಪೂರ್ಣಿಮೆಯನ್ನು ಸಡಗರ, ಸಂಭ್ರಮ ಹಾಗೂ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.
Last Updated 11 ಜುಲೈ 2025, 6:37 IST
ಬೀದರ್‌: ವಿವಿಧೆಡೆ ಸಂಭ್ರಮದ ಗುರು ಪೂರ್ಣಿಮೆ

ಬಸವಕಲ್ಯಾಣ: ‘ಕಲಾ ಪ್ರದರ್ಶನದೊಂದಿಗೆ ಗುರುಸೇವೆ’

ಗ್ರಾಮೀಣ ಜನಪದ ಕಲಾವೃಂದದ ಕಾರ್ಯಕ್ರಮ
Last Updated 11 ಜುಲೈ 2025, 6:35 IST
ಬಸವಕಲ್ಯಾಣ: ‘ಕಲಾ ಪ್ರದರ್ಶನದೊಂದಿಗೆ ಗುರುಸೇವೆ’

ಬೀದರ್‌: ‘ಮಕ್ಕಳ ಸಹಾಯವಾಣಿ ಮಾಹಿತಿ ಬರೆಸದಿದ್ದಲ್ಲಿ ಕ್ರಮ’

‘ಜಿಲ್ಲೆಯ ಎಲ್ಲಾ ಶಾಲೆಗಳು, ವಸತಿ ನಿಲಯಗಳು, ಅಂಗನವಾಡಿಗಳು, ಕಲ್ಯಾಣ ಮಂಟಪಗಳು ಹಾಗೂ ಸರ್ಕಾರಿ ಕಟ್ಟಡಗಳ ಮೇಲೆ ಮಕ್ಕಳ ಸಹಾಯವಾಣಿ 1098 ಮಾಹಿತಿ ಬರೆಸಬೇಕು. ಬರೆಸದವರ ವಿರುದ್ಧ ಕ್ರಮ ಜರುಗಿಸಲು ಸಂಬಂಧಿಸಿದವರಿಗೆ ಶಿಫಾರಸು ಮಾಡಲಾಗುವುದು’
Last Updated 11 ಜುಲೈ 2025, 6:32 IST
ಬೀದರ್‌: ‘ಮಕ್ಕಳ ಸಹಾಯವಾಣಿ ಮಾಹಿತಿ ಬರೆಸದಿದ್ದಲ್ಲಿ ಕ್ರಮ’

ಬೀದರ್‌: ಸರ್ಕಾರದ ಪಂಚ ‘ಗ್ಯಾರಂಟಿ’ಗಳಿಂದ ಜನ ಸಬಲ

ಸರ್ಕಾರದ ಎರಡು ವರ್ಷ ಸಾಧನೆ ಬಿಂಬಿಸುವ ವಸ್ತು ಪ್ರದರ್ಶನಕ್ಕೆ ಚಾಲನೆ
Last Updated 11 ಜುಲೈ 2025, 6:31 IST
ಬೀದರ್‌: ಸರ್ಕಾರದ ಪಂಚ ‘ಗ್ಯಾರಂಟಿ’ಗಳಿಂದ ಜನ ಸಬಲ

ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ ಮಾಹಿತಿ ಕಡ್ಡಾಯ: ಶಾಲಾ ಶಿಕ್ಷಣ ಇಲಾಖೆ

Child helpline information: ಬೀದರ್ – ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ, ಪ್ರಾರ್ಥನೆ ಹಾಗೂ ಅಸೆಂಬ್ಲಿ ಸಮಯದಲ್ಲಿ ‘1098’ ಮಕ್ಕಳ ಸಹಾಯವಾಣಿಯ ಮಾಹಿತಿ ನೀಡಲು ನಿರ್ಬಂಧಿತ ಆಗಿದೆ. ಶಾಲಾ–ಕಾಲೇಜುಗಳ ವೆಬ್‌ಸೈಟ್‌ಗಳಲ್ಲಿ ಈ ಮಾಹಿತಿಯನ್ನು ಪ್ರಕಟಿಸುವುದು ಕಡ್ಡಾಯ.
Last Updated 10 ಜುಲೈ 2025, 18:32 IST
ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ ಮಾಹಿತಿ ಕಡ್ಡಾಯ:  ಶಾಲಾ ಶಿಕ್ಷಣ ಇಲಾಖೆ

ಬೀದರ್‌: ಕೆಲಸದ ಅವಧಿ 8 ಗಂಟೆಗೆ ಇಳಿಸಲು ಆಗ್ರಹ, ಪ್ರತಿಭಟನೆ

ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಕರೆ ಕೊಟ್ಟಿರುವ ರಾಷ್ಟ್ರವ್ಯಾಪ್ತಿ ಮುಷ್ಕರವನ್ನು ಬೆಂಬಲಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ಸಂಯುಕ್ತ ಕಿಸಾನ್‌ ಮೋರ್ಚಾ ಮತ್ತು ಅಖಿಲ ಭಾರತ ಕಿಸಾನ್‌ ಮೋರ್ಚಾದಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
Last Updated 10 ಜುಲೈ 2025, 6:29 IST
ಬೀದರ್‌: ಕೆಲಸದ ಅವಧಿ 8 ಗಂಟೆಗೆ ಇಳಿಸಲು ಆಗ್ರಹ, ಪ್ರತಿಭಟನೆ
ADVERTISEMENT

ಅನುಭವ ಮಂಟಪಕ್ಕೆ ಅಗತ್ಯ ಹಣ ಬಿಡುಗಡೆ: ರಾಜೇಂದ್ರಕುಮಾರ ಕಠಾರಿಯಾ ಭರವಸೆ

ಅನುಭವ ಮಂಟಪ ನಿರ್ಮಾಣಕ್ಕೆ ಹಣದ ಕೊರತೆ ಆಗುವುದಿಲ್ಲ. ಹಂತಹಂತವಾಗಿ ಅನುದಾನ ನೀಡಲಾಗುತ್ತದೆ’ ಎಂದು ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿ ರಾಜೇಂದ್ರಕುಮಾರ ಕಠಾರಿಯಾ ಭರವಸೆ ನೀಡಿದ್ದಾರೆ.
Last Updated 10 ಜುಲೈ 2025, 6:26 IST
ಅನುಭವ ಮಂಟಪಕ್ಕೆ ಅಗತ್ಯ ಹಣ ಬಿಡುಗಡೆ: ರಾಜೇಂದ್ರಕುಮಾರ ಕಠಾರಿಯಾ ಭರವಸೆ

ಭ್ರಷ್ಟಾಚಾರಕ್ಕೆ ಬೇಸತ್ತು ಕಾಂಗ್ರೆಸ್‌ ಮುಕ್ತಗೊಳಿಸಲು ಜನ ನಿರ್ಧಾರ: ಬಿಜೆಪಿ

‘ಕೇಂದ್ರದ ಮಾಜಿಸಚಿವ ಭಗವಂತ ಖೂಬಾ ಅವರು ನೈತಿಕ ದಿವಾಳಿಯಾಗಿದ್ದಾರೆ’ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ನೀಡಿರುವ ಹೇಳಿಕೆಯನ್ನು ಜಿಲ್ಲಾ ಬಿಜೆಪಿ ಖಂಡಿಸಿದೆ.
Last Updated 10 ಜುಲೈ 2025, 6:24 IST
ಭ್ರಷ್ಟಾಚಾರಕ್ಕೆ ಬೇಸತ್ತು ಕಾಂಗ್ರೆಸ್‌ ಮುಕ್ತಗೊಳಿಸಲು ಜನ ನಿರ್ಧಾರ: ಬಿಜೆಪಿ

ಜಯದೇವಿ ತಾಯಿ ಸಾಮರಸ್ಯದ ಕೊಂಡಿ: ಜಗನ್ನಾಥ

‘ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ ಕನ್ನಡ ಹೋರಾಟಗಾರ್ತಿ ಜಯದೇವಿ ತಾಯಿ ಲಿಗಾಡೆ ಅವರು ಸೊಲ್ಲಾಪುರ ಕರ್ನಾಟಕದಲ್ಲಿ ಸೇರಿಸಲು ಬಹಳ ದೊಡ್ಡ ಪ್ರಯತ್ನ ಮಾಡಿದರು. ಆದರೆ ಅವರಿಗೆ ಅಲ್ಲಿ ನಿರೀಕ್ಷಿತ ಬೆಂಬಲ ಸಿಗಲಿಲ್ಲ’ ಎಂದು ಬಸವ ಕೇಂದ್ರದ ತಾಲ್ಲೂಕು ಅಧ್ಯಕ್ಷ ಜಗನ್ನಾಥ ಮೂಲಗೆ ಹೇಳಿದರು.
Last Updated 10 ಜುಲೈ 2025, 6:23 IST
ಜಯದೇವಿ ತಾಯಿ ಸಾಮರಸ್ಯದ ಕೊಂಡಿ: ಜಗನ್ನಾಥ
ADVERTISEMENT
ADVERTISEMENT
ADVERTISEMENT