ಕವಿತೆಯ ಅಂದ ಹೆಚ್ಚುಸುವ ಪ್ರಾಸ: ಇಳೆ-ಮಳೆ ಕುರಿತ ಕವಿಗೋಷ್ಠಿಯಲ್ಲಿ ಪೊಲೀಸ್ ಪಾಟೀಲ
'ಸ್ವಾನುಭವ ಹಾಗೂ ತನ್ನ ಸುತ್ತಮುತ್ತ ಜರುಗುವ ಸಂಗತಿಗಳ ಸೂಕ್ಷ್ಮತೆ ಗಮನಿಸುವ ಕವಿಗಳ ಕವಿತೆಗಳು ಓದುಗರಿಗೆ ಮುದ ನೀಡುತ್ತವೆ. ಪ್ರಾಸಗಳ ಜೊತೆಗೆ ಅಕ್ಷರ ಜೋಡಣೆಯು ಕವಿತೆಗಳ ಅಂದವನ್ನು ಹೆಚ್ಚಿಸುತ್ತವೆ' ಎಂದು ಹಿರಿಯ ಸಾಹಿತಿ ಆರ್.ಎಲ್.ಪೋಲಿಸ್ ಪಾಟೀಲ ತಿಳಿಸಿದರು.Last Updated 16 ಅಕ್ಟೋಬರ್ 2025, 5:22 IST