ರೈತರ ಕೋಪ, ಶಿಕ್ಷಕರ ಶಾಪಕ್ಕೆ ಕಾಂಗ್ರೆಸ್ ಬಲಿಯಾಗಲಿದೆ: ಗೋವಿಂದಗೌಡ್ರ
Congress Criticism Karnataka: ಗದಗ: ರಾಜ್ಯ ಸರ್ಕಾರ ರೈತರ ಮತ್ತು ಅತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ತೋರಿದೆ. ಕಾಂಗ್ರೆಸ್ ರೈತರ ಕೋಪ ಮತ್ತು ಶಿಕ್ಷಕರ ಶಾಪಕ್ಕೆ ಬಲಿಯಾಗಲಿದೆ ಎಂದು ಜೆಡಿಎಸ್ ವಕ್ತಾರ ಗೋವಿಂದಗೌಡ್ರ ಟೀಕಿಸಿದ್ದಾರೆ.Last Updated 4 ಡಿಸೆಂಬರ್ 2025, 4:18 IST