ಮಂಗಳವಾರ, 26 ಆಗಸ್ಟ್ 2025
×
ADVERTISEMENT

ಗದಗ

ADVERTISEMENT

ಗದಗ ಸ್ಥಳೀಯ ವ್ಯಾಪಾರಿಗಳನ್ನು ಪ್ರೋತ್ಸಾಹಿಸಿ: ಎಸ್‌ಪಿ ರೋಹನ್‌ ಜಗದೀಶ್‌

SP Rohan Jagadish ಗದಗ: ‘ಜಿಲ್ಲೆಯಲ್ಲೇ ಉತ್ಪಾದನೆ ಆಗುವ ವಸ್ತುಗಳನ್ನು ಖರೀದಿಸಿ, ಉಪಯೋಗಿಸುವ ಮೂಲಕ ಗದಗ ವ್ಯಾಪಾರಸ್ಥರನ್ನು ಬೆಳೆಸಲು ಪ್ರೋತ್ಸಾಹಿಸಬೇಕು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹನ್‌ ಜಗದೀಶ್‌ ಹೇಳಿದರು.
Last Updated 26 ಆಗಸ್ಟ್ 2025, 4:52 IST
ಗದಗ ಸ್ಥಳೀಯ ವ್ಯಾಪಾರಿಗಳನ್ನು ಪ್ರೋತ್ಸಾಹಿಸಿ: ಎಸ್‌ಪಿ ರೋಹನ್‌ ಜಗದೀಶ್‌

ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜರಿಗೆ ತುಲಾಭಾರ ನೆರವೇರಿಸಿದ ಮುಸ್ಲಿಂ ಕುಟುಂಬ

Veereshwara Punyashrama ಗದಗ: ‘ಆಧುನಿಕ ಸಮಾಜದಲ್ಲಿ ಪತಿ ಹಾಗೂ ಪತ್ನಿ ಒಬ್ಬರಿಗೊಬ್ಬರು ಅರಿತು ನಡೆದರೆ ಬಾಳು ಬಂಗಾರವಾಗುತ್ತದೆ’ ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಹೇಳಿದರು.
Last Updated 26 ಆಗಸ್ಟ್ 2025, 4:51 IST
ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜರಿಗೆ ತುಲಾಭಾರ ನೆರವೇರಿಸಿದ ಮುಸ್ಲಿಂ ಕುಟುಂಬ

ಸಾಧನೆಗೆ ಶಿಕ್ಷಣವೇ ರಾಜಮಾರ್ಗ: ಸಲೀಂ ಅಹ್ಮದ್

ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘ: ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ
Last Updated 26 ಆಗಸ್ಟ್ 2025, 4:47 IST
ಸಾಧನೆಗೆ ಶಿಕ್ಷಣವೇ ರಾಜಮಾರ್ಗ: ಸಲೀಂ ಅಹ್ಮದ್

ಮುಂಡರಗಿ: ಬೇಡಿಕೆ ಈಡೇರಿಕೆಗೆ ರೈತರ ಪ್ರತಿಭಟನೆ

ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ: ಖರೀದಿ ಕೇಂದ್ರ ಸ್ಥಾಪನೆಗೆ ಒತ್ತಾಯ
Last Updated 26 ಆಗಸ್ಟ್ 2025, 4:46 IST
ಮುಂಡರಗಿ: ಬೇಡಿಕೆ ಈಡೇರಿಕೆಗೆ ರೈತರ ಪ್ರತಿಭಟನೆ

ನೂರಾರು ವರ್ಷ ಹಳೆಯದಾದರೂ ಮಾಸದ ಲಕ್ಷೇಶ್ವರದ ಕಿಟ್ಟದ ಗಣಪ ಮೂರ್ತಿ!

ಗಣಪನ ಮೂರ್ತಿಯನ್ನು ವಕೀಲರ ಸಂಘದ ಕಚೇರಿಯಲ್ಲಿ ಸ್ಥಾಪಿಸಲು ನಿರ್ಧಾರ
Last Updated 26 ಆಗಸ್ಟ್ 2025, 4:44 IST
ನೂರಾರು ವರ್ಷ ಹಳೆಯದಾದರೂ ಮಾಸದ ಲಕ್ಷೇಶ್ವರದ ಕಿಟ್ಟದ ಗಣಪ ಮೂರ್ತಿ!

ಆಲಮಟ್ಟಿ: ಗದಗ-ಹುಟಗಿ ಹೊಸ ಜೋಡಿ ಮಾರ್ಗದಲ್ಲಿ ರೈಲು ಸಂಚಾರ ಆರಂಭ

ಆಲಮಟ್ಟಿ-ಬಾಗಲಕೋಟೆ ದ್ವಿಪಥ ಮಾರ್ಗ ಪೂರ್ಣ
Last Updated 26 ಆಗಸ್ಟ್ 2025, 3:17 IST
ಆಲಮಟ್ಟಿ: ಗದಗ-ಹುಟಗಿ ಹೊಸ ಜೋಡಿ ಮಾರ್ಗದಲ್ಲಿ ರೈಲು ಸಂಚಾರ ಆರಂಭ

ಪರಿಸ್ಥಿತಿ ಬದಲಾದರೂ ಕಾಂಗ್ರೆಸ್‌ನ ಮನಸ್ಥಿತಿ ಬದಲಾಗಿಲ್ಲ: ಸಿ.ಟಿ.ರವಿ ವಾಗ್ಧಾಳಿ

‘ಸಂವಿಧಾನ: 42ನೇ ತಿದ್ದುಪಡಿ’ ವಿಚಾರ ಸಂಕಿರಣದಲ್ಲಿ ಸಿ.ಟಿ.ರವಿ ವಾಗ್ಧಾಳಿ
Last Updated 25 ಆಗಸ್ಟ್ 2025, 2:52 IST
ಪರಿಸ್ಥಿತಿ ಬದಲಾದರೂ ಕಾಂಗ್ರೆಸ್‌ನ ಮನಸ್ಥಿತಿ ಬದಲಾಗಿಲ್ಲ:  ಸಿ.ಟಿ.ರವಿ ವಾಗ್ಧಾಳಿ
ADVERTISEMENT

ಗದಗ: ಪಿಒಪಿ ಗಣೇಶನಿಗೆ ಬೇಕಿದೆ ಕಡಿವಾಣ

ಸಂಗ್ರಹಿಸಿಟ್ಟ ಗಣೇಶ ಮೂರ್ತಿಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವಂತೆ ಮೂರ್ತಿ ತಯಾರಕರ ಆಗ್ರಹ
Last Updated 25 ಆಗಸ್ಟ್ 2025, 2:50 IST
ಗದಗ: ಪಿಒಪಿ ಗಣೇಶನಿಗೆ ಬೇಕಿದೆ ಕಡಿವಾಣ

ಪರಿಸ್ಥಿತಿ ಬದಲಾದರೂ ಕಾಂಗ್ರೆಸ್‌ನ ಮನಸ್ಥಿತಿ ಬದಲಾಗಿಲ್ಲ: ಸಿ.ಟಿ.ರವಿ

CT Ravi: ಪರಿಸ್ಥಿತಿ ಬದಲಾಗಿದೆ. ಆದರೆ, ಕಾಂಗ್ರೆಸ್‌ನ ಮನಸ್ಥಿತಿ ಬದಲಾಗಿಲ್ಲ. ಕಾಂಗ್ರೆಸ್‌ ಪಕ್ಷ ತನ್ನ ಸ್ವಾರ್ಥಕ್ಕಾಗಿ ಅತಿಹೆಚ್ಚು ಬಾರಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿದೆ.
Last Updated 24 ಆಗಸ್ಟ್ 2025, 15:23 IST
ಪರಿಸ್ಥಿತಿ ಬದಲಾದರೂ ಕಾಂಗ್ರೆಸ್‌ನ ಮನಸ್ಥಿತಿ ಬದಲಾಗಿಲ್ಲ: ಸಿ.ಟಿ.ರವಿ

ಗದಗ: ಭಾರತ ಒಂದು ಆಧ್ಯಾತ್ಮಿಕ ದೇಶ

Indian Spirituality: ಲಕ್ಷ್ಮೇಶ್ವರದಲ್ಲಿ ಶ್ರಾವಣ ಕಾರ್ಯಕ್ರಮದಲ್ಲಿ ಮುಕ್ತಿಮಂದಿರದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ, ಭಾರತ ಧರ್ಮದ ಆಧಾರದ ಮೇಲೆ ನಿಂತಿರುವ ಆಧ್ಯಾತ್ಮಿಕ ದೇಶ ಎಂದು ಹೇಳಿದರು.
Last Updated 24 ಆಗಸ್ಟ್ 2025, 5:28 IST
ಗದಗ: ಭಾರತ ಒಂದು ಆಧ್ಯಾತ್ಮಿಕ ದೇಶ
ADVERTISEMENT
ADVERTISEMENT
ADVERTISEMENT