ಬುಧವಾರ, 3 ಡಿಸೆಂಬರ್ 2025
×
ADVERTISEMENT
ADVERTISEMENT

ಗದಗ | ಬೌದ್ಧಿಕ ವಿಕಸನಕ್ಕೆ ಸ್ವಯಂ ಅಧ್ಯಯನ ದಾರಿದೀಪ

Published : 3 ಡಿಸೆಂಬರ್ 2025, 5:45 IST
Last Updated : 3 ಡಿಸೆಂಬರ್ 2025, 5:45 IST
ಫಾಲೋ ಮಾಡಿ
Comments
ಸಮಾಜ ಗ್ರಾಮ ಪ್ರಕೃತಿ ಮತ್ತು ಮಾನವೀಯತೆ ಇವೇ ನಮ್ಮ ನಿಜವಾದ ತರಗತಿಗಳು. ವಿಶ್ವವಿದ್ಯಾಲಯವು ‘ಗ್ರಾಮದಿಂದ ವಿಶ್ವದತ್ತ’ ಎಂಬ ದೃಷ್ಟಿಯೊಂದಿಗೆ ವಿದ್ಯಾರ್ಥಿಗಳನ್ನು ಜ್ಞಾನ ಕೌಶಲ್ಯ ಮತ್ತು ಮೌಲ್ಯಗಳಲ್ಲಿ ಸಶಕ್ತಗೊಳಿಸಲು ಬದ್ಧವಾಗಿದೆ
ಪ್ರೊ. ಸುರೇಶ ವಿ.ನಾಡಗೌಡರ ಪ್ರಭಾರ ಕುಲಪತಿ
ದೀಕ್ಷಾರಂಭ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ದೃಷ್ಟಿ ಗುರಿ ಮತ್ತು ಅವಕಾಶಗಳ ಪರಿಚಯ ನೀಡುವ ಮಹತ್ವದ ವೇದಿಕೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಕುತೂಹಲ ಜವಾಬ್ದಾರಿ ಮತ್ತು ಗುರಿ ಸ್ಪಷ್ಟತೆ ಬೆಳೆಸುತ್ತವೆ
ಪ್ರೊ. ಸಿ.ರಾಜಶೇಖರ ವಿಶ್ರಾಂತ ಪ್ರಭಾರ ಕುಲಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT