ಬುಧವಾರ, 3 ಡಿಸೆಂಬರ್ 2025
×
ADVERTISEMENT
ADVERTISEMENT

ಲಕ್ಷ್ಮೇಶ್ವರ | ಖರೀದಿ ಕೇಂದ್ರ ಆರಂಭ: ರೈತ ಹೋರಾಟಕ್ಕೆ ಸಂದ ಜಯ

Published : 3 ಡಿಸೆಂಬರ್ 2025, 5:33 IST
Last Updated : 3 ಡಿಸೆಂಬರ್ 2025, 5:33 IST
ಫಾಲೋ ಮಾಡಿ
Comments
ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕಾಗಿ ಲಕ್ಷ್ಮೇಶ್ವರದಲ್ಲಿ ರೈತರು ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ದೀಡ್ ನಮಸ್ಕಾರ ಹಾಕಿದ್ದರು
ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕಾಗಿ ಲಕ್ಷ್ಮೇಶ್ವರದಲ್ಲಿ ರೈತರು ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ದೀಡ್ ನಮಸ್ಕಾರ ಹಾಕಿದ್ದರು
ಒಗ್ಗಟ್ಟಿನಲ್ಲಿ ಬಲ ಇದೆ ಎಂಬುದಕ್ಕೆ ಲಕ್ಷ್ಮೇಶ್ವರದಲ್ಲಿ ನಡೆದ ರೈತ ಹೋರಾಟವೇ ಉದಾಹರಣೆ. ರೈತರು ಹೋರಾಟಕ್ಕೆ ಇಳಿಯುವ ಮುನ್ನವೇ ಬೆಂಬಲ ಖರೀದಿ ಕೇಂದ್ರ ಆರಂಭಿಸಿದರೆ ಹೆಚ್ಚಿನ ಅನುಕೂಲ ಆಗುತ್ತದೆ
ಸೊಲಮಣ್ಣ ಡಾಣಗಲ್ಲ ರೈತ ಶಿಗ್ಲಿ
ರೈತರಿಗೆ ಹೆಚ್ವಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಐದು ಕ್ವಿಂಟಲ್ ಬದಲಿಗೆ ಒಬ್ಬ ರೈತರಿಂದ 40 ಕ್ವಿಂಟಲ್ ಮೆಕ್ಕೆಜೋಳ ಖರೀದಿಸಬೇಕು
ಮಹೇಶ ಹೊಗೆಸೊಪ್ಪಿನ ಪಕ್ಷಾತೀತ ರೈತ ಹೋರಾಟ ಸಂಘದ ಅಧ್ಯಕ್ಷ ಲಕ್ಷ್ಮೇಶ್ವರ
ವರ್ಷದ ಹನ್ನೆರಡು ತಿಂಗಳೂ ಬೆಂಬಲ ಬೆಲೆ ಖರೀದಿ ಕೇಂದ್ರ ಚಾಲೂ ಇರುವಂತೆ ವ್ಯವಸ್ಥೆ ಮಾಡಬೇಕು
ನೀಲಪ್ಪ ಶೆರಸೂರಿ ರೈತ ಮುಖಂಡ ಲಕ್ಷ್ಮೇಶ್ವರ
ADVERTISEMENT
ADVERTISEMENT
ADVERTISEMENT