ಪ್ರಿಯಾಂಕ್ಗೆ ಅಜ್ಞಾನ, ಅಧಿಕಾರದ ಮದ: ಬಿಜೆಪಿಯ ಎನ್.ರವಿಕುಮಾರ್ ವಾಗ್ದಾಳಿ
Political Attack: ಆರ್ಎಸ್ಎಸ್ ವಿರುದ್ಧ ಟೀಕಿಸಿದ್ದ ಪ್ರಿಯಾಂಕ್ ಖರ್ಗೆಗೆ ಎನ್.ರವಿಕುಮಾರ್, ಸಿ.ಸಿ.ಪಾಟೀಲ ಮತ್ತು ಸುನಿಲ್ ಕುಮಾರ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಧಿಕಾರದ ಅಹಂಕಾರದಿಂದ ಮಾತನಾಡುತ್ತಿದ್ದಾರೆ ಎಂಬ ಆರೋಪವಿದೆ.Last Updated 13 ಅಕ್ಟೋಬರ್ 2025, 16:06 IST