ಮಂಗಳವಾರ, 25 ನವೆಂಬರ್ 2025
×
ADVERTISEMENT

ಸಿನಿಮಾ ಜಗತ್ತು

ADVERTISEMENT

₹100 ಕೋಟಿ ಗಳಿಸಿದ ಅಜಯ್ ದೇವಗನ್ ನಟನೆಯ 'ದೇ ದೇ ಪ್ಯಾರ್ ದೇ -2' ಚಿತ್ರ

Ajay Devgn Film: ಅಜಯ್ ದೇವಗನ್ ಮತ್ತು ರಕುಲ್ ಪ್ರೀತ್ ಸಿಂಗ್ ನಟನೆಯ 'ದೇ ದೇ ಪ್ಯಾರ್ ದೇ -2' ಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ₹100 ಕೋಟಿ ಗಳಿಸಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಅನ್ಸುಲ್ ಶರ್ಮಾ ಹಾಗೂ ಸಹ ನಿರ್ದೇಶಕ
Last Updated 25 ನವೆಂಬರ್ 2025, 12:37 IST
₹100 ಕೋಟಿ ಗಳಿಸಿದ ಅಜಯ್ ದೇವಗನ್ ನಟನೆಯ 'ದೇ ದೇ ಪ್ಯಾರ್ ದೇ -2' ಚಿತ್ರ

ಮಂದಾನಗೆ ವಂಚನೆಯಾಯಿತೇ?: ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ಈ ಪೋಸ್ಟ್

Mandhana Palash Rift: ಗಾಯಕ ಪಲಾಶ್ ಮುಚ್ಚಲ್ ಮತ್ತು ಕ್ರಿಕೆಟರ್ ಸ್ಮೃತಿ ಮಂದಾನ ಅವರ ವಿವಾಹ ರದ್ದಾಗಿದೆ ಎಂಬ ಮತ್ತು ಪಲಾಶ್ ಬೇರೊಂದು ಯುವತಿಯ ಜೊತೆಗಿನ ಸಂಬಂಧವೇ ಕಾರಣ ಎಂಬ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ
Last Updated 25 ನವೆಂಬರ್ 2025, 12:19 IST
ಮಂದಾನಗೆ ವಂಚನೆಯಾಯಿತೇ?: ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ಈ ಪೋಸ್ಟ್

BBK12: ಅತಿಥಿಗಳ ಕೆಂಗಣ್ಣಿಗೆ ಗುರಿಯಾದ ಗಿಲ್ಲಿ ನಟ; ಉಗ್ರಂ ಮಂಜು ಕೆಂಡಾಮಂಡಲ

BBK12 Update: ಕನ್ನಡದ ಬಿಗ್‌ಬಾಸ್ ಮನೆಯ ಆಟವನ್ನು ರಂಗೇರಿಸಲು ಮಾಜಿ ಸ್ಪರ್ಧಿಗಳು ಬಂದಿದ್ದಾರೆ. ಅತಿಥಿಗಳಾಗಿ ಬಿಗ್‌ಬಾಸ್‌ ಮನೆಗೆ ಬಂದ ಉಗ್ರಂ ಮಂಜು ಹಾಗೂ ರಜತ್‌ ಕಿಶನ್ ಅವರ ಕೋಪಕ್ಕೆ ಗಿಲ್ಲಿ ನಟ ಗುರಿಯಾಗಿದ್ದಾರೆ.
Last Updated 25 ನವೆಂಬರ್ 2025, 11:50 IST
BBK12: ಅತಿಥಿಗಳ ಕೆಂಗಣ್ಣಿಗೆ ಗುರಿಯಾದ ಗಿಲ್ಲಿ ನಟ;  ಉಗ್ರಂ ಮಂಜು ಕೆಂಡಾಮಂಡಲ

‘ಕರಾವಳಿ‘ ಚಿತ್ರದ ಪೋಸ್ಟರ್ ಹಂಚಿಕೊಂಡ ನಟ ರಾಜ್ ಬಿ ಶೆಟ್ಟಿ

Raj B Shetty: ‘ಕರಾವಳಿ‘ ಚಿತ್ರದ ಪೋಸ್ಟರ್ ಒಂದನ್ನು ನಟ ರಾಜ್ ಬಿ ಶೆಟ್ಟಿ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು, ಚಿತ್ರತಂಡಕ್ಕೆ ಸ್ವಾಗತ ಎಂದು ಬರೆದುಕೊಂಡಿದ್ದಾರೆ. ರಾಜ್ ಬಿ ಶೆಟ್ಟಿ ಅವರು ನಿರ್ದೆಶನ ನಟನೆ
Last Updated 25 ನವೆಂಬರ್ 2025, 11:13 IST
‘ಕರಾವಳಿ‘ ಚಿತ್ರದ ಪೋಸ್ಟರ್ ಹಂಚಿಕೊಂಡ ನಟ ರಾಜ್ ಬಿ ಶೆಟ್ಟಿ

PHOTOS: ಹುಟ್ಟುಹಬ್ಬದ ಸಂಭ್ರಮದಲ್ಲಿ ಮೇಘನಾ ರಾಜ್ ಪುತ್ರ ರಾಯನ್‌: ತಾರೆಯರ ಸಮಾಗಮ

Meghana Raj: ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್‌ ಅವರ ಪುತ್ರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾನೆ. ಅಕ್ಟೋಬರ್ 22, 2020ರಂದು ಜನಿಸಿದ್ದ ರಾಯನ್‌ ರಾಜ್‌ ಸರ್ಜಾಗೆ 5ನೇ ತುಂಬಿದೆ. ಐದನೇ ವರ್ಷದ ಹುಟ್ಟುಹಬ್ಬವನ್ನು ನಟಿ ಮೇಘನಾ ರಾಜ್‌ ಅವರು ಅದ್ಧೂರಿಯಾಗಿ ಆಚರಿಸಿದ್ದಾರೆ.
Last Updated 25 ನವೆಂಬರ್ 2025, 10:53 IST
PHOTOS: ಹುಟ್ಟುಹಬ್ಬದ ಸಂಭ್ರಮದಲ್ಲಿ ಮೇಘನಾ ರಾಜ್ ಪುತ್ರ ರಾಯನ್‌: ತಾರೆಯರ ಸಮಾಗಮ
err

ಡ್ರಗ್ಸ್ ಪ್ರಕರಣ: ವಿಚಾರಣೆಗೆ ಹಾಜರಾದ ನಟಿ ಶ್ರದ್ಧಾ ಕಪೂರ್ ಸೋದರ ಸಿದ್ಧಾಂತ್

Siddhanth Kapoor: ಮುಂಬೈ: ಡ್ರಗ್ಸ್ ಜಪ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರ ಸಹೋದರ ನಟ, ನಿರ್ದೇಶಕ ಸಿದ್ಧಾಂತ್ ಕಪೂರ್ ಇಂದು ಮುಂಬೈ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದರು
Last Updated 25 ನವೆಂಬರ್ 2025, 10:35 IST
ಡ್ರಗ್ಸ್ ಪ್ರಕರಣ: ವಿಚಾರಣೆಗೆ ಹಾಜರಾದ ನಟಿ ಶ್ರದ್ಧಾ ಕಪೂರ್ ಸೋದರ ಸಿದ್ಧಾಂತ್

ಬಾಲಯ್ಯ ಪಕ್ಕದಲ್ಲಿ ನಿಂತುಕೊಂಡಿದ್ದ ಈ ಬಾಲಕ ಇಂದು ಕನ್ನಡದ ಜನಪ್ರಿಯ ನಿರೂಪಕ

Tollywood Connection: ಟಾಲಿವುಡ್‌ ಮಾಸ್ ಹೀರೊ ನಂದಮೂರಿ ಬಾಲಕೃಷ್ಣ ಅವರ ಪಕ್ಕದಲ್ಲಿ ನಿಂತುಕೊಂಡಿದ್ದ ಈ ಬಾಲಕ ಇಂದು ಚಂದನವನದಲ್ಲಿ ಜನಪ್ರಿಯ ನಿರೂಪಕರಾಗಿ ಮಿಂಚುತ್ತಿದ್ದಾರೆ. ಇವರು ಕನ್ನಡ ಕಿರುತೆಯಲ್ಲಿ ತಮ್ಮ ಅದ್ಭುತ ಮಾತುಗಾರಿಕೆಯ ಮೂಲಕ ಎಲ್ಲರ ಗಮನವನ್ನು ಸೆಳೆದಿರುವ ನಿರೂಪಕ.
Last Updated 25 ನವೆಂಬರ್ 2025, 10:15 IST
ಬಾಲಯ್ಯ ಪಕ್ಕದಲ್ಲಿ ನಿಂತುಕೊಂಡಿದ್ದ ಈ ಬಾಲಕ ಇಂದು ಕನ್ನಡದ ಜನಪ್ರಿಯ ನಿರೂಪಕ
ADVERTISEMENT

2025ರ ಉತ್ತಮ ಸಿನಿಮಾಗಳು: ನೈಜ ಘಟನೆ ಆಧಾರಿತ ಚಿತ್ರಗಳಿಗೆ ಪ್ರೇಕ್ಷಕರ ಮೆಚ್ಚುಗೆ

True Story Films: 2025ರಲ್ಲಿ ಭಾರತದಲ್ಲಿ ಹಲವು ಉತ್ತಮ ಸಿನಿಮಾಗಳು ಬಿಡುಗಡೆಗೊಂಡು ಯಶಸ್ಸು ಸಾಧಿಸಿವೆ. ವಿಶೇಷವಾಗಿ ನೈಜ ಘಟನೆ ಆಧಾರಿತ ಸಿನಿಮಾಗಳು ಹೆಚ್ಚು ಪ್ರಾಬಲ್ಯ ಸಾಧಿಸಿವೆ. ಸಾಹಸಮಯ ಸಾಮಾಜಿಕ ನ್ಯಾಯ ಹಾಗೂ ಯುದ್ದದ
Last Updated 25 ನವೆಂಬರ್ 2025, 9:42 IST
2025ರ ಉತ್ತಮ ಸಿನಿಮಾಗಳು: ನೈಜ ಘಟನೆ ಆಧಾರಿತ ಚಿತ್ರಗಳಿಗೆ ಪ್ರೇಕ್ಷಕರ ಮೆಚ್ಚುಗೆ

ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಧ್ರುವ ಸರ್ಜಾ ದಂಪತಿ: ಚಿತ್ರಗಳು ಇಲ್ಲಿವೆ

ನಟ ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಸಂಬಂಧ ಧ್ರುವ ಸರ್ಜಾ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.
Last Updated 25 ನವೆಂಬರ್ 2025, 7:06 IST
ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಧ್ರುವ ಸರ್ಜಾ ದಂಪತಿ: ಚಿತ್ರಗಳು ಇಲ್ಲಿವೆ
err

ಸತೀಶ್ ನೀನಾಸಂ ನಟನೆಯ ‘ದಿ ರೈಸ್ ಆಫ್ ಅಶೋಕ’ ಚಿತ್ರದ ಮಾದಪ್ಪನ ಹಾಡು ಇಂದು ಬಿಡುಗಡೆ

Kannada Movie Song: ಸತೀಶ್ ನೀನಾಸಂ ನಟನೆಯ ದ ರೈ ಆಫ್ ಅಶೋಕ ಚಿತ್ರದ ಮಾದಪ್ಪನ ಹಾಡು ಇಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ ಜನಪದ ಸೊಗಡಿನ ಈ ಹಾಡು ಕೇವಲ ಕಿಡಿ ಜ್ವಾಲೆ ಪೂರ್ಣ ಹಾಡಿನಲ್ಲಿ ಇದೆ ಎಂದು ಹೇಳಿದ್ದಾರೆ
Last Updated 25 ನವೆಂಬರ್ 2025, 7:00 IST
ಸತೀಶ್ ನೀನಾಸಂ ನಟನೆಯ ‘ದಿ ರೈಸ್ ಆಫ್ ಅಶೋಕ’ ಚಿತ್ರದ ಮಾದಪ್ಪನ ಹಾಡು ಇಂದು ಬಿಡುಗಡೆ
ADVERTISEMENT
ADVERTISEMENT
ADVERTISEMENT