ಅಹಮದಾಬಾದ್ ವಿಮಾನ ದುರಂತ ನನ್ನನ್ನು ದಿಗ್ಭ್ರಾಂತನನ್ನಾಗಿಸಿದೆ. ಇದು ಪದಗಳಲ್ಲಿ ಹೇಳಲಾಗದ, ಹೃದಯವಿದ್ರಾವಕ ಘಟನೆ. ಗಾಸಿಗೊಂಡವರಿಗಾಗಿ ಈ ನೋವಿನ ಸಮಯದಲ್ಲಿ ಪ್ರಾರ್ಥಿಸುವೆ. ಅವರ ಕುಟುಂಬ ಸದಸ್ಯರ ಜತೆಗೆ ನಾನಿದ್ದೇನೆ
ನರೇಂದ್ರ ಮೋದಿ, ಪ್ರಧಾನಿ
ಏರ್ ಇಂಡಿಯಾ ವಿಮಾನ ದುರಂತ ಹೃದಯವಿದ್ರಾವಕವಾಗಿದೆ. ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿಯ ಕುಟುಂಬಗಳ ನೋವು ಮತ್ತು ಯಾತನೆ ಊಹಿಸಲಾಗದು. ಸಂಕಷ್ಟದ ಸಮಯದಲ್ಲಿ ಅವರೆಲ್ಲರಿಗೂ ದುಃಖ ಭರಿಸುವ ಶಕ್ತಿ ದೊರಕಲಿ