ಕೊಪ್ಪಳ ಜಿಲ್ಲೆಯ ಭಾಗ್ಯನಗರದ ಪರಸಪ್ಪ ಕಲಾಲ, ಲಕ್ಷ್ಮೀ ನಾಗಪ್ಪ ಕಲಾಲ, ಹಳ್ಳಿಕೇರಿ ಗ್ರಾಮದ ಧನಂಜಯ ದೊಡ್ಡಗಾಳೆಪ್ಪ ಪೂಜಾರ ಮತ್ತು ಲಾರಿ ಕಿನ್ನರ ಚಾಮರಾಜನಗರದ ಕೊಳ್ಳೆಗಾಲದ ವಿನೋದಕುಮಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಲ್ಲಿ ಪ್ರಯಾಣ ಮಾಡುತ್ತಿದ್ದ ಸುಮಾರು 15ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.