ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಬಿಧೂಢಿಗೆ ಚುನಾವಣೆ ಹೊಣೆ: ಡ್ಯಾನಿಷ್‌ ಅಲಿ ಟೀಕೆ

ಲೋಕಸಭಾ ಕಲಾಪದ ವೇಳೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಸಂಸದ ರಮೇಶ್‌ ಬಿಧೂಢಿ ಅವರಿಗೆ ಬಿಜೆಪಿಯು ರಾಜಸ್ಥಾನದ ಚುನಾವಣಾ ಜವಾಬ್ದಾರಿ ನೀಡುವ ಮೂಲಕ, ದ್ವೇಷ ಭಾಷಣ ಹರಡಿದ್ದಕ್ಕಾಗಿ ಪುರಸ್ಕಾರ ಮಾಡಿದೆ ಎಂದು ಬಿಎಸ್‌ಪಿ ಸಂಸದ ಡ್ಯಾನಿಶ್‌ ಅಲಿ ಗುರುವಾರ ಪ್ರತಿಕ್ರಿಯಿಸಿದ್ದಾರೆ.
Last Updated 28 ಸೆಪ್ಟೆಂಬರ್ 2023, 14:02 IST
ಬಿಧೂಢಿಗೆ ಚುನಾವಣೆ ಹೊಣೆ: ಡ್ಯಾನಿಷ್‌ ಅಲಿ ಟೀಕೆ

ಡ್ರಗ್ಸ್‌ ಪ್ರಕರಣ: ಪಂಜಾಬ್‌ ಕಾಂಗ್ರೆಸ್‌ ಶಾಸಕನ ಬಂಧನ

ಕಾಂಗ್ರೆಸ್‌ ಶಾಸಕ ಸುಕ್ಪಾಲ್‌ ಸಿಂಗ್‌ ಖೈರಾ ಅವರನ್ನು 2015ರ ಮಾದಕ ವಸ್ತು ಪ್ರಕರಣದಲ್ಲಿ ಪಂಜಾಬ್‌ ಪೊಲೀಸರು ಬಂಧಿಸಿದ್ದಾರೆ ಎಂದು ಅವರ ಕುಟುಂಬ ವರ್ಗ ಮಾಧ್ಯಮಗಳಿಗೆ ಮಾಹಿತಿ ನೀಡಿದೆ
Last Updated 28 ಸೆಪ್ಟೆಂಬರ್ 2023, 13:55 IST
ಡ್ರಗ್ಸ್‌ ಪ್ರಕರಣ: ಪಂಜಾಬ್‌ ಕಾಂಗ್ರೆಸ್‌ ಶಾಸಕನ ಬಂಧನ

ಪಂಚ ರಾಜ್ಯಗಳ ಚುನಾವಣೆ: ವಾರಾಂತ್ಯದಲ್ಲಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ

ಮುಂಬರುವ ವಿಧಾನಸಭೆ ಚುನಾವಣೆಗಳಿಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯು (ಸಿಇಸಿ) ಶನಿವಾರ ಮತ್ತು ಭಾನುವಾರ ಸಭೆ ನಡೆಸುವ ಸಾಧ್ಯತೆ ಇದೆ.
Last Updated 28 ಸೆಪ್ಟೆಂಬರ್ 2023, 13:43 IST
ಪಂಚ ರಾಜ್ಯಗಳ ಚುನಾವಣೆ: ವಾರಾಂತ್ಯದಲ್ಲಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ

ದೆಹಲಿಯಲ್ಲಿ ಮರಗೆಲಸದ ಕಾರ್ಮಿಕರೊಂದಿಗೆ ಕಾಣಿಸಿಕೊಂಡ ರಾಹುಲ್ ಗಾಂಧಿ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ಮರಗೆಲಸ ( ಕಾರ್ಪೆಂಟರ್ ) ಮಾಡುವ ಕಾರ್ಮಿಕರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ.
Last Updated 28 ಸೆಪ್ಟೆಂಬರ್ 2023, 13:42 IST
ದೆಹಲಿಯಲ್ಲಿ ಮರಗೆಲಸದ ಕಾರ್ಮಿಕರೊಂದಿಗೆ ಕಾಣಿಸಿಕೊಂಡ ರಾಹುಲ್ ಗಾಂಧಿ

ಬ್ರಾಡ್‌ಬ್ಯಾಂಡ್‌ ಸೇವೆಗೆ ಕೇಬಲ್ ಟಿ.ವಿ. ಜಾಲ ಬಳಕೆ

ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ ನಿಯಮಗಳು –1994ಕ್ಕೆ ಕೇಂದ್ರ ಸರ್ಕಾರವು ತಿದ್ದುಪಡಿ ತಂದಿದ್ದು, ಕೇಬಲ್ ಜಾಲ ನಿರ್ವಹಣೆ ಮಾಡುವವರು (ಎಂಎಸ್‌ಒ) ತಮ್ಮ ಮೂಲಸೌಕರ್ಯವನ್ನು ಇಂಟರ್ನೆಟ್ ಸೇವೆ ಒದಗಿಸುವವರ ಜೊತೆ ಹಂಚಿಕೊಳ್ಳಲು ಅವಕಾಶ ಕಲ್ಪಿಸಿದೆ.
Last Updated 28 ಸೆಪ್ಟೆಂಬರ್ 2023, 13:38 IST
ಬ್ರಾಡ್‌ಬ್ಯಾಂಡ್‌ ಸೇವೆಗೆ ಕೇಬಲ್ ಟಿ.ವಿ. ಜಾಲ ಬಳಕೆ

5 ರಾಜ್ಯಗಳ ವಿಧಾನಸಭೆ ಚುನಾವಣೆ: ಅಕ್ಟೋಬರ್‌ ಮೊದಲ ವಾರದಲ್ಲಿ ವೇಳಾಪಟ್ಟಿ?

ಛತ್ತೀಸ್‌ಗಢ, ಮಧ್ಯಪ್ರದೇಶ ಸೇರಿ 5 ರಾಜ್ಯಗಳ ವಿಧಾನಸಭೆ ಚುನಾವಣೆ
Last Updated 28 ಸೆಪ್ಟೆಂಬರ್ 2023, 13:36 IST
5 ರಾಜ್ಯಗಳ ವಿಧಾನಸಭೆ ಚುನಾವಣೆ: ಅಕ್ಟೋಬರ್‌ ಮೊದಲ ವಾರದಲ್ಲಿ  ವೇಳಾಪಟ್ಟಿ?

ಪಂಜಾಬ್‌ನಲ್ಲಿ ರೈಲ್‌ ರೋಕೋ ಪ್ರತಿಭಟನೆ: ಕೇಂದ್ರದ ವಿರುದ್ಧ ರೈತ ಸಂಘಟನೆಗಳ ಆಕ್ರೋಶ

ಉತ್ತರ ಭಾರತದಲ್ಲಿ ಪ್ರವಾಹದಿಂದಾದ ನಷ್ಟಕ್ಕೆ ಆರ್ಥಿಕ ಪ್ಯಾಕೇಜ್‌ ನೀಡಬೇಕು, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಗೆ ಶಾಸನಾತ್ಮಕ ಗ್ಯಾರಂಟಿ ಹಾಗೂ ಕೃಷಿಕರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಂಜಾಬ್‌ನ ವಿವಿಧೆಡೆ ರೈತರು ಗುರುವಾರ ‘ರೈಲ್‌ ರೋಕೋ’ ಚಳವಳಿ ಆರಂಭಿಸಿದರು.
Last Updated 28 ಸೆಪ್ಟೆಂಬರ್ 2023, 13:26 IST
ಪಂಜಾಬ್‌ನಲ್ಲಿ ರೈಲ್‌ ರೋಕೋ ಪ್ರತಿಭಟನೆ: ಕೇಂದ್ರದ ವಿರುದ್ಧ ರೈತ ಸಂಘಟನೆಗಳ ಆಕ್ರೋಶ
ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 28 ಸೆಪ್ಟೆಂಬರ್‌ 2023

ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್.ಸ್ವಾಮಿನಾಥನ್ ನಿಧನ, ಏಷ್ಯನ್ ಕ್ರೀಡಾಕೂಟ: ಭಾರತದ ಪುರುಷರ ಶೂಟಿಂಗ್ ತಂಡಕ್ಕೆ ಚಿನ್ನ, ಮಹಿಳಾ ಮೀಸಲು ಮಸೂದೆ ಪೊಳ್ಳು ಭರವಸೆ: ಖರ್ಗೆ ಟೀಕೆ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ.
Last Updated 28 ಸೆಪ್ಟೆಂಬರ್ 2023, 13:23 IST
Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 28 ಸೆಪ್ಟೆಂಬರ್‌ 2023

ಬ್ಯಾಂಕ್‌ ಲಾಕರ್‌ನಲ್ಲಿಟ್ಟ ₹18 ಲಕ್ಷ ಮೌಲ್ಯದ ನೋಟುಗಳಿಗೆ ಗೆದ್ದಲು: ದಂಗಾದ ಮಹಿಳೆ

ಮಹಿಳೆಯೊಬ್ಬರು ಮಗಳ ಮದುವೆಗೆಂದು ಬ್ಯಾಂಕ್‌ ಲಾಕರ್‌ನಲ್ಲಿಟ್ಟಿದ್ದ ₹18 ಲಕ್ಷ ಹಣದ ನೋಟುಗಳಿಗೆ ಗೆದ್ದಲು ಹಿಡಿದ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ನ ಬ್ಯಾಂಕ್‌ ಆಫ್ ಬರೋಡಾದಲ್ಲಿ ನಡೆದಿದೆ
Last Updated 28 ಸೆಪ್ಟೆಂಬರ್ 2023, 13:19 IST
ಬ್ಯಾಂಕ್‌ ಲಾಕರ್‌ನಲ್ಲಿಟ್ಟ ₹18 ಲಕ್ಷ ಮೌಲ್ಯದ ನೋಟುಗಳಿಗೆ ಗೆದ್ದಲು: ದಂಗಾದ ಮಹಿಳೆ

ಉಜ್ಜಯಿನಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ: ಆಟೋ ಚಾಲಕನ ಬಂಧನ, ಇತರ ಐವರ ವಿಚಾರಣೆ

Ujjain minor rape: 12 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ಚಾಲಕನನ್ನು ಬಂಧಿಸಲಾಗಿದ್ದು, ಇತರ ಐದು ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
Last Updated 28 ಸೆಪ್ಟೆಂಬರ್ 2023, 13:14 IST
ಉಜ್ಜಯಿನಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ: ಆಟೋ ಚಾಲಕನ ಬಂಧನ, ಇತರ ಐವರ ವಿಚಾರಣೆ
ADVERTISEMENT